ಕವನದ:ಮರೆತು ನಡೆ ದ್ವೇಷ
ಅಚ್ಚು ಮೆಚ್ಚಿನ ಹವ್ಯಾಸ ನಂದುಹೊಂದಾಣಿಕೆಯ ಗುಣ ಅರಿವದುದಿನವು ಸೂರ್ಯನ ಬೆಳಕು ಅಂದಭೂಮಿಗೆ ಚಂದ್ರನ ಕಳೆವು ನೋಡು ಷಡ್ಯಂತ್ರ ಮಾಡಬೇಡ ನರಭಕ್ಷಕಸತ್ತಾಗ ಯಾರು ಬರೋದಿಲ್ಲ ಮೂರ್ಖಹೂವಿನ ಅಲಂಕಾರವು ನೋಡು ಭಕ್ಷಕಹಾಳ ಮಾಡಬೇಡ ಸುಂದರ ವನ ಬಕಾಸುರ
ಅಚ್ಚು ಮೆಚ್ಚಿನ ಹವ್ಯಾಸ ನಂದುಹೊಂದಾಣಿಕೆಯ ಗುಣ ಅರಿವದುದಿನವು ಸೂರ್ಯನ ಬೆಳಕು ಅಂದಭೂಮಿಗೆ ಚಂದ್ರನ ಕಳೆವು ನೋಡು ಷಡ್ಯಂತ್ರ ಮಾಡಬೇಡ ನರಭಕ್ಷಕಸತ್ತಾಗ ಯಾರು ಬರೋದಿಲ್ಲ ಮೂರ್ಖಹೂವಿನ ಅಲಂಕಾರವು ನೋಡು ಭಕ್ಷಕಹಾಳ ಮಾಡಬೇಡ ಸುಂದರ ವನ ಬಕಾಸುರ
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಹಾಗೂ2023/24 ನೆಯ ಸಾಲಿನಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತ್ ವತಿಯಿಂದ ಹಾಗೂ ಬಿಳವಾರ ಗ್ರಾಮದ ಶ್ರೀ ದೊಡ್ಡಪ್ಪಗೌಡ ಎಸ್
ಕಲಬುರಗಿ:ಹಡಪದ ಅಪ್ಪಣ್ಣ ಸಮಾಜದ ಕಾಯಕ ಯೋಗಿ, ಸಮಾಜದ ನಿಸ್ವಾರ್ಥಿಯ ಸೇವಕ ಮತ್ತು ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಸೇವೆಯಲ್ಲಿಯೇ ಈ ಬಡ ಕ್ಷೌರಿಕ ಅನೇಕ ಸಮಾಜಕ್ಕೆ ಮಾದರಿ.ಇಲ್ಲಿಯವರೆಗೆ ಒಟ್ಟು 13 ಕಡೆಯಲ್ಲಿ ಉಚಿತ ಕ್ಷೌರ
ಕಲಬುರಗಿ:ಜೆಸ್ಕಾಂ ಉಪವಿಭಾಗದ ವ್ಯಾಪ್ತಿಯ ಚಿತ್ತಾಪುರದಲ್ಲಿ ಬರುವ ಅಧಿಕೃತ ನೀರಾವರಿ ಪಂಪ್ ಸೆಟ್ ಗ್ರಾಹಕರು ಅರ್ ಅರ್ ಸಂಖ್ಯೆಗೆ ಕಡ್ಡಾಯವಾಗಿ ಆಧಾರ ಲಿಂಕ್ ಮಾಡಿಸಬೇಕು ಎಂದು ಜೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಸೈಯದ್ ಅನವರ
ಚಿತ್ತಾಪುರ:ನವೀಕರಿಸಬಹುದಾದ ಇಂಧನದ ಮೂಲಗಳಲ್ಲಿ ಸೌರಶಕ್ತಿ ಅತ್ಯಂತ ಪ್ರಮುಖವಾದದ್ದು. ಹೆಚ್ಚಿನ ಸೌರಶಕ್ತಿಯ ಬಳಕೆಯಿಂದ ಪೆಟ್ರೋಲಿಯಮ್ ಮತ್ತು ಕಲ್ಲಿದ್ದಲಿನಂತಹ ಮುಗಿದು ಹೋಗುವ ಸಂಪನ್ಮೂಲಗಳ ಬಳಕೆ ಕಡಿಮೆ ಮಾಡಬಹುದು. ಇದರಿಂದ ನಾವು ಸಾಕಷ್ಟು ಸಂಪನ್ಮೂಲವನ್ನು ಉಳಿತಾಯ ಮಾಡಬಹುದು ಎಂದು
ಕರ್ನಾಟಕ ಚಾಲಕರ ಒಕ್ಕೂಟ (ರಿ.)ಚಿತ್ತಾಪುರ ತಾಲೂಕ ಘಟಕ ವತಿಯಿಂದ ನೂತನ ಅಖಿಲ ಭಾರತ ವೀರಶೈವ ಮಹಾಸಭಾ ಅವಿರೋಧವಾಗಿ ಆಯ್ಕೆಯಾಗಿರುವ ನಾಗರಾಜ್ ಸಿ ಬಂಕಲಗಿ ರವರಿಗೆ ಸನ್ಮಾನ ಜರುಗಿತು ಕಲಬುರಗಿ/ಚಿತ್ತಾಪುರ:ವೀರಶೈವ ಲಿಂಗಾಯತ ಮಹಾಸಭಾ ತಾಲೂಕ ಅಧ್ಯಕ್ಷರು
ಕಲಬುರಗಿ: ಧಾರವಾಡದ, ಕರ್ನಾಟಕ ವಿಶ್ವವಿದ್ಯಾಲಯವು ಆಯೋಜಿಸಿದ್ದ ಅಂತರ ವಿಶ್ವವಿದ್ಯಾಲಯ ಮಾಧ್ಯಮೋತ್ಸವ-2024 ರಲ್ಲಿ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಒಂದು ಚಿನ್ನ ಮತ್ತು ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ
ಕಲಬುರಗಿ:ಚಿತ್ತಾಪುರ ಪುರಸಭೆ 2024-25ಸಾಲಿನ ಆಸ್ತಿ ತೆರಿಗೆಯನ್ನು ಜುಲೈ 3 ರಿಂದ ಜುಲೈ31ರವರೆಗೆ ಪಾವತಿಸಿದರೆ ಶೇ.5 ರಷ್ಟು ರಿಯಾಯತಿ ನೀಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ತಿಳಿಸಿದ್ದಾರೆ. ಆಗಸ್ಟ್ 1 ರಿಂದ ಆಸ್ತಿ ತೆರಿಗೆ
ಚಿತ್ತಾಪುರ:-2024-25ರ ಬಜೆಟ್ನಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಸಾಕಷ್ಟು ಹಣಕಾಸು ಹಂಚಿಕೆ ಮೀಸಲಿಡಲು ಅಂಗನವಾಡಿಗಳನ್ನು ಬಲಪಡಿಸಲು ಮತ್ತು ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ
ಹಸಿರು ಬಳಿಯಲ್ಲಿ ಹೂ ಒಂದುಬೆಳೆದಿದೆ ಹೊಸ ಹುರುಪು ನೋಡುಒಂದೆರಡು ಬಣ್ಣ ನಿನ್ನ ಮೈಯಲ್ಲಿ ನೋಡುನಾರಿಯರ ಜಡೆಗೆ ಮಲ್ಲಿಗೆ ನೀ ನೋಡು ಮನೆಯ ಹಿತ್ತಲದಲ್ಲಿ ಹೆಚ್ಚು ನೀನುಚೆಲುವೆರ ಅಂದದ ಜಡೆಗೆ ಹೆಚ್ಚು ನೀನುಸ್ವಲ್ಪ ನಾಚುವಾ ನಾರಿಯರ
Website Design and Development By ❤ Serverhug Web Solutions