
ಅಣಕವಾಡುಗಳು ಕಾರ್ಯಕ್ರಮ
ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿರುವ “ಮಾತಿನ ಮನೆ” ಯಲ್ಲಿ ಶ್ರೀ ಎನ್ ರಾಮನಾಥ್ ಅವರಿಂದ ಅಣಕವಾಡುಗಳು ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ಈ ಸಂಧರ್ಭದಲ್ಲಿ ಶ್ರೀಯುತರಾದ ರಮೇಶ್, ಅನಂತ್ ಹಾಗೂ ರಾ ಸು ವೆಂಕಟೇಶ ಮತ್ತಿತರರು ಉಪಸ್ಥಿತರಿದ್ದರು.ಆರಂಭದಲ್ಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿರುವ “ಮಾತಿನ ಮನೆ” ಯಲ್ಲಿ ಶ್ರೀ ಎನ್ ರಾಮನಾಥ್ ಅವರಿಂದ ಅಣಕವಾಡುಗಳು ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ಈ ಸಂಧರ್ಭದಲ್ಲಿ ಶ್ರೀಯುತರಾದ ರಮೇಶ್, ಅನಂತ್ ಹಾಗೂ ರಾ ಸು ವೆಂಕಟೇಶ ಮತ್ತಿತರರು ಉಪಸ್ಥಿತರಿದ್ದರು.ಆರಂಭದಲ್ಲಿ

ಬೆಂಗಳೂರು: ಹಲವು ಯಜ್ಞಗಳ ಕುರಿತು ವಿಸ್ತಾರವಾಗಿ ಚರ್ಚಿಸಲಾಗಿದೆ. ಅವುಗಳಲ್ಲಿ ದ್ರವ್ಯ ಯಜ್ಞ ಎಂದರೆ ಕೆರೆಕಟ್ಟೆ ಕಟ್ಟಿಸುವುದು, ದೇವಸ್ಥಾನ, ಸದ್ಗೃಹ ನಿರ್ಮಾಣ ಮಾಡುವುದು ಎಂಬ ಅರ್ಥದಲ್ಲಿಯೇ ಶ್ರೀ ಕೃಷ್ಣ ಪರಮಾತ್ಮನು ಹೇಳಿದ್ದಾನೆ ಎಂದು ಡಾ. ಜಿ

ವಿಶೇಷ ಪೂಜೆ ಪುಷ್ಪಲಂಕಾರದೊಂದಿಗೆ ಲಕ್ಷ್ಮೀ ತಿಮ್ಮಪ್ಪನ ದರ್ಶನ ಪಡೆದ ಭಕ್ತ ಸಮೂಹ. ಯಾದಗಿರಿ/ಗುರುಮಠಕಲ್: ಡಿ.30 ನಮ್ಮ ಯಾದಗಿರಿ ಜಿಲ್ಲೆಯ ವೈಕುಂಠ ಎರಡನೇ ತಿರುಪತಿ ಎಂದೇ ಖ್ಯಾತಿಯಾಗಿರುವ ಬೋಡಬಂಡ ಕ್ಷೇತ್ರದಲ್ಲಿ ಇಂದು ಭಕ್ತಾದಿಗಳು ವೈಕುಂಠ ಏಕಾದಶಿ

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳು ತಪಾಸಣೆಗೆ ಅಂತ ಹೋದರೆ ವೈದ್ಯರುಗಳು ತಪಾಸಣೆ ಮಾಡಿ ತಮ್ಮ ಹತ್ತಿರ ಇದ್ದ ಔಷಧಿಯನ್ನು ಕೊಡದೆ ಹೊರಗಡೆ ಔಷಧಿ ಚೀಟಿ ಬರೆದು ಕೊಡುತ್ತಿರುತ್ತಾರೆ ಸಾರ್ವಜನಿಕರು

ಯಾದಗಿರಿ/ ಗುರುಮಠಕಲ್: ಡಿ.29 ತಾಲೂಕಿನ ಅತಿ ಹೆಚ್ಚು ಭಕ್ತರನ್ನು ಹೊಂದಿರುವ ಬೋಡಬಂಡ ದೇವಸ್ಥಾನದಲ್ಲಿ ನಾಳೆ ವೈಕುಂಠ ಏಕಾದಶಿ ನಿಮಿತ್ಯ ಬೆಳಿಗ್ಗೆಯಿಂದ ವಿಶೇಷ ಪೂಜೆ, ಪುಷ್ಪ ಅಲಂಕಾರ, ಸಹಸ್ರ ತುಳಸಿ ಅರ್ಚನೆ, ವೇದಪಾರಾಯಣ, ಮಹಾಮಂಗಳಾರತಿ, ತೀರ್ಥಗೋಷ್ಠಿ

ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿರುವ ಹಲವು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿಯೋಜಿತ ವೈದ್ಯರು ನಿಯಮಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಎಂಬುದಾಗಿ ಸಾರ್ವಜನಿಕರಿಂದ ನಿರಂತರವಾಗಿ ನಮಗೆ ದೂರವಾಣಿ ಕರೆಗಳು ಕೇಳಿಬರುತ್ತಿವೆ, ವೈದ್ಯರು

ಯಾದಗಿರಿ/ಗುರುಮಠಕಲ್: ಪಟ್ಟಣದ ಹೌಸಿಂಗ್ ಬೋರ್ಡ್ಗೆ ಭೂಮಿ ನೀಡಿದರೂ ಆರು ವರ್ಷ ಕಳೆದರೂ ಮುಂಗಡ ಹಣ ನೀಡದೇ ಇರುವ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭೂಮಿ ನೀಡಿದ ರೈತ ವಿಷ್ಣುವರ್ಧನರೆಡ್ಡಿ ಕೋಸ್ಗಿ,ಲ್ ಶೀಘ್ರ ಪರಿಹಾರ ಒದಗಿಸುವಂತೆ

ಯಾದಗಿರಿ/ಗುರುಮಠಕಲ್: ತಾಲೂಕಿನ ವಿಶ್ವ ಹಿಂದೂ ಪರಿಷದ್, ಭಜರಂಗದಳ ಪ್ರಖಂಡ, ಪಟ್ಟಣದ ಹಿಂದೂ ಸಮಾಜವತಿಯಿಂದ ಬಾಂಗ್ಲಾದೇಶದಲ್ಲಿ ಇತ್ತೀಚಿಗೆ ಹಿಂದೂ ಯುವಕನನ್ನು ದಹಿಸಿದ ಹೀನಾಯ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ಮಾಡಲಾಯಿತು.ಪಟ್ಟಣದ ನಗರೇಶ್ವರ ದೇವಸ್ಥಾನದಿಂದ ಅಂಬಿಗರ ಚೌಡಯ್ಯ ವೃತ್ತದವರೆಗೆ

ಮಾತಾಜಿ ಅವರ ಹೆಸರಿನಲ್ಲಿ ಇವರ ಕುತಂತ್ರ ನಡೆಯಲ್ಲ – ಪ್ರಕಾಶರೆಡ್ಡಿ ಯಾನಾಗುಂದಿ. ಕಲಬುರಗಿ/ ಸೇಡಂ (ಯಾನಾಗುಂದಿ): ಡಿ 28. ಯಾನಾಗುಂದಿ ಮಾತಾ ಮಾಣಿಕೇಶ್ವರಿ ಅವರ ವಿಷಯದಲ್ಲಿ ಸರ್ವಾಧಿಕಾರಿ ಧೋರಣೆ ತೋರುತ್ತಿರುವ ಶಿವಯ್ಯ ಅವರು ಯಾನಾಗುಂದಿ

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಶ್ರೀ ಆದಿಶಕ್ತಿ ಶ್ರೀ ಬನಶಂಕರಿ ದೇವಿ ಜಾತ್ರೆಯು ದಿ. 29.12.2025 ಸೋಮವಾರ ಸಾಯಂಕಾಲ 7:00ಗೆ ಗಂಗಾ ಸ್ನಾನ ದೊಂದಿಗೆ ಆರಂಭಗೊಂಡು ದಿ. 1-01-2026 ರವರಿಗೆ ಪ್ರತಿನಿತ್ಯ
Website Design and Development By ❤ Serverhug Web Solutions