
ಶಾಸಕರ ನಡೆಗೆ ರೈತಪರ ಹೋರಾಟಗಾರರ ವಿರೋಧ
ಗದಗ ಜಿಲ್ಲಾ ಲಕ್ಷ್ಮೇಶ್ವರ ತಾಲೂಕಿನ ಶಾಸಕರಾದ ಶ್ರೀ ಚಂದ್ರು ಲಮಾಣಿಯವರು ಮತ್ತು ರೈತ ಹೋರಾಟಗಾರರದ ಶ್ರೀ ಮಹೇಶ ಹೊಗೆಸೊಪ್ಪಿನ, ಹೋರಾಟಗಾರ ನಡುವೆ ತೀವ್ರವಾದ ಕಾನೂನು ಹೋರಾಟದ ಮುನ್ಸೂಚನೆ ಕಂಡುಬಂದಿತ್ತು. ನಗರದಲ್ಲಿ ನಿನ್ನೆ ರೈತಪರ ಹೋರಾಟಗಾರರು,
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಗದಗ ಜಿಲ್ಲಾ ಲಕ್ಷ್ಮೇಶ್ವರ ತಾಲೂಕಿನ ಶಾಸಕರಾದ ಶ್ರೀ ಚಂದ್ರು ಲಮಾಣಿಯವರು ಮತ್ತು ರೈತ ಹೋರಾಟಗಾರರದ ಶ್ರೀ ಮಹೇಶ ಹೊಗೆಸೊಪ್ಪಿನ, ಹೋರಾಟಗಾರ ನಡುವೆ ತೀವ್ರವಾದ ಕಾನೂನು ಹೋರಾಟದ ಮುನ್ಸೂಚನೆ ಕಂಡುಬಂದಿತ್ತು. ನಗರದಲ್ಲಿ ನಿನ್ನೆ ರೈತಪರ ಹೋರಾಟಗಾರರು,
ನರಗುಂದ:ಮಾರಕ ಏಡ್ಸ್ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಗದಗ ಜಿಲ್ಲೆ ನರಗುಂದದ ಶ್ರೀ ಯಡಿಯೂರ ಸಿದ್ದಲಿಂಗೇಶ್ವರ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ನರಗುಂದದ ಎನ್ಎಸ್ಎಸ್
ಗದಗ/ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಶಿಕ್ಷಣ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಕನಕದಾಸ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಮಾರಂಭದಲ್ಲಿ ಪ್ರಾಚಾರ್ಯರಾದ ರಾಜಶೇಖರ್ ಪಾಟೀಲ್ ರವರು ಕನಕದಾಸರ ಜೀವನ
ಮಕ್ಕಳಿಗೆ ಸಂಸ್ಕಾರದ ಶಿಕ್ಷಣ ನೀಡಿ-ಪ.ಪೂ.ಕಲ್ಲಯ್ಯಜ್ಜವರುಗದಗ:ಯಾವುದೇ ವೃತ್ತಿಯಾಗಲಿ ಸೇವಾ ಮನೋಭಾವ ಮುಖ್ಯ ನಾವು ಮಾಡುವ ಕಾರ್ಯಗಳಲ್ಲಿ ಪರೋಪಕಾರವಿರಬೇಕುಸೃಜನಾತ್ಮಕ ಕೆಲಸಗಳ ಮೂಲಕ ಶ್ರೇಷ್ಠವಾದ ವ್ಯಕ್ತಿತ್ವ ರೂಪಿಸಿಕೊಂಡು ಮುನ್ನಡೆಯಬೇಕು ಎಂದು ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದಲ್ಲಿ ಜನಪದ
ನಮ್ಮ ಗದಗ ಜಿಲ್ಲೆಯ ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾ ಮುಖ್ಯ ವ್ಯವಸ್ಥಾಪಕರಾದ ಬಸವರಾಜ ಸೋರಟುರ ಇವರು ಕಳೆದ 5 ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದ್ದು ಇವರಿಗೆ ಇಂದು ಜನ್ಮದಿನದ ಪ್ರಯುಕ್ತ ಶಾಸಕರಾದ ಸನ್ಮಾನ್ಯ
ಗದಗ/ನರಗುಂದ:ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ,ಯುವಕರಿಗೆ,ರೈತರಿಗೆ,ಹಿರಿಯ ನಾಗರಿಕರಿಗೆ,ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಮಾಹಿತಿ ಸುಲಭವಾಗಿ ದೊರೆಯಲಿ ಎಂಬ ಉದ್ದೇಶದಿಂದ ತಾಲೂಕಿನ ಹುಣಶೀಕಟ್ಟಿ ಗ್ರಾಮ ಪಂಚಾಯತಿ ಗ್ರಂಥಾಲಯಕ್ಕೆ ಲ್ಯಾಪ್ಟಾಪ್ ಮತ್ತು ಮೊಬೈಲ್ ವಿತರಣೆ ಮಾಡಲಾಯಿತು.ರಾಜ್ಯ ಗ್ರಾಮಾಭಿವೃದ್ಧಿ ಮತ್ತು
ಗದಗ ಜಿಲ್ಲೆ ರೋಣ ತಾಲೂಕು ಹೊಸಹಳ್ಳಿಯಲ್ಲಿ ಕನಕದಾಸ ವೃತ್ತ ನಿರ್ಮಾಣದ ಗುದ್ದಲಿ ಪೂಜೆ ನೆರವೇರಿತು ಈ ಪೂಜಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವಂತಪ್ಪ ಮಾರನಬಸರಿಗೆ ವಹಿಸಿದ್ದರು ಕಾರ್ಯಕ್ರಮವನ್ನು ಉದ್ದೇಶಿಸಿ ಬಸಪ್ಪ ಮಾರನಬಸರಿ,ಮುದಿಯಪ್ಪ ಕಾತ್ರಾಳ,ಬಸವರಾಜ ಕುಂದಗೋಳ,ಗೌಡಪ್ಪ ಮೇಟಿ,ಶೇಖಪ್ಪ
ಗದಗ:ಲಕ್ಷ್ಮೇಶ್ವರದಿಂದ ಶಿರಹಟ್ಟಿಗೆ ಓದಲು ಹೋಗುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಗಳು ಇಲ್ಲದೆ ಇರುವ ಕಾರಣ ಡೀಪೊ ಮ್ಯಾನೇಜರ್ ಗೆ ಕಾಲೇಜ್ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಿದ್ದು,ಡೀಪೊ ಮ್ಯಾನೇಜರ್ ಯಾವುದೇ ಕ್ರಮ ಕೈಗೊಳ್ಳದ ಕಾರಣ
ಇಂದು ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಪಂಪ ಮಹಾಕವಿಯವರ ವೃತ್ತದಲ್ಲಿ ಆಟೋ ಚಾಲಕರ ಸಂಘದ ವತಿಯಿಂದ 50ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಣೆ ಮಾಡಲಾಯಿತು.ಈ ಸಮಯದಲ್ಲಿ ಶ್ರೀ ರಂಬಾಪುರಿ ಶ್ರೀ ಶ್ರೀ 1008 ಜಗದ್ಗುರು
ಧಾರವಾಡ:ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಧಾರವಾಡದ ಶ್ರೀನಗರ ವೃತ್ತದಲ್ಲಿ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು,ಇದೆ ಸಂದರ್ಭದಲ್ಲಿ
Website Design and Development By ❤ Serverhug Web Solutions