
ಗೃಹ ಲಕ್ಷ್ಮೀ ಯೋಜನೆಯ ಶಿಬಿರ
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕ ರಾಮಗೇರಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ,ಗ್ರಾಮ ಒನ್ ಸೇವಾಕೇಂದ್ರ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯೋಗದೊಂದಿಗೆ ಇಂದು ಗೃಹ ಲಕ್ಷ್ಮೀ ಯೋಜನೆಯ ತಾಂತ್ರಿಕ ತೊಂದರೆಗಳ ಕುರಿತು ಗ್ರಾಮೀಣ ಮಟ್ಟದಲ್ಲಿ ಪರಿಹಾರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕ ರಾಮಗೇರಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ,ಗ್ರಾಮ ಒನ್ ಸೇವಾಕೇಂದ್ರ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯೋಗದೊಂದಿಗೆ ಇಂದು ಗೃಹ ಲಕ್ಷ್ಮೀ ಯೋಜನೆಯ ತಾಂತ್ರಿಕ ತೊಂದರೆಗಳ ಕುರಿತು ಗ್ರಾಮೀಣ ಮಟ್ಟದಲ್ಲಿ ಪರಿಹಾರ
ಗದಗ ನಗರದಲ್ಲಿ ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ.ವಿಜಯೇಂದ್ರ ಆಗಮಿಸಿದ್ದರು ನಗರದ ಪ್ರಮುಖ ಬೀದಿಯಲ್ಲಿ ಬೈಕ್ ರ್ಯಾಲಿ ಮೂಲಕ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು ನಂತರ ನಗರದ ಮುನ್ಸಿಪಲ್ ಕಾಲೇಜು ಆವರದಲ್ಲಿ ಸಮಾರಂಭ ಜರುಗಿತು.ರಾಜ್ಯಾಧ್ಯಕ್ಷರು ಮಾತನಾಡಿ ಈ
ಗದಗ ಜಿಲ್ಲಾ ಲಕ್ಷ್ಮೇಶ್ವರ ಪಟ್ಟಣದಲ್ಲಿ ಇಂದು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಯಿತು.ಈ ಪ್ರತಿಭಟನೆಯ ಮುಂದಾಳತ್ವವನ್ನು ಬೀದಿಬದಿ ವ್ಯಾಪಾರಸ್ಥ ಸಂಘದ ತಾಲೂಕ ಅಧ್ಯಕ್ಷರಾದ ಶ್ರೀ ಮಂಜುನಾಥ.ಬ.ಹೊಗೆಸೊಪ್ಪಿನ ವಹಿಸಿಕೊಂಡು ನಮ್ಮ ಬೀದಿ ಬದಿ ವ್ಯಾಪಾರಸ್ಥರ ಜೀವನಕ್ಕೆ
ಸರ್ವರಿಗೂ ನಮಸ್ಕಾರಗಳು ಏನಪ್ಪಾ ಇವನು ಚಿತ್ರನಟ ಶ್ರೀ ಪುನೀತ ರಾಜಕುಮಾರ ಅವರ ಚಲನಚಿತ್ರದ ಹಾಡು ಹೇಳತಿದ್ದಾನೆ ಅಂತ ಅಂದುಕೊಂಡಿದ್ದೀರಾ ಅಲ್ಲವಾ,ನಿಜ ಚಿತ್ರದ ಹಾಡಿನ ಸಾಲುಗಳೇ ಆದ್ರೆ ಇದ್ರಲ್ಲೆ ಅರ್ಥ ಬಹಳ ಇದೆ ಸ್ನೇಹಿತರೆ ಬನ್ನಿ
ಗದಗ ಜಿಲ್ಲೆಯ ರೋಣ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ಕಾರ್ತಿಕೋತ್ಸವ ಜರುಗಿತು.ಶ್ರೀ ಉದ್ಭವ ಮೂರ್ತಿ ಬಸವೇಶ್ವರ ದೇವರ ಕಾರ್ತೀಕ ಉತ್ಸವ ಅದ್ದೂರಿಯಾಗಿ ಜರುಗಿತು.13/12/2023 ರಂದು ಕಾರ್ತೀಕ ಇಳಿಯಿತು ನಂತರ ನರೇಗಲ್ ಪುರುವಂತವರಿಂದ ಶ್ರೀ ಬಸವೇಶ್ವರ
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಮಾಗಡಿ ಕೆರೆಯ ಪ್ರೇಕ್ಷಣೀಯ ಸ್ಥಳವಾಗಿದ್ದು ಇಲ್ಲಿ ಮಂಗೋಲಿಯಾ,ರಷ್ಯಾ ಇನ್ನೂ ಮುಂತಾದ ದೇಶಗಳಿಂದ ವಲಸೆ ಬಂದ ಪಕ್ಷಿಗಳನ್ನು ನೋಡಲು ಶಾಲಾ ಕಾಲೇಜು ವಿದ್ಯಾರ್ಥಿಗಳು ಆಗಮಿಸುತ್ತಿದ್ದು ಅರಣ್ಯ ಅಧಿಕಾರಿ ಮಹೇಶ್ ಜಿನಗಿ
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರು ಗ್ರಾಮದಲ್ಲಿ ಫೆಬ್ರವರಿ ತಿಂಗಳಿನಲ್ಲಿ ನಡೆಯುವ ಶ್ರೀ ಮಹರ್ಷಿ ವಾಲ್ಮೀಕಿಯವರ ಜಾತ್ರೆಗೆ ಶ್ರೀ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು ಸಮಾಜದ ಬಾಂಧವರನ್ನು ಆಹ್ವಾನಿಸಿದರು. ಸ್ವಾಮಿಗಳು ಮಾತನಾಡಿ ತ್ಯಾಗದ ಪ್ರತೀಕವಾಗಿ
ನರಗುಂದ/ಶ್ರೀ ಯಡಯೂರು ಸಿದ್ಧಲಿಂಗೇಶ್ವರ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾ ವಿದ್ಯಾಲಯ ನರಗುಂದ ಸಾಂಸ್ಕೃತಿಕ ವಿಭಾಗದ ಪ್ರತಿಭಾನ್ವೇಷಣಾ ಕಾರ್ಯಕ್ರಮ ಜರುಗಿತು ಇದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.ಉಭಯ ಸಂಸ್ಥೆಯ ಪ್ರಾಚಾರ್ಯರು
ಕೊಟ್ಟೂರು:ಉಭಯ ಗಾನ ವಿಶಾರದರು,ತ್ರಿಭಾಷಾ ಕವಿವರ್ಯ,ಸಕಲ ವಾದ್ಯ ಕಂಠೀರವ ನಾಡೋಜ ಹಾಗೂ ಕಾಳಿದಾಸ ಪ್ರಶಸ್ತಿ ವಿಜೇತರು ಪರಮಪೂಜ್ಯ ಡಾ||ಪಂಡಿತ್ ಪುಟ್ಟರಾಜ ಗವಾಯಿಗಳವರ ಹದಿನಾಲ್ಕನೇ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು 11-12-2023 ರ ಸೋಮವಾರದಂದು ಸಂಜೆ 6:00 ಕ್ಕೆ
ಧಾರವಾಡ ವಾರ್ಡ್ ನಂಬರ್ 12 ರಲ್ಲಿರುವ ಶ್ರೀನಗರ ಭಾವಿಕಟ್ಟಿ ಫ್ಲಾಟ್ ನಲ್ಲಿ ಮಹಾಲಕ್ಷ್ಮಿ ಮಹಿಳಾ ಮಂಡಳದ ಮಾಜಿ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಶ್ರೀ
Website Design and Development By ❤ Serverhug Web Solutions