ವಂಚನೆಯಆರೋಪ:ಕಾಂಗ್ರೆಸ್ ಶಾಸಕ ಡಾ:ಅಜಯಸಿಂಗ್ ಮಾಜಿ ಆಪ್ತ ಸಹಾಯಕನ ಬಂಧನ
ಜೇವರ್ಗಿ: ಸರಕಾರಿ ನೌಕರಿ ಹಾಗೂ ಕಾಮಗಾರಿಗಳನ್ನು ಕೊಡಿಸುತ್ತೇನೆಂದು ಹೇಳಿ ವಂಚಿಸಿದ ಕೆ ಕೆ ಆರ್ ಡಿ ಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ:ಅಜಯ್ ಧರ್ಮಸಿಂಗ್ ಅವರ ಮಾಜಿ ಆಪ್ತ ಸಹಾಯಕ ಪರಶುರಾಮ ಪಾಟೀಲ್
ಜೇವರ್ಗಿ: ಸರಕಾರಿ ನೌಕರಿ ಹಾಗೂ ಕಾಮಗಾರಿಗಳನ್ನು ಕೊಡಿಸುತ್ತೇನೆಂದು ಹೇಳಿ ವಂಚಿಸಿದ ಕೆ ಕೆ ಆರ್ ಡಿ ಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ:ಅಜಯ್ ಧರ್ಮಸಿಂಗ್ ಅವರ ಮಾಜಿ ಆಪ್ತ ಸಹಾಯಕ ಪರಶುರಾಮ ಪಾಟೀಲ್
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತೇಶ ಪುರಾಣಿರವರು ಯಡ್ರಾಮಿ ತಾಲೂಕಿನ ಸಾರ್ವಜನಿಕರ ಕುಂದು ಕೊರತೆಗಳು ಮತ್ತು ದೂರುಗಳನ್ನು ಆಲಿಸಿ ಸ್ಪಂದಿಸಿ ತಕ್ಷಣವೇ ಪರಿಹರಿಸುತಿದ್ದಾರೆ ಸಾರ್ವಜನಿಕರ ಮನವಿಗೆ ಸ್ಪಂದಿಸುತ್ತಿದ್ದಾರೆ ಎಂದು ಯಡ್ರಾಮಿ ತಾಲ್ಲೂಕಿನ
ದೂರದೃಷ್ಟಿಯ ಚೈತನ್ಯದ ಚಿಂತಕಕಂದಮ್ಮಗಳ ಜ್ಞಾನದ ಬೆಳಕುಚಿಂತನ ಮಂಥನದ ಮಾಣಿಕ್ಯಗೆಲುವಿನ ದಾರಿ ತೋರಿಸುವ ಚಿಂತಕ ಸದಾ ಹಸನ್ಮುಖಿಯ ಸಾಧಕಕರುಣೆಯ ಕನಿಕರದ ಸಾಧಕದ್ವೇಷ ಮರೆತು ಸಾಧನೆಯ ಸಾಧಕಸದಾ ಬಿತ್ತುವನು ಅಕ್ಷರ ದಾತಕ ಬಡವ ಮನಸ್ಸಿನಿಂದ ಶ್ರೀಮಂತನುಸ್ನೇಹಕ್ಕೂ ಸಮರದ
ಕಲಬುರಗಿ: ಬೆಂಗಳೂರು, ಕಲಬುರ್ಗಿ, ಯಾದಗಿರಿ ಜಿಲ್ಲೆಯ ಮುಖಂಡರ ನಿಯೋಗದಲ್ಲಿ .ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ರವರು ಎಮ್ ಎಲ್ ಸಿ ಗಳು ಈಶಾನ್ಯ ಪದವೀಧರ ಕ್ಷೇತ್ರದ ಪ್ರಭಾರಿಗಳಾದ
ಕಲಬುರಗಿ:ಕರ್ನಾಟಕ ರಕ್ಷಣಾ ವೇದಿಕೆಯ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಅಧ್ಯಕ್ಷರಾದ ದೇವಿಂದ್ರಪ್ಪ ಗೌಡ ನಿಂಗನಗೌಡ ಪೊಲೀಸ್ ಪಾಟೀಲ್ ಇವರ ನೇತೃತ್ವದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಶಬ್ಬೀರ್ ಸಾಬ್ ಸುಂಬಡ ಇವರ ಸಮ್ಮುಖದಲ್ಲಿ ದಿನಾಂಕ 12/5/2024
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದ ಈ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ನಿಸ್ವಾರ್ಥಿಯ ಸಮಾಜ ಸೇವಕನಿಗೆ ಹಡಪದ ಅಪ್ಪಣ್ಣ ಸಮಾಜದ ಸೇವೆಯಲ್ಲಿ ಉತ್ತರ ಪ್ರದೇಶದ ಲಕ್ನೋದ ವರ್ಥ್ಲಿ ವೆಲ್ಲನ್ನೇಸ್ ಫೌಂಡೇಶನ್
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸುಕ್ಷೇತ್ರ ಬಂಡಿ ಗ್ರಾಮದಲ್ಲಿ ಶ್ರೀ ತ್ರಿವಿಧ ದಾಸೋಹ ಮೂರ್ತಿ ಶ್ರೀ ಶರಣಬಸವೇಶ್ವರರ 15ನೇ ವರ್ಷದ ರಥೋತ್ಸವ, ಕುಂಭೋತ್ಸವ,ಸಾಮೂಹಿಕ ಕಲ್ಯಾಣೋತ್ಸವ ಹಾಗೂ ಜಂಗಮ ವಟುಗಳಿಗೆ ದೀಕ್ಷ ಕಾರ್ಯಕ್ರಮ ಜರುಗಿತು. ಮಂಗಳೂರಿನ
ಬೆಂಗಳೂರು:ಮರಾಠಾವಾಡದಿಂದ ಕೊಮೊರಿನ್ ಪ್ರದೇಶದವರೆಗೆ ವಾಯುಭಾರ ಕುಸಿತ ಉಂಟಾಗಿದೆ. ಇದು ಕೇರಳ ಕರಾವಳಿಯ ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ (Karnataka Weather Forecast) ಚಂಡಮಾರುತದ ಪ್ರಭಾವದಿಂದಾಗಿ ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.ಕೆಲವು ಸ್ಥಳಗಳಲ್ಲಿ ಗಾಳಿ ವೇಗವು
ಈ ಜಗತ್ತಿನಲ್ಲಿ ದೇವರಿಗಿಂತಲೂ ಮುಗಿಲಾದ ಶಕ್ತಿ ಎಂದರೆ ಅದು “ಅಮ್ಮ” ಮಾತ್ರ ತಾನು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ದೇವರು ಅಮ್ಮನನ್ನು ಸೃಷ್ಟಿಸಿದ ಎಂಬುದು ಬರಿ ಮಾತಲ್ಲ ಅದು ವಾಸ್ತವಿಕವಾಗಿ ಸತ್ಯ
ಕಲಬುರಗಿ/ಚಿತ್ತಾಪುರ:ಕ್ಷೇತ್ರದೆಲ್ಲೆಡೆ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಅವರ ಪರ ಜನರ ಒಲವು ಹೆಚ್ಚಾಗಿದೆ ಎಂದು ಕಾಂಗ್ರೆಸ್ ಮುಖಂಡ ಮೋಸಿನ್ ಚೈನೋ ತಿಳಿಸಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಚಿತ್ತಾಪುರ ಪಟ್ಟಣ,ಎಲ್ಲಾ ಗ್ರಾಮ, ತಾಂಡಾಗಳಲ್ಲಿ ಅಬ್ಬರದ ಪ್ರಚಾರ ನಡೆಸಲಾಗಿದೆ.ಎಲ್ಲಾ
Website Design and Development By ❤ Serverhug Web Solutions