
51ನೇ ವರ್ಷದ ಸೇವಾ ಆರಾಧನಾ ಕಾರ್ಯಕ್ರಮ
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕು ಪಮಾನಕಲ್ಲೂರ ಗ್ರಾಮದಲ್ಲಿ ದಿನಾಂಕ 24-03-2024 ರಂದು ಶ್ರೀ ಶ್ರೀ ಶ್ರೀ ಶಿವಾನಂದರ ಆಶ್ರಮ ಸೇವಾ ಟ್ರಸ್ಟ್ (ರಿ.)51ನೇ ವರ್ಷದ ಸೇವಾ ಆರಾಧನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಮಹಿಳೆಯರಿಂದ ಕಳಸ ಹಾಗೂ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕು ಪಮಾನಕಲ್ಲೂರ ಗ್ರಾಮದಲ್ಲಿ ದಿನಾಂಕ 24-03-2024 ರಂದು ಶ್ರೀ ಶ್ರೀ ಶ್ರೀ ಶಿವಾನಂದರ ಆಶ್ರಮ ಸೇವಾ ಟ್ರಸ್ಟ್ (ರಿ.)51ನೇ ವರ್ಷದ ಸೇವಾ ಆರಾಧನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಮಹಿಳೆಯರಿಂದ ಕಳಸ ಹಾಗೂ

ಯಾದಗಿರಿ:ಹೋಳಿ ಹಬ್ಬದ ಹಿನ್ನಲೆಯಲ್ಲಿ ಸೋಮವಾರ ರಾತ್ರಿ ಶರಣ ನಗರದ ಶಹಾಪುರ ಪೇಟ್ ನಲ್ಲಿ ಕಾಮದಹನ ನೆರವೇರಿಸಲಾಯಿತು.ಸುಮಾರು 6 ದಶಕಗಳಿಂದ ಗುಂಡು ಕಲಬುರಗಿ ಅವರ ಮನೆಯ ಗದ್ದುಗೆಯಿಂದ ಕಾಮಣ್ಣನ ಮೂರ್ತಿಯನ್ನು ಅದ್ದೂರಿಯಾಗಿ ಶೃಂಗರಿಸಿ ಚಕ್ರಕಟ್ಟಾ,ಗಾಂಧಿ ವೃತ್ತ

ಕೊಪ್ಪಳ:ಯುವಕರಿಗೆ ಎರಡು ಕೋಟಿ ಉದ್ಯೋಗ ಸೃಷ್ಟಿ ಕೊಡುವುದಾಗಿ ಹೇಳಿ ಪ್ರಧಾನಿ ನರೇಂದ್ರ ಮೋದಿ ಮಾತು ತಪ್ಪಿದ್ದಾರೆ.ಉದ್ಯೋಗ ಕೊಡಿ ಎಂದು ಕೇಳಿದರೆ ಪಕೋಡಾ ಮಾರಲು ಹೋಗಿ ಎಂದಿದ್ದಾರೆ.ಈಗಲೂ ಯುವಕರು ಹಾಗೂ ವಿದ್ಯಾರ್ಥಿಗಳು ಮೋದಿ ಮೋದಿ ಎಂದರೆ

ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಬಾವಿಮನೆ ಕಲ್ಯಾಣ ಮಂಟಪ ದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್ ಮುಖಂಡ ನಾಗರಾಜ್ ಮಾತನಾಡಿ ಜೆಡಿಎಸ್ ಮತ್ತು ಬಿಜೆಪಿ ಯ ಅಭ್ಯರ್ಥಿಯಾಗಿರುವ ಬಿ ಸೋಮಣ್ಣ ಅವರಿಗೆ ಗುಬ್ಬಿ ವಿಧಾನ

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕಣಿವೆ ಲಕ್ಷ್ಮಿ ನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವವು ಸಹಸ್ರಾರು ಭಕ್ತ ಸಮೂಹದ ನಡುವೆ ಕಣ್ಮನ ಸೆಳೆಯಿತು ಉಪತಹಸೀಲ್ದಾರ್ ಎನ್ ಮೂರ್ತಿ ನೇತೃತ್ವದಲ್ಲಿ ವೈದಿಕರು ಮಂತ್ರ ಘೋಷ ಮಂಗಳ ವಾದ್ಯಗಳ

ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ಇಂದು ನೂತನವಾಗಿ ಸ್ಥಾಪನೆಯಾಗಿರುವ ಲಂಬಾಣಿ ನಾಯ್ಕ್ ಸಮುದಾಯದ ಕುಲದೇವತೆಯಾದ ಶ್ರೀ ಹುನಾಸತ್ತಿ,ಶ್ರೀ ಕೇಶಿಸತ್ತಿ ದೇವಾಲಯದ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಮಹಾ ಕುಂಭಾಭಿಷೇಕ ಬಹಳ ವಿಜೃಂಭಣೆಯಿಂದ ನಡೆಯಿತು ಗ್ರಾಮದಲ್ಲಿ ಹಬ್ಬದ

ವಿಜಯಪುರ:ಇಂದು ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಪ್ರಾರಂಭವಾಗಿದ್ದು ಇಂಡಿ ನಗರದಲ್ಲಿ ಎಂಟು ಪರೀಕ್ಷಾ ಕೇಂದ್ರಗಳು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಎಂಟು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಪ್ರಾರಂಭವಾಗಿದ್ದವು.ಇಂಡಿ ನಗರದ ಸಾಯಿ ಪಬ್ಲಿಕ್ ಪರೀಕ್ಷಾ

ಹನೂರು:ಮೂಲಭೂತ ಸೌಲಭ್ಯಗಳಲ್ಲೊಂದಾದ ಕುಡಿಯುವ ನೀರನ್ನು ಪ್ರಧಾನ ಮಂತ್ರಿಯವರು ಪ್ರತಿ ಮನೆಗೂ ತಲುಪಿಸುವ ಉದ್ದೇಶದಿಂದ ಸಾವಿರಾರು ಕೋಟಿ ಹಣ ವ್ಯಯಿಸಿ ಪ್ರತಿ ಮನೆಗೂ ತಲುಪಿಸುವ ಯೋಜನೆ ಕೈಗೊಂಡಿರುವುದು ಸ್ವಾಗತ ಆದರೆ ನಮ್ಮ ಗ್ರಾಮದಲ್ಲಿ ಶೀತಿಲಾವಸ್ಥೆಗೆ ತಲುಪಿರುವ

ಹನೂರು:ಬಣಿಜಿಗ ಕುಲಗುರುಗಳಾದ ಯೋಗಿನಾರಾಯಣಯವರ ಜಯಂತಿಯನ್ನು ಚುನಾವಣಾ ನಿಮಿತ್ತವಾಗಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ಆಡಳಿತ ಮಂಡಳಿಯು ಸರಳವಾಗಿ ಇಂದು ಆಚರಿಸಲಾಯಿತು ಎಂದು ಹನೂರು ತಾಲ್ಲೂಕು ಬಲಿಜ ಸಂಘದ ಅಧ್ಯಕ್ಷರಾದ ಎಸ್ ಆರ್ ರಂಗಸ್ವಾಮಿ

ಭದ್ರಾವತಿ:ಬಿಜೆಪಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುಧ್ದ ಮತ್ತು ಕುಟುಂಬ ರಾಜಕಾರಣದ ವಿರುಧ್ದ ಸಿಡಿದೆದ್ದಿರುವ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ
Website Design and Development By ❤ Serverhug Web Solutions