
ಬೃಹತ್ ಅಹಿಂದ ಸಮಾವೇಶ
ದಾವಣಗೆರೆ/ಹೊನ್ನಾಳಿ:ಶೋಷಿತ ಸಮಾಜದ ಜಾಗೃತಿ, ಕಾಂತರಾಜ್ ವರದಿ ಸ್ವೀಕರಿಸಲು ಒತ್ತಾಯಿಸಿ ಜ.28ರಂದು ಚಿತ್ರದುರ್ಗದಲ್ಲಿ ಬೃಹತ್ ಅಹಿಂದ ಸಮಾವೇಶ ಹಮ್ಮಿಕೊಂಡಿದ್ದು ಅವಳಿ ತಾಲೂಕುಗಳ ಅಹಿಂದನಾಗರಿಕರು ತಪ್ಪದೇ ಭಾಗವಹಿಸಿ ಎಂದು ಅಹಿಂದ ನಾಯಕ, ಜಿ.ಪಂ. ಮಾಜಿ ಸದಸ್ಯ ಹೊದಿಗೆರೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ದಾವಣಗೆರೆ/ಹೊನ್ನಾಳಿ:ಶೋಷಿತ ಸಮಾಜದ ಜಾಗೃತಿ, ಕಾಂತರಾಜ್ ವರದಿ ಸ್ವೀಕರಿಸಲು ಒತ್ತಾಯಿಸಿ ಜ.28ರಂದು ಚಿತ್ರದುರ್ಗದಲ್ಲಿ ಬೃಹತ್ ಅಹಿಂದ ಸಮಾವೇಶ ಹಮ್ಮಿಕೊಂಡಿದ್ದು ಅವಳಿ ತಾಲೂಕುಗಳ ಅಹಿಂದನಾಗರಿಕರು ತಪ್ಪದೇ ಭಾಗವಹಿಸಿ ಎಂದು ಅಹಿಂದ ನಾಯಕ, ಜಿ.ಪಂ. ಮಾಜಿ ಸದಸ್ಯ ಹೊದಿಗೆರೆ

ಕಲಬುರಗಿ:ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ ಪ್ರಯುಕ್ತ ಶ್ರೀರಾಮನ ಉತ್ಸವವನ್ನು ಹಬ್ಬದಂತೆ ಸಡಗರ ಸಂಭ್ರಮದ ವಾತಾವರಣದಲ್ಲಿ ಆಚರಿಸಿ ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ ಮನವಿ ಮಾಡಿಕೊಂಡರು.ಸುಮಾರು 500 ವರ್ಷಗಳ

ಕಲಬುರಗಿ-ನಗರದ ಉದನೂರ ರಸ್ತೆಯ ಜೈ ಭವಾನಿ ಬೇಕರಿ ಮುಂಭಾಗದಲ್ಲಿ 904 ನೇಯ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತಿ ಅತಿ ಸರಳತೆಯಿಂದ ಆಚರಿಸಲಾಯಿತು ಚೌಡಯ್ಯ ನವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿನ ಶಿವಪುರ

ಕಲಬುರಗಿ:ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ ರೋಗಿಗಳು ಹೆಚ್ಚಾಗಿದ್ದು ಅದರ ಬಗ್ಗೆ ನಿಯಮಿತ ತಪಾಸಣೆ ಜೊತೆಗೆ ಜಾಗೃತಿ ಕೂಡ ಅವಶ್ಯ ಎಂದು ಕೆಬಿಎನ್ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಅಲಿ ರಜಾ ಮೂಸ್ವಿ ಅಭಿಪ್ರಾಯಪಟ್ಟರು.ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ

ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದಲ್ಲಿ ಇಂದು ಸಂಜೆ 4:00ರ ಸಮಯದಲ್ಲಿ ಆರ್ ಎ ಎಫ್ ಮತ್ತು ಹೊನ್ನಾಳಿ ಠಾಣೆಯ ಪೊಲೀಸ್ ಪಥ ಸಂಚಲನಸೋಮವಾರ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನೆ ಇರುವುದರಿಂದ ಇಂದು ದಾವಣಗೆರೆ ಜಿಲ್ಲೆಯ

ಮಂಗಳೂರು:ಕೊಡಿಯಾಲಬೈಲ್ ಜನವರಿ 20, 2024ಇಲ್ಲಿನ ಡಾ.ಟಿ ಎಂ ಎ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ನಿನ್ನೆ ಸಂಜೆ ಆಳ್ವಾಸ್ ಮೂಡಬಿದ್ರೆ ಮತ್ತು ಜಗ್ಗಿ ವಾಸುದೇವ ಅವರ ಪುತ್ರಿ ರಾಧೇ ಜಗ್ಗಿ ಅವರ ಬಳಗದಿಂದ ಸ್ಟೇಜ್

ಕಲಬುರಗಿ:ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಾಳೆ ಜರುಗಲಿರುವ ನಿಜಶರಣ ಅಂಬಿಗರ ಚೌಡಯ್ಯನವರ 904ನೇ ಜಯಂತ್ಯೋತ್ಸವದ ತಯಾರಿಯನ್ನು ಅಂಬಿಗರ ಯುವ ಸೈನ್ಯ ಕಲಬುರಗಿಯಿಂದ ಭರ್ಜರಿಯಾಗಿ

ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದ ಸುತ್ತಮುತ್ತಲಿನ ಹಾಗೂಹುಣಸಗಿ ತಾಲೂಕಿನ ಹಳ್ಳಿಗಳಲ್ಲಿ ಕಳ್ಳತನ ಹೆಚ್ಚಾಗಿತ್ತು. ಹಗಲು ರಾತ್ರಿ ಎನ್ನದೆ ಮನೆ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.ಕೆಂಭಾವಿ ಪೊಲೀಸ್ ಠಾಣೆ ಹಾಗೂ ಹುಣಸಗಿ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕು ತಹಶೀಲ್ದಾರ ಕಚೇರಿಯಲ್ಲಿ ಶ್ರೀ ಮಹಾಯೋಗಿ ವೇಮನರ 612 ಜಯಂತಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿಗಳಾದ ಶ್ರೀ ಬಸವಲಿಂಗಪ್ಪ ನಾಯ್ಕೋಡಿ,ರೆಡ್ಡಿ ಸಮಾಜದ ತಾಲೂಕ ಅಧ್ಯಕ್ಷ ಶ್ರೀ ಬಾಬುಗೌಡ ಪಾಟೀಲ ಅಗತೀರ್ಥ,

ಹನೂರು:ಮನುಷ್ಯನ ಜೀವನದಲ್ಲಿ ಕ್ರೀಡೆಯು ಅತಿಮುಖ್ಯ ನಮ್ಮ ದೇಹವು ಸದಾ ಆರೋಗ್ಯವಂತರಾಗಿಲು ದೇಹದ ಅಂಗಾಂಗಗಳು ಸಕ್ರಿಯವಾದ ಪಾತ್ರ ವಹಿಸಬೇಕು ಹಾಗೆಯೇ ನಮ್ಮ ಹನೂರು ಭಾಗದ ಯುವಕರು ಕ್ರೀಡೆಯನ್ನು ಆಯೋಜನೆ ಮಾಡಿ ಪ್ರತಿಭೆಯನ್ನು ಹೊರ ತರುವುದು ಹೆಮ್ಮೆಯ
Website Design and Development By ❤ Serverhug Web Solutions