
ಭದ್ರಾವತಿಯಲ್ಲಿ ಭಾರತ್ ಅಕ್ಕಿ ವಿತರಣೆಗೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ
ಭದ್ರಾವತಿ:ಕೇವಲ 29 ರೂಪಾಯಿಗೆ ಒಂದು ಕೆ ಜಿಉತ್ಕೃಷ್ಟ ಅಕ್ಕಿಯನ್ನು ನರೇಂದ್ರ ಮೋದಿಜಿ ಯವರ ಭಾರತ ಸರ್ಕಾರ ಎಲ್ಲಾ ಜನತೆಗೂ ವಿತರಿಸುತ್ತಿದೆ. 290 ರೂ. ಗಳಿಗೆ 10 ಕೆಜಿಯ ಅಕ್ಕಿಯನ್ನು ಪಡೆಯಬಹುದು ಎಂದು ಸಂಸದ ಬಿ.ವೈ.ರಾಘವೇಂದ್ರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಭದ್ರಾವತಿ:ಕೇವಲ 29 ರೂಪಾಯಿಗೆ ಒಂದು ಕೆ ಜಿಉತ್ಕೃಷ್ಟ ಅಕ್ಕಿಯನ್ನು ನರೇಂದ್ರ ಮೋದಿಜಿ ಯವರ ಭಾರತ ಸರ್ಕಾರ ಎಲ್ಲಾ ಜನತೆಗೂ ವಿತರಿಸುತ್ತಿದೆ. 290 ರೂ. ಗಳಿಗೆ 10 ಕೆಜಿಯ ಅಕ್ಕಿಯನ್ನು ಪಡೆಯಬಹುದು ಎಂದು ಸಂಸದ ಬಿ.ವೈ.ರಾಘವೇಂದ್ರ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಶಿವರಾತ್ರಿ ಅಮಾವಾಸ್ಯೆಯ ನಿಮಿತ್ಯ,ಶುಕ್ರವಾರದಂದು ಶಿವಯೋಗ ಕಾರ್ಯಕ್ರಮವನ್ನು ಗ್ರಾಮಸ್ಥರು ಗ್ರಾಮದ ರವಲಯದ ಚಿತ್ತರಗಿ ರಸ್ತೆಯಲ್ಲಿರುವ ಪತ್ರಿ ಗಿಡದ ಬಸವೇಶ್ವರ ದೇವಸ್ಥಾನದಲ್ಲಿ ಸರ್ವ ಸಮುದಾಯದ ಸದ್ಭಕ್ತರು ಶ್ರದ್ಧಾ ಭಕ್ತಿಯಿಂದ

ಚಿತ್ತಾಪುರ:ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಕಾಯ೯ಚಟುವಟಿಕೆಗಳ ಮೂಲಕ ಪ್ರಸಿದ್ಧಿ ಹೊಂದುತ್ತಿರುವ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯು ಆಯ್ದ 10 ಪ್ರಾಥಮಿಕ ಹಾಗೂ 10 ಪ್ರೌಢ ಶಾಲೆಗಳ ಪಾಲಕರ ಸಮಾವೇಶವನ್ನು ತಾಲೂಕ ಪಂಚಾಯಿತಿ ಸಭಾಂಗಣ

ಮೈಸೂರು:ಮಹಾಶಿವರಾತ್ರಿ ಪ್ರಯುಕ್ತವಾಗಿ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದು ಶಿವನ ಧ್ಯಾನದಲ್ಲಿ ಕುಳಿತು ಓಂ ನಮಃ ಶಿವಾಯ ಅಂತ ಹೇಳಿ ಪ್ರಾರ್ಥನೆ ಮಾಡಿದರು.ಹಿಂದೂ ಧರ್ಮದಲ್ಲಿ ಶಿವರಾತ್ರಿಗೆ ಅದರದ್ದೇ ಆದ ಮಹತ್ವವಿದೆ.ಶಿವನು ಪಾರ್ವತಿ

ಭದ್ರಾವತಿ:ಶಿವಭಕ್ತರ ಭಕ್ತಿ ವೈಭವ ಎಲ್ಲಾ ಕಲಾವಿದರ ವೇಷ ಭೂಷಣ ಹಾಗೂ ಕಲಾ ಚಾತುರ್ಯದಿಂದ ಪ್ರೇಕ್ಷಕರ ಮನಸೂರೆಗೊಂಡಿದೆ ಎಂದು ಭದ್ರಾವತಿ ದೇವಾಲಯಗಳ ಸಮಿತಿ ಗೌರವಾಧ್ಯಕ್ಷ ಹೆಚ್.ವಿ ಶಿವರುದ್ರಪ್ಪ ಅಭಿಪ್ರಾಯಪಟ್ಟರು.ಅವರು ಜನ್ನಾಪುರದ ಶ್ರೀ ಮಲ್ಲೇಶ್ವರ ದೇವಾಲಯ ಆವರಣದಲ್ಲಿ

ಬೀದರ್ ನಗರದ ನಿರಂಜನ ಚಾರಿಟೇಬಲ್ ಟ್ರಸ್ಟ್ ಸಂಚಾಲಿತ ಸ್ಪರ್ಧ ಗುರು ಬೀದರ,ಐಎಎಸ್,ಕೆಎಎಸ್ ಸ್ಟಡಿ ಸೆಂಟರ್ ವತಿಯಿಂದ ನಗರದ ಗುಂಪಾ ರಸ್ತೆಯಲ್ಲಿನ ಬೆಲ್ದಾಳೆ ಪೆಟ್ರೋಲ್ ಬಂಕ್ ಹಿಂದುಗಡೆಯ ಬಸವ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಕಾಲೇಜಿನಲ್ಲಿ

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಆರೋಗ್ಯ ಇಲಾಖೆ ಹಾಗೂ ವನಸಿರಿ ಫೌಂಡೇಶನ್ ಮಸ್ಕಿ ತಾಲೂಕ ಘಟಕದ ವತಿಯಿಂದ ಹಕ್ಕಿ ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ

ಮೈಸೂರು:ಶಿವರಾತ್ರಿ ಉಪವಾಸ ಅಥವಾ ಶಿವರಾತ್ರಿಯ ರಥವು ಭಗವಾನ್ ಶಿವನ ಆಶೀರ್ವಾದವನ್ನು ನೀಡುತ್ತದೆ.ಭಾರತದಾದ್ಯಂತ ಭಕ್ತರು ಶಿವರಾತ್ರಿ ಉಪವಾಸವನ್ನು ಆಚರಿಸುತ್ತಾರೆ ಮತ್ತು ಶಿವನ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಶಿವನನ್ನು ಪೂಜಿಸುತ್ತಾರೆ ಅವರು ಹಗಲು ರಾತ್ರಿ ಪ್ರಾರ್ಥನೆ

ಬಾಗಲಕೋಟೆ/ತಿಮ್ಮಾಪುರ:ಹುನಗುಂದ ತಾಲೂಕಿನ ಸುಕ್ಷೇತ್ರ ಚಿತ್ತರಗಿಯ ಕಾಶಿ ಪೀಠದ ಶಾಖಾಮಠದ ಗುರು ಮುಪ್ಪಿನ ಸಾಮಿ ಮಠದ 18ನೇ ಮಹಾರಥೋತ್ಸವ 9.03.2024ಶನಿವಾರ ಸಾಯಂಕಾಲ 5:00 ಗಂಟೆಗೆ ಜರುಗಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಶಿವಕುಮಾರ್ ಗಂಗಾಧರ

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕು ಕೋಗಳಿ ಗ್ರಾಮದಲ್ಲಿ ಸಮುದಾಯ ಭವನ ಕಳಪೆ ಕಾಮಗಾರಿ ವಿರುದ್ಧ ಸಾರ್ವಜನಿಕರು ಆಕ್ರೋಶವ್ಯಕ್ತವಾಗಿದೆ.ಕನ್ನಡದ ಪ್ರಪ್ರಥಮ ಗದ್ಯ ಕವಿ ಶಿವಕೋಟ್ಯಾಚಾರ್ಯರ ನೆನಪಿಗೋಸ್ಕರ ಸುವರ್ಣ ಗ್ರಾಮದ ಯೋಜನೆಯಲ್ಲಿ ಕೋಟಿ ಕೋಟಿ ಅನುದಾನ ಬಂದಿತ್ತು
Website Design and Development By ❤ Serverhug Web Solutions