
ಶ್ರೀ ಶಿವಾನಂದ ಯನಗುಂಟಿಯವರ ಜನ್ಮ ದಿನ ಆಚರಣೆ
ಜೇವರ್ಗಿ: ಪರಮೇಶ ಬಿರಾಳ ಅಭಿಮಾನಿ ಬಳಗದ ವತಿಯಿಂದ ಜೇವರ್ಗಿಯ ಗೆಳೆಯರು ಹಾಗೂ ಹಿರಿಯರು ಶ್ರೀ ಶಿವಾನಂದ ಯನಗುಂಟಿಯವರ ಜನ್ಮ ದಿನವನ್ನು ಕೇಕ್ ಕಟ್ ಮಾಡಿ ಆಚರಿಸಿದರು.ಈ ಸಂಧರ್ಭದಲ್ಲಿ ಸಂಗಮೇಶ ಸಂಕಾಲಿ,ಪರಮೇಶ್ವರ ನಾಯಕ ಬಿರಾಳ,ರಾಯಪ್ಪ ಗುಡೂರ,ವಿಶ್ವನಾಥ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಜೇವರ್ಗಿ: ಪರಮೇಶ ಬಿರಾಳ ಅಭಿಮಾನಿ ಬಳಗದ ವತಿಯಿಂದ ಜೇವರ್ಗಿಯ ಗೆಳೆಯರು ಹಾಗೂ ಹಿರಿಯರು ಶ್ರೀ ಶಿವಾನಂದ ಯನಗುಂಟಿಯವರ ಜನ್ಮ ದಿನವನ್ನು ಕೇಕ್ ಕಟ್ ಮಾಡಿ ಆಚರಿಸಿದರು.ಈ ಸಂಧರ್ಭದಲ್ಲಿ ಸಂಗಮೇಶ ಸಂಕಾಲಿ,ಪರಮೇಶ್ವರ ನಾಯಕ ಬಿರಾಳ,ರಾಯಪ್ಪ ಗುಡೂರ,ವಿಶ್ವನಾಥ

ಕಲಬುರಗಿ:ಬೆಂಗಳೂರು ನಗರದಲ್ಲಿ ನಿನ್ನೆ ರಾಜ್ಯ ನಾಯಕರಿಗೆ ಭೇಟಿ ಮಾಡಲಾಯಿತು, ನೂತನವಾಗಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸನ್ಮಾನ್ಯ ಶ್ರೀ ಚಲುವಾದಿ ನಾರಾಯಣ ಸ್ವಾಮಿ ರವರನ್ನು ಬೆಂಗಳೂರನ ಬಿಜೆಪಿ ರಾಜ್ಯ ಕಚೇರಿಯಲ್ಲಿ ರಾಜ್ಯ

ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ಹೊರ ವಲಯದ ದಿಗ್ಗಾಂವ ಸಂಪರ್ಕಿಸುವ ರಸ್ತೆ ಬಳಿ ಯುವಕನೊಬ್ಬನ ಶವ ಪತ್ತೆಯಾಗಿದೆ.ಪಟ್ಟಣದ ನಾಸರಜಂಗ್ ಬಡಾವಣೆಯ ಶರೀಫ್ ನಿಜಾಮುದ್ದಿನ್ (22) ಕೊಲೆಯಾದ ಯುವಕ. ಶರೀಫ್ ಓರಿಯಂಟ್ ಸಿಮೆಂಟ್ ಕಂಪನಿಯಲ್ಲಿ ಕೂಲಿ

ಚಿತ್ತಾಪುರ:ತಹಶೀಲ್ದಾರರ ಕಚೇರಿ ಆವರಣದಲ್ಲಿ ಶರಣ ನಿಜಸುಖಿ ಹಡಪದ ಅಪ್ಪಣ್ಣ ನವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ಗ್ರೇಡ್-೨ ತಹಶೀಲ್ದಾರರ ಮತ್ತು ಸಮಾಜದ ಭಾಂಧವರು ಸಮ್ಮುಖದಲ್ಲಿ ಚಾಲನೆ ನೀಡಿ ಚಿತ್ತಾಪುರ ನಗರದ ಪ್ರಮುಖ ಬೀದಿ

ಕಲಬುರಗಿ: ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂ.ಎಸ್.ಕೆ ಮಿಲ್ ನ (NTC) ಸರಕಾರಿ ಮನೆಗಳು ಸುಮಾರು ನೂರು ವರ್ಷದ ಹಳೆಯ ಕಟ್ಟಡದ ಮನಗಳಿದ್ದು ಮಳೆಗಾಳದಲ್ಲಿ ನಿರಂತರ ಮಳೆಯಿಂದಾಗಿ ಮನೆಯ ಕೊಠಡಿಗಳು ಸೋರಿ ಹಾನಿಯಾಗಿತ್ತಿದೆ ಎಂದು

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ವಾರ್ಡ್ ನಂಬರ್ 15 ಶಾಸ್ತ್ರಿ ಚೌಕ್ ನಲ್ಲಿ ವಾಟರ್ ಪೈಪ್ ಲೈನ್ ಹಿರೇಗೌಡರ್ ಮನೆಯಿಂದ ಹನುಮಾನ್ ಮಂದಿರವರಿಗೂ ಮಾಡಿಸಿಕೊಡಬೇಕು ಅದೇ ರೀತಿಯಾಗಿ ಚನ್ನೂರು ಸುಭಾಷ್ ಮನೆಯಿಂದ ಕಾಶಿಮ್ ಗುತ್ತೇದಾರ್

ಕಲಬುರಗಿ:ಇದು ದೂರದೃಷ್ಟಿಯುಳ್ಳ ದೂರಗಾಮಿ ಬಜೆಟ್ ಇದಾಗಿದೆ. ಕೃಷಿ, ಕೈಗಾರಿಕೆ, ಮೂಲಸೌಕರ್ಯ, ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಎಂದು ಅವರು ಹೇಳಿದರು.ಈ ಕುರಿತು ಪ್ರಕಟಣೆ ನೀಡಿದ ಅವರು,ಬೆಂಗಳೂರು

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಾತನೂರು ಗ್ರಾ.ಪಂ ವ್ಯಾಪ್ತಿಯ ಭಂಕಲಗಾ ಗ್ರಾಮದ ರಸ್ತೆಗಳು ಸಂಪೂರ್ಣ ಕೆಸರು ಗದ್ದೆಯಾಗಿವೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಮೌನೇಶ ಭಂಕಲಗಾ ಅವರು ಆರೋಪಿಸಿದರು.ಭಂಕಲಗಾ ಗ್ರಾಮದಲ್ಲಿ ಕೆಸರು ಗದ್ದೆಯಾದ

ಚಿತ್ತಾಪುರ; ಕಲಬುರಗಿಯ ನೌಕರ ಭವನದಲ್ಲಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ ಮಸ್ತಾನ್ ಪಟೇಲ್ ಅನವಾರ್ ಅವರು ಅವಿರೋಧ ಆಯ್ಕೆಯಾದರು.ಇದೇ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು,ಅನೇಕ ಮುಖಂಡರು ಹಾಗೂ ಅಭಿಮಾನಿಗಳು

ಚಿತ್ತಾಪುರ: ಇಂದು AICC ಅಧ್ಯಕ್ಷರು ಹಾಗೂ ರಾಜ್ಯ ಸಭೆಯ ಪ್ರತಿಪಕ್ಷ ನಾಯಕರು, ಕಲ್ಯಾಣ ಕರ್ನಾಟಕ ಭಾಗ್ಯವಿಧಾತರು ಅಭಿವೃದ್ಧಿಯ ಹರಿಕಾರರಾದ ಸನ್ಮಾನ್ಯ ಶ್ರೀ ಡಾ.ಮಲ್ಲಿಕಾರ್ಜುನ ಖರ್ಗೆಜಿಯವರ 82ನೇಯ ಹುಟ್ಟುಹಬ್ಬ ಪ್ರಯುಕ್ತ ಯುವ ಕಾಂಗ್ರೆಸ್ ಮುಖಂಡರಾದ ಶರಣು
Website Design and Development By ❤ Serverhug Web Solutions