
ಇಸ್ಲಾಮಿಕ್ ಮನಸ್ಥಿತಿಯ ಕೃತ್ಯ ಖಂಡನೀಯ
ಕಲಬುರಗಿ: ಜಮ್ಮು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್ಗಾಮ್ ಧಾಮದ ಮೇಲೆ ಏ. 22 ರಂದು ಉಗ್ರರು ಗುಂಡಿನ ದಾಳಿ ನಡೆಸಿರುವುದು ಖಂಡನೀಯವಾಗಿದೆ. ಇಸ್ಲಾಮಿಕ್ ಮನಸ್ಥಿತಿಯ ಉಗ್ರರು ಹಿಂದುಗಳ ಹೆಸರನ್ನು ಅವರನ್ನು ಗುಂಡೇಟಿನಿಂದ ಕೊಂದಿರುವುದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕಲಬುರಗಿ: ಜಮ್ಮು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್ಗಾಮ್ ಧಾಮದ ಮೇಲೆ ಏ. 22 ರಂದು ಉಗ್ರರು ಗುಂಡಿನ ದಾಳಿ ನಡೆಸಿರುವುದು ಖಂಡನೀಯವಾಗಿದೆ. ಇಸ್ಲಾಮಿಕ್ ಮನಸ್ಥಿತಿಯ ಉಗ್ರರು ಹಿಂದುಗಳ ಹೆಸರನ್ನು ಅವರನ್ನು ಗುಂಡೇಟಿನಿಂದ ಕೊಂದಿರುವುದು
ಶ್ರೀ ಅಣ್ಣಾರಾವ. ಎಸ್. ಪೆದ್ದಿ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಕೋಡ್ಲಿತಾ ll ಕಾಳಗಿ , ಜಿ ll ಕಲಬುರಗಿ ಅವರನ್ನು ಕರುನಾಡ ಕಂದ ಪತ್ರಿಕೆಯೊಂದಿಗೆ ಭೇಟಿ ಮಾಡಿದ ಸಂದರ್ಭ.
ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಸುಕ್ಷೇತ್ರ ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಶ್ರೀ ನೀಲಕಂಠ ಕಾಳೇಶ್ವರ ರಥೋತ್ಸವವು ಭಕ್ತಾದಿಗಳಿಂದ ಜೈ, ಘೋಷಣೆಗಳ ಕೂಗುತ್ತಾ, ಸಂಭ್ರಮದಿಂದ ರಥೋತ್ಸವ ಅದ್ದೂರಿಯಾಗಿ ಜರುಗಿತು.ಭಕ್ತರ ಮನಸ್ಸಿನಲ್ಲಿ ಸದಾ ನೆನೆಸಿರುವ ಮತ್ತು
ಆಡುವ ಮಾತಿನಲ್ಲಿನೀಡುವ ಪ್ರೀತಿಯಲ್ಲಿಬೆಲ್ಲ ಬೆರೆಸಿಹರು ಗೆಳೆಯಕಹಿ ಹೇಗೆ ಅರಿಯಲಿ ಹಗೆ ತುಂಬಿ ಮನದಲ್ಲಿಹುಸಿ ಹಾಸ್ಯ ನಗೆಯಲಿವಿಷ ಕಾರುತಿಹರು ಗೆಳೆಯಯಾರೊಂದಿಗೆ ಬೆರೆಯಲಿ ಸ್ನೇಹಿತರೆಂಬ ಸೋಗಿನಲ್ಲಿಬಂಧಿಸಿ ಬಾಹುವಿನಲ್ಲಿಬೆನ್ನಿಗೆ ಚೂರಿಹಾಕಲು ಗೆಳೆಯನಾನು ಯಾರನ್ನ ಜರಿಯಲಿ ಕೈ ಹಿಡಿದು ನಡೆಸುತಲಿಕಾಲ್ಹಿಡಿದು
ಕಲಬುರಗಿ/ ಚಿತ್ತಾಪುರ: ಪಟ್ಟಣದಲ್ಲಿ ಚಿಂದಿ ಆಯುವ ಚೀಲಕ್ಕಾಗಿ ಇಬ್ಬರ ನಡುವೆ ಪ್ರಾರಂಭವಾದ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ಶನಿವಾರ ರಾತ್ರಿ ನಡೆದಿದ್ದು ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಪಟ್ಟಣದ ಹಳೆಯ ಕೋರ್ಟ್
ಕಲಬುರ್ಗಿ ಜಿಲ್ಲೆ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಹಿರೇಮಠದ ನೂತನ ಕಟ್ಟಡ ಲೋಕಾರ್ಪಣೆ ಹಾಗೂ ಶ್ರೀ ರೇವಣಸಿದ್ದೇಶ್ವರ ಮೂರ್ತಿ ಹಾಗೂ ಅಕ್ಕಮಹಾದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನಿಮಿತ್ಯವಾಗಿ ಶ್ರೀ ಮಠದ
ಕಲಬುರಗಿ: ಬೀದರ್ ಹಾಗೂ ಶಿವಮೊಗ್ಗದಲ್ಲಿ ಪರೀಕ್ಷಾ ಸಂದರ್ಭದಲ್ಲಿ ಜನಿವಾರ ತೆಗೆಸುವುದು ಮತ್ತು ಜನಿವಾರ ಕತ್ತರಿಸಿ ಪರೀಕ್ಷೆಗೆ ಕೂರಿಸಲು ಮುಂದಾದ ಕ್ರಮ ಖಂಡನೀಯ ಇದು ಹಿಂದುತ್ವವನ್ನು ಅಳಿಸಿ ಹಾಕುವ ಮುನ್ಸೂಚನೆ ಎಂದು ಮಹಾಗಾಂವ ಭಾ.ಜ.ಪ ಮುಖಂಡ
ಕಲಬುರಗಿ: ಶ್ರೀ ಡಾ: ಶರಣಪ್ರಕಾಶ್ ಪಾಟೀಲ್ ವೈದ್ಯಕೀಯ ಶಿಕ್ಷಣ ಹಾಗೂ ಉದ್ಯಮಶೀಲತೆ ಜೀವನೋಪಾಯ ಕೌಶಲ್ಯ ಅಭಿವೃದ್ಧಿ ಸಚಿವರು ಕರ್ನಾಟಕ ಸರಕಾರ ಇವರಿಗೆ ಕರ್ನಾಟಕ ರಾಜ್ಯದ ಪಿ ಆರ್( ಖಾಸಗಿ ನಿವಾಸಿಗಳು) ಬೆಳೆ ಸಮೀಕ್ಷೆದಾರರಿಗೆ ಸೇವಾ
ಕಲಬುರಗಿ / ಚಿತ್ತಾಪುರ: ಪಟ್ಟಣದ ಹಳೆಯ ಕೋರ್ಟ್ ಎದುರುಗಡೆಯ ಟೈರ್ ಪಂಚರ್ ಅಂಗಡಿ ಹತ್ತಿರ ವ್ಯಕ್ತಿಯೋರ್ವನ ಶವ ಪತ್ತೆಯಾಗಿರುವ ಘಟನೆ ಜರುಗಿದೆ. ಮುಖಕ್ಕೆ ಗಾಯಗಳಾಗಿದ್ದು, ಕೊಲೆ ಮಾಡಿದ್ದಾರೆಯೇ ಅಥವಾ ಏನಾಗಿದೆ? ಈ ವ್ಯಕ್ತಿ ಎಲ್ಲಿಯವ?
ಕಲಬುರಗಿ/ ಚಿತ್ತಾಪುರ: ಶುಕ್ರವಾರ ಸಂಜೆ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ನಾಲ್ಕು ಮನೆಗಳು ಜಖಂ ಆಗಿದ್ದು ಯಾವುದೇ ಪ್ರಾಣ ಹಾನಿ ಆಗಿರುವುದಿಲ್ಲ ಎಂದು ತಹಶೀಲ್ದಾರ್ ನಾಗಯ್ಯ ಸ್ವಾಮಿ ಹಿರೇಮಠ ಅವರು
Website Design and Development By ❤ Serverhug Web Solutions