
ಅಭಿನಂದನೆಗಳು
ಬಾಗಲಕೋಟೆ ಜಿಲ್ಲೆಯ ಹುನಗುಂದದ ವಿಜಯ ಮಹಾಂತೇಶ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ನನ್ನ ದ್ವಿತೀಯ ಸುಪುತ್ರ ಶ್ರವಣ ಕುಮಾರ ಜಗದೀಶ ಹದ್ಲಿ ಇವನು 2023-24 ರ ಸಾಲಿನ ಯುಕೆಜಿಯಲ್ಲಿ ಗರಿಷ್ಠ 200 ಅಂಕಗಳಿಗೆ 189
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಾಗಲಕೋಟೆ ಜಿಲ್ಲೆಯ ಹುನಗುಂದದ ವಿಜಯ ಮಹಾಂತೇಶ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ನನ್ನ ದ್ವಿತೀಯ ಸುಪುತ್ರ ಶ್ರವಣ ಕುಮಾರ ಜಗದೀಶ ಹದ್ಲಿ ಇವನು 2023-24 ರ ಸಾಲಿನ ಯುಕೆಜಿಯಲ್ಲಿ ಗರಿಷ್ಠ 200 ಅಂಕಗಳಿಗೆ 189

ರಬಕವಿ-ಬನಹಟ್ಟಿ:ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದ ಅಂಜುಮನೆ ಇಸ್ಲಾಂ ಶಾದಿ ಮಹಲಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಜಮ್ಯತೆ ಉಲೇಮ ಹಿಂದ ರಬಕವಿ ಬನಹಟ್ಟಿ ಇವರ ಆಶ್ರಯದಲ್ಲಿ ಬಡವರಿಗಾಗಿ ಹಾಗೂ

ಚಿಕ್ಕಬಳ್ಳಾಪುರ:ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಒಟ್ಟು 16 ಅಭ್ಯರ್ಥಿಗಳಿಂದ ಒಟ್ಟು 17 ನಾಮಪತ್ರಗಳನ್ನ ಚುನಾವಣಾಧಿಕಾರಿ ಪಿ.ಎನ್ ರವೀಂದ್ರ ಅವರಿಗೆ ಜಿಲ್ಲಾಡಳಿತ ಭವನದ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ ಸಲ್ಲಿಸಿದರು.ಭಾರತೀಯ

ಚಿಕ್ಕಬಳ್ಳಾಪುರ:ದೇಶ ಹಸಿವಿನ ಸಂಕಷ್ಟದಲ್ಲಿದ್ದಾಗ ಹಸಿರು ಕ್ರಾಂತಿಗೆ ನಾಂದಿ ಹಾಡುವ ಮೂಲಕ ದೇಶದಲ್ಲಿ ಆಹಾರ ಧಾನ್ಯಗಳು ಸಮೃದ್ಧವಾಗಿ ಸಿಗುವಂತೆ ಮಾಡಿದವರು ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಂ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್

ಗದಗ ಜಿಲ್ಲಾ ಶಿರಹಟ್ಟಿ ತಾಲೂಕು ತಂಗೋಡ ಮತ್ತು ಕೋಗನೂರು ಗ್ರಾಮದಲ್ಲಿ ಶ್ರೀರಾಮಾವಧೂತ (ವಡವಿ) ಅಜ್ಜನ ಮಠದ ತೃತೀಯ ವರ್ಷದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ರಾಜ ಬೀದಿಯಲ್ಲಿ ರಥೋತ್ಸವ ಜರಗಿತುಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಬಂದು

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೆಸರಹಟ್ಟಿ ಗ್ರಾಮದ ತಾಯಮ್ಮದೇವಿಯ ಜಾತ್ರಾ ಮಹೋತ್ಸವವನ್ನು ಶ್ರೀ ಹೆಬ್ಬಾಳ ಶ್ರೀ ನಾಗಭೂಷಣ ಶಿವಚಾರ್ಯರು ಮಹಾಸ್ವಾಮಿಗಳು,ಅರಳಹಳ್ಳಿ ಗವಿಸಿದ್ದಯ್ಯ ತಾತನವರ ಹಾಗೂ ಸುಳೆಕಲ್ ಪದ್ಮಕ್ಷರಯ್ಯ ತಾತನವರ,ಲಕ್ಕುಂಡಿ ಮುದುಕಯ್ಯ ತಾತನವರ ದಿವ್ಯ ಸಾನಿಧ್ಯದಲ್ಲಿ

ಬಾಗಲಕೋಟೆ/ರಬಕವಿ-ಬನಹಟ್ಟಿ:ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಮರನಾಥ್ ರೆಡ್ಡಿ ಹಾಗೂ ಜಿಲ್ಲಾ ಹೆಚ್ಚುವರಿ 1 ಪೊಲೀಸ್ ಅಧೀಕ್ಷಕರು ಪ್ರಸನ್ನ ದೇಸಾಯಿ ಮತ್ತು ಜಿಲ್ಲಾ ಪೊಲೀಸ್ ಹೆಚ್ಚುವರಿ 2 ಮಹಾಂತೇಶ್ ಜಿದ್ದಿ ಮತ್ತು ಜಮಖಂಡಿಯ ಉಪ ವಿಭಾಗದ ಪೊಲೀಸ್

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ದಮ್ಮೂರ ಗ್ರಾಮದಲ್ಲಿ ಮಹಾಶಿವಶರಣೆ ಶ್ರೀ ಭೀಮಾಂಬಿಕಾ ದೇವಿ ಮಠದಲ್ಲಿ ಚತುದರ್ಶಿ ಅಂಗವಾಗಿ ೩೫೦ ನೆ ಶಿವಾನುಭವ ಗೋಷ್ಠಿ ಜರುಗಿತು.ಉತ್ತಮರ ಸಂಗದಿಂದ ಧರ್ಮದ ಹಾದಿ ಸುಗಮ ಎಂದು ಅಳವಂಡಿಯ ಪುರಾಣ

ಮೈಸೂರು ಮಹಾ ನಗರಪಾಲಿಕೆಯ ನಿರ್ಲಕ್ಷ್ಯದಿಂದ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಸಾತಗಳ್ಳಿ ಉದ್ಯಾನವನ(ಪಾರ್ಕ್)ಸುತ್ತ ಮುತ್ತ ದಿನನಿತ್ಯ ಓಡಾಡುವ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ,ಕಸದ ರಾಶಿಗಳೆಲ್ಲಾ ಇಲ್ಲೇ ಸಂಗ್ರಹವಾಗಿದೆ.ಪಾಳಾಗಿರುವ ಹಾಗೂ ದುರ್ನಾತ ಬೀರುತ್ತಿರುವ

ದಾವಣಗೆರೆ ಲೋಕಸಭಾ ಟಿಕೆಟ್ ಕೈತಪ್ಪಿದ ಬಿ ಜಿ ವಿನಯ್ ಕುಮಾರ್ ನಿನ್ನೆ ತಮ್ಮ ಬೆಂಬಲಿಗರೊಂದಿಗೆ ತಮ್ಮ ನಿವಾಸದಲ್ಲಿ ಲೋಕ ಸಮರದ ಬಗ್ಗೆ ಚರ್ಚೆ ನಡೆಸಿ ಅಪಾರ ಬೆಂಬಲಿಗರು ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಸಲುವಾಗಿ ತುಂಬಾ
Website Design and Development By ❤ Serverhug Web Solutions