
ಶ್ರೀ ಸತೀಶ್ ಜಾರಕಿಹೊಳಿ ಜಿಲ್ಲಾ ಪ್ರವಾಸ
ಹಾವೇರಿ:30:12:2023 ರಂದು ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಅವರು ರಾಣೇಬೆನ್ನೂರು ಇಂದ ಗದಗ ಹೋಗುವ ಮಾರ್ಗದಲ್ಲಿ ಬಂಕಾಪುರ ಬ್ರೀಜ್ ಬಳಿ ಅವರನ್ನು ಶಿಗ್ಗಾವಿ ವಿಧಾನಸಭೆ ಕ್ಷೇತ್ರ ಕಾಂಗ್ರೆಸ್ ಮುಖಂಡರು ವತಿಯಿಂದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹಾವೇರಿ:30:12:2023 ರಂದು ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಅವರು ರಾಣೇಬೆನ್ನೂರು ಇಂದ ಗದಗ ಹೋಗುವ ಮಾರ್ಗದಲ್ಲಿ ಬಂಕಾಪುರ ಬ್ರೀಜ್ ಬಳಿ ಅವರನ್ನು ಶಿಗ್ಗಾವಿ ವಿಧಾನಸಭೆ ಕ್ಷೇತ್ರ ಕಾಂಗ್ರೆಸ್ ಮುಖಂಡರು ವತಿಯಿಂದ

ಜೇವರ್ಗಿ:ಗೊಂಡ ಪರ್ಯಾಯ ಪದ ಕುರುಬರೆಂದು ಕೇಂದ್ರ ಸರಕಾರ ಪರಿಗಣಿಸಬೇಕು,ಗೊಂಡ ಮತ್ತು ಕುರುಬ ಎರಡೂ ಒಂದೇ ಎಂದು ತಿಂತಣಿ ಬ್ರಿಜ್ ಕನಕ ಗುರು ಪೀಠಾಧಿಪತಿ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ಮಾತನಾಡಿ ಹೇಳಿದರು.ಪಟ್ಟಣದ ರಿಲಾಯನ್ಸ್ ಪೆಟ್ರೋಲ್ ಬಂಕ್

ಕಾರವಾರ :ಮಂಗಳೂರಿನಿಂದ ಕಾರವಾರ ಮಾರ್ಗವಾಗಿ ಗೋವಾ ಕಡೆಗೆ ಹೊರಟ ಕರ್ನಾಟಕದ ನಾಲ್ಕನೆಯ ವಂದೇ ಭಾರತ ರೈಲು ಲೋಕಾರ್ಪಣೆ.ಕಾರವಾರದ ಶಿರವಾಡ ರೈಲ್ವೆ ನಿಲ್ದಾಣದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಸತೀಶ್ ಸೈಲ್ ಹಾಗೂ ಮಾಜಿ ಶಾಸಕಿ ರೂಪಾಲಿ

ಕೊಪ್ಪಳ:ಗಂಗಾವತಿ:ನಗರದ ಅಂಜನಾದ್ರಿ ರಕ್ತ ಬಂಡಾರದ ಮಾಲೀಕರಾದ ಕೃಷ್ಣ ಲಮಾಣಿ(೫೧) ಇವರು ಅನಾರೋಗ್ಯದಿಂದ ಗಂಗಾವತಿ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.ಮೃತರು ಪತ್ನಿ ಓರ್ವ ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ ಅಂತ್ಯಕ್ರಿಯೆ ಸ್ವಗ್ರಾಮ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ
ಮುಂಡಗೋಡ ತಾಲೂಕಿನ ಮಜ್ಜಿಗೆರಿ ಗ್ರಾಮದ 16 ವರ್ಷದ ಯುವತಿಗೆ ಕೋವಿಡ್ ದೃಢವಾದ ಪ್ರಕರಣ ಕಾರವಾರದ ಜಿಲ್ಲಾ ಪ್ರಯೋಗಾಲಯದ ಅಧಿಕೃತ ವರದಿಯಾಗಿದೆ.ಸದರಿಯವರು ಮೊರಾರ್ಜಿ ಹಾಸ್ಟೆಲ್ ಜಾತನಾಳ ಗ್ರಾಮ ಹಾನಗಲ್ ತಾಲೂಕು ಹಾವೇರಿ ಜಿಲ್ಲೆಯಲ್ಲಿ ಓದುತ್ತಿದ್ದು,ಸದರಿಯವರಿಗೆ 2-3

ಕಲ್ಬುರ್ಗಿ ಸುದ್ದಿ:ಡಿ.29 ರಂದು ಕನ್ನಡ ನಾಮಪಲಕ ಹೋರಾಟದಲ್ಲಿ ಬಂಧಿತರಾದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡರನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಯಡ್ರಾಮಿ ತಾಲೂಕ ಕಾರ್ಯಧ್ಯಕ್ಷರಾದ

ಹೌದು ಇದು ಕಂಡು ಬಂದಿದ್ದು ಕಲಬುರಗಿಯಿಂದ ಧರ್ಮಸ್ಥಳಕ್ಕೆ ಹೊರಟಿರುವ ಕಲಬುರಗಿಯ ಡಿಪೋ ನಂಬರ್ ೨ರ ಬಸ್ ಸಂಖ್ಯೆ ಕೆಎ ೩೨ ಎಫ್ ೨೫೭೯ ಬಸ್ ನಲ್ಲಿ ಇಂದು ಪ್ರಯಾಣಿಸುತ್ತಿರುವಾಗ ಬಸ್ಸಿನಲ್ಲಿ ದೂರದ ಪ್ರಯಾಣ ಮಾಡುವವರು

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದಿಂದಕರ್ನಾಟಕದಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ ಹಾಕದೆ ಇರುವುದನ್ನು ಪ್ರತಿಭಟನೆ ಮಾಡಿ ಬೇರೆ ಭಾಷಾ ನಾಮಫಲಕ ತೆರವು ಕಾರ್ಯಾಚರಣೆ ವೇಳೆ ರಾಜ್ಯಾಧ್ಯಕ್ಷ ನಾರಾಯಣಗೌಡರನ್ನು

ಶಿಗ್ಗಾವಿ:ತಾಲೂಕಿನ ತಡಸ ಪೊಲೀಸ್ ಠಾಣೆ ಸಬ್ ಇನ್ ಸ್ಪೆಕ್ಟರ್ ಸುಜಾತಾ ಪಾಟೀಲ ಅವರನ್ನು ಕರ್ತವ್ಯ ಲೋಪ ಆರೋಪದಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತು ಮಾಡಿದ್ದಾರೆ. ಅಕ್ಟೋಬರ್ನಲ್ಲಿ ನಡೆದ ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ವಾಹನ ಬದಲಾವಣೆ

ಯಾದಗಿರಿ:ಜೈ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕರಾದ ಅರುಣಕುಮಾರ ಎಸ್ ಪಾಟೀಲ್ ರವರ ಆದೇಶದ ಮೇರೆಗೆ ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕಿನ,ತಾಲ್ಲೂಕು ಜೈ ಕರ್ನಾಟಕ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ಸಮಸ್ತ ಜೈ ಕರ್ನಾಟಕ ಸಂಸ್ಥಾಪಕರಿಗೆ,ಜಿಲ್ಲಾ
Website Design and Development By ❤ Serverhug Web Solutions