
ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭ
ಇಂದು ಕಾಳಗಿ ತಾಲೂಕಿನ ಚಿಂಚೋಳ್ಳಿ(H) ಗ್ರಾಮದಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಕೋರಮಂಗಲ ಬೆಂಗಳೂರು ಶ್ರೀ ಎನ್ ತಿಮ್ಮಣ್ಣ ಸಿಂಗೆ (ASI) ವಯೋ ನಿವೃತ್ತಿ ಪ್ರಯುಕ್ತ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಸನ್ಮಾನಿಸಿ ಗೌರವಿಸಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಇಂದು ಕಾಳಗಿ ತಾಲೂಕಿನ ಚಿಂಚೋಳ್ಳಿ(H) ಗ್ರಾಮದಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಕೋರಮಂಗಲ ಬೆಂಗಳೂರು ಶ್ರೀ ಎನ್ ತಿಮ್ಮಣ್ಣ ಸಿಂಗೆ (ASI) ವಯೋ ನಿವೃತ್ತಿ ಪ್ರಯುಕ್ತ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಸನ್ಮಾನಿಸಿ ಗೌರವಿಸಿ

ತೊಗರಿಯ ನಾಡು ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್: ಫೆ, 10. ವಿರಕ್ತಮಠದ ನಿಯೋಜಿತ ಉತ್ತರಾಧಿಕಾರಿ ಮತ್ತು ಅತಿ ಶೀಘ್ರದಲ್ಲೇ ಮಠದ ಪೀಠಾಧಿಪತಿಗಳು ಆಗುವವರು, ತ್ರಿಕಾಲ ಪೂಜಾ ನಿಷ್ಠರು, ದಾಸೋಹ ಮೂರ್ತಿಗಳು, ಯುವ ಯತಿಗಳಾದ

ಕಲಬುರಗಿ ಜಿಲ್ಲೆ ಜೇವರ್ಗಿ ಪಟ್ಟಣದಲ್ಲಿ ಇಂದು ನಡೆದ ಶಿವಶರಣ ಮಾದರ ಚೆನ್ನಯ್ಯ ಪುತ್ತಳಿ ಆವರಣದಲ್ಲಿ ಆಯೋಜನೆಗೊಂಡ ಕನಾ೯ಟಕ ಮಾದರ ಮಹಾಸಭಾದ ಪೂವ೯ಭಾವಿ ಸಭೆಯಲ್ಲಿ ಮಾತನಾಡಿದ ಮಾದಿಗ ಸಮಾಜದ ಶ್ರೀ ಶಿವಶರಣ ಮಾದರ ಚೆನ್ನಯ್ಯ ಸಮಿತಿಯ

ಕಲಬುರಗಿ/ ಕಾಳಗಿ: ಕರ್ನಾಟಕ ರಾಜ್ಯ ಸರಕಾರ ಗ್ರಾಮೀಣ ಪತ್ರಕರ್ತರಿಗಾಗಿ ನೀಡಲ್ಪಡುವ ಉಚಿತ ಬಸ್ ಪಾಸ್ ನ್ನು ಸೋಮವಾರ ಕಾಳಗಿ ತಾಲೂಕು ಪತ್ರಕರ್ತ ಸೂರ್ಯಕಾಂತ ಜಿ.ಕಟ್ಟಿಮನಿ ಅವರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಲಬುರಗಿ

ದಿ. ಸಿದ್ರಾಮಪ್ಪ ತಂದೆ ಗುಂಡಪ್ಪ ಜೋಕಾಮು| ರಟಕಲ್ ತಾ| ಕಾಳಗಿ ಜಿ। ಕಲಬುರ್ಗಿ ಇವರ38ನೇ ಪುಣ್ಯಸ್ಮರಣೆಯುಶನಿವಾರ ದಿನಾಂಕ 07-02-2026 ರಾತ್ರಿ 10 ಗಂಟೆಯಿಂದ ಪುಣ್ಯಸ್ಮರಣೆ ಅಂಗವಾಗಿ ರಟಕಲ್ ಗ್ರಾಮದ ಮನೆಯಲ್ಲಿ ಶ್ರೀ ಬಜಾರ ಬಸವೇಶ್ವರ

ಕಲಬುರಗಿ ಜಿಲ್ಲೆಯ ಯಡ್ರಾಮಿ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ತಾಲೂಕು ದಂಡಾಧಿಕಾರಿಗಳಿಗೂ ಹಾಗೂ ಸಾರಿಗೆ ಇಲಾಖೆಯ ಘಟಕ ವ್ಯವಸ್ಥಾಪಕರಿಗೂ ಮನವಿ ಸಲ್ಲಿಸಿ ಸಿಸಿ ಕ್ಯಾಮೆರಾದ ಅವಶ್ಯಕತೆ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಗಮನಕ್ಕೆ

ಇಂದು ಯಡ್ರಾಮಿ ಪಟ್ಟಣಕ್ಕೆ ಆಗಮಿಸಿದ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಕೆ. ಎಂ. ಸಂದೇಶ್ ಅವರಿಗೆ ಯಡ್ರಾಮಿ ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ್ ಆಂದೋಲ ನೇತೃತ್ವದಲ್ಲಿ ವಿಶೇಷವಾಗಿ ಸನ್ಮಾನ ಮಾಡಲಾಯಿತು. ಅಂಬೇಡ್ಕರ್ ಸಮಿತಿ

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಶ್ರೀ ಶಿವ ಬಸವೇಶ್ವರ ದಕ್ಷಿಣ ಕಾಶಿ ವಿದ್ಯಾಭಿವೃದ್ಧಿ ಟ್ರಸ್ಟ್( ರಿ. ) ಸಂಚಾಲಿತ ಶ್ರೀ ಶಿವ ಬಸವೇಶ್ವರ ಶಿಶು ಸಂಸ್ಕಾರ ಕೇಂದ್ರ, ಶ್ರೀ ಶಿವ ಬಸವೇಶ್ವರ ಹಿರಿಯ ಪ್ರಾಥಮಿಕ

ಚಿತ್ತಾಪುರ : ನಾಲವಾರ ವಲಯ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ (ಕ. ಸಾ. ಪ.) ಸಂಘಟನಾ ಕಾರ್ಯದರ್ಶಿ ಹುದ್ದೆಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರಪ್ಪ ಗುರುಮಿಠಕಲ್ ಹಾಗು ನಾಲವಾರ ವಲಯ ಘಟಕ

ಕಲಬುರ್ಗಿ ಜಿಲ್ಲೆಯ ಕಲಬುರ್ಗಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸವಪಟ್ಟಣ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಮಹಾತ್ಮ
Website Design and Development By ❤ Serverhug Web Solutions