
ಕ.ರ.ವೇ ಘಟಕಗಳ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಆಯ್ಕೆ
ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ಹನೂರು ತಾಲೂಕು ಘಟಕದ ಸಭೆ ಹಾಗೂ ಹನೂರು ಟೌನ್ ಘಟಕ ಮತ್ತು ಹೋಬಳಿ ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಆಯ್ಕೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ಹನೂರು ತಾಲೂಕು ಘಟಕದ ಸಭೆ ಹಾಗೂ ಹನೂರು ಟೌನ್ ಘಟಕ ಮತ್ತು ಹೋಬಳಿ ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಆಯ್ಕೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ

ಕಲಬುರಗಿ/ ಚಿತ್ತಾಪುರ :ರಾಜ್ಯದಲ್ಲಿ ಹಿಂದುಳಿದ ತಾಲೂಕಾಗಿದ್ದ ಚಿತ್ತಾಪುರವನ್ನು ಅಭಿವೃದ್ಧಿಯ ನಂ.1 ತಾಲೂಕಿನ ಕೀರ್ತಿ ಕ್ಷೇತ್ರದ ಶಾಸಕರಾಗಿರುವ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್

ಹಡಪದ ವಿದ್ಯಾರ್ಥಿನಿಯನ್ನು ಅನುಮಾನಸ್ಪದ ಕೊಲೆ ಮಾಡಿರುವ ವ್ಯಕ್ತಿಯನ್ನು ಗಲ್ಲಿಗೇರಿಸಲು ಒತ್ತಾಯ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ 17 ವರ್ಷದ ವಿದ್ಯಾರ್ಥಿನಿ ಸೌಜನ್ಯ ಮೃತ ದೇಹವು ನಿನ್ನೆ ಶಹಾಪೂರ ತಾಲೂಕು ಗೋಗಿ ಕಾಲುವೆಯಲ್ಲಿ

ಕಲಬುರಗಿ/ ಚಿತ್ತಾಪುರ :ಜೆಡಿಎಸ್ ತಾಲೂಕು ಅಧ್ಯಕ್ಷ ಮಂಜುನಾಥ ಪೊಲೀಸ್ ಪಾಟೀಲ ಅವರನ್ನು ತಕ್ಷಣದಿಂದಲೇ ಬದಲಾಯಿಸಬೇಕು ಎಂದು ಆಗ್ರಹಿಸಿ ಕೆಡಿಪಿ ಮಾಜಿ ಸದಸ್ಯ ಭೀಮಣ್ಣ ದಂಡಗುಂಡ, ಜೆಡಿಎಸ್ ಮಾಜಿ ತಾಲೂಕು ಅಧ್ಯಕ್ಷ ನಾಗಣ್ಣ ಎಸ್ ವಾರದ್

ಕಲಬುರಗಿ/ಚಿಂಚೋಳಿ :ಯಾವೂರ ಹುಲಿ , ಬಿಜಾಪುರ ಹುಲಿ, ಚಿಂಚೋಳಿಗ್ಯಾಕೆ ಬಂತು, ಚಿಂಚೋಳಿ ಸಕ್ಕರಿ ಫ್ಯಾಕ್ಟರಿ ಬಂದ್ ಆಗಿತ್ತು,ಚಾಲೂ ಮಾಡಿ ರೈತರ ಸಹಾಯಕ ನಿಂತಿತು.ಮತ್ತೆ ದವಾಖಾನೆ, ಹೋಟೆಲ್, ಶಾಲಾ ಕಾಲೇಜು, ಬಟ್ಟೆ ಅಂಗಡಿ, ಕೃಷಿ ಕೇಂದ್ರ

ಚಿಂಚೋಳಿ ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ನೂರಾರು ಎಕರೆಯಲ್ಲಿರುವ ಸಿದ್ಧ ಸಿರಿ ಎಥಿನಾಲ್ , ಪವರ್ ಘಟಕ ಪೂಜೆ ಮಾಡಿ ಕಬ್ಬು ನುರಿಸಲಾಯಿತು. ಸಿದ್ಧಸಿರಿ ಸೌಹಾರ್ದ ಸಹಕಾರಿ ನಿ. ಅಧ್ಯಕ್ಷರಾದ ಮಾನ್ಯ ಬಸನಗೌಡ ಪಾಟೀಲ

ಕಲಬುರಗಿ :ಅವರೊಂದು ಸಂಘ ಕಟ್ಕೊಂಡ್ರು ಅಂತ ಇವರೊಂದು ಸಂಘ ಕಟ್ಕೊಂಡ್ರಂತೆ, ಅವರೊಂದು ಧ್ವಜ ಇಟ್ಕೊಂಡಿದ್ಕೆ ಇವರೊಂದು ಧ್ವಜ ಇಟ್ಕೊಂಡ್ರಂತೆ, ಅವರೊಂದ ಪಥ ಸಂಚಲನ ಮಾಡಿದ್ಕೆ ಇವರೊಂದು ಪಥ ಸಂಚಲನ ಮಾಡಿದ್ರಂತೆ, ಆದ್ರೆ ಅವರು ಭಾರತ್

ಪ್ರಗತಿಪರ ಸಾಹಿತಿಗಳಾದ ಎಂ. ಎಸ್. ಜನವಾಡಕರ, ಎಸ್. ಬಿ. ಕುಚಬಾಳ, ಅಶ್ವಜೀತ ದಂಡಿನ ಸೇರಿದಂತೆ ಒಟ್ಟು ೨೨ ಜನರನ್ನು ‘ರಾಜ್ಯೋತ್ಸವ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವಿಶ್ವ ಕನ್ನಡಿಗರ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಡಾ.

ಕಲಬುರಗಿ/ ಚಿಂಚೋಳಿ : ಪಟ್ಟಣದ ಚಂದಾಪುರದ ರೈತ ಸಂಪರ್ಕ ಕೇಂದ್ರದ ಪಕ್ಕದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ತಾಲೂಕ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ

ಕಲಬುರಗಿ/ ಚಿತ್ತಾಪುರ; ಹಡಪದ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಕರ್ನಾಟಕ ಹಡಪದ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆದೇಶಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹಡಪದ ಸಮಾಜದ ನೇತೃತ್ವದಲ್ಲಿ ಮುಖಂಡರು ಲಾಡ್ಜಿಂಗ್ ಕ್ರಾಸ್ ಹತ್ತಿರ ಹಡಪದ ಅಪ್ಪಣ್ಣ
Website Design and Development By ❤ Serverhug Web Solutions