
ಅದ್ದೂರಿಯಾಗಿ ಜರುಗಿದ ಶ್ರೀ ಶರಣಬಸವೇಶ್ವರ ರಥೋತ್ಸವ
ಕಲ್ಬುರ್ಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಕಾಚಾಪುರ ಗ್ರಾಮದಲ್ಲಿ ಬಸವ ಜಯಂತಿಯಂದು ಶ್ರೀ ಶರಣಬಸವೇಶ್ವರ ಚರಿತ್ರೆಯ ಪುರಾಣವನ್ನು ಶ್ರೀ ಮಲ್ಲಯ್ಯ ಸ್ವಾಮಿ ವಡಗೇರ ಇವರ ವಾಣಿಯಿಂದ ಗ್ರಾಮದ ಜನರೆಲ್ಲರೂ ಆಲಿಸಿದರು.ಶ್ರೀ ಶರಣಬಸವೇಶ್ವರ ರಥೋತ್ಸವಕ್ಕೆ ತನು ಮನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಲ್ಬುರ್ಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಕಾಚಾಪುರ ಗ್ರಾಮದಲ್ಲಿ ಬಸವ ಜಯಂತಿಯಂದು ಶ್ರೀ ಶರಣಬಸವೇಶ್ವರ ಚರಿತ್ರೆಯ ಪುರಾಣವನ್ನು ಶ್ರೀ ಮಲ್ಲಯ್ಯ ಸ್ವಾಮಿ ವಡಗೇರ ಇವರ ವಾಣಿಯಿಂದ ಗ್ರಾಮದ ಜನರೆಲ್ಲರೂ ಆಲಿಸಿದರು.ಶ್ರೀ ಶರಣಬಸವೇಶ್ವರ ರಥೋತ್ಸವಕ್ಕೆ ತನು ಮನ

ಕಲ್ಬುರ್ಗಿ:ರಾಜ್ಯ ಸರಕಾರ ಜಾರಿ ಮಾಡಿರುವ ಉಚಿತ ಯೋಜನೆಗಳ ಪೈಕಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವಿತರಿಸುವುದಾಗಿ 2024ನೇ ಸಾಲಿನ ಬಜೆಟ್ ಮಂಡನೆಯ ಸಂದರ್ಭದಲ್ಲಿ ಘೋಷಣೆ ಮಾಡಿದ್ದರು ಆದರೆ

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮಕ್ಕೆ ಯಾದಗಿರಿ ಜಿಲ್ಲೆಯ ಕೆ.ಎಸ್.ಆರ್.ಟಿ.ಸಿ,ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಯಾದಗಿರ ಜಿಲ್ಲಾ ಘಟಕದಿಂದ ನಿತ್ಯ ಬಸ್ ಸಂಚಾರ ಆರಂಭಗೊಂಡಿದೆ.ಬಹು ದಿನಗಳ ಬೇಡಿಕೆ ಈಗ ಈಡೇರಿದೆ ಈ

ಕಲಬುರಗಿ:ದಿನಾಂಕ 28-05-2024 ರಂದು ಮಂಗಳವಾರ ಬೆಳಿಗ್ಗೆ:10.30 ಗಂಟೆಗೆ ಕಲಬುರಗಿ ನಗರದಲ್ಲಿರುವ ಶರಣ ಹಡಪದ ಅಪ್ಪಣ್ಣನವರ ಮಂದಿರ ಶಿವಶಕ್ತಿ ನಗರ ಕಲಬುರಗಿಯಲ್ಲಿ ಜಿಲ್ಲಾ ಹಡಪದ ಸಮಾಜ ಸಾಮಾನ್ಯ ಸಭೆ ನಡೆಯಲಿದ್ದು,ಈ ಸಭೆಗೆ ಕಲಬುರಗಿ ತಾಲೂಕಿನ ಒಳಪಡುವ

ಕಲಬುರಗಿ:ಪೊಲೀಸರೆಂದರೆ ಭಯ ಬೀಳುವ ಈ ಕಾಲದಲ್ಲಿ ಪೊಲೀಸರ ಅಕ್ರಮಗಳ ವಿರುದ್ಧ ಧ್ವನಿ ಎತ್ತಿ ಅವರ ಅಕ್ರಮಗಳನ್ನು ಬಯಲಿಗೆಳೆದು ಮೇಲಾಧಿಕಾರಿಳಿಗೆ ದೂರು ನೀಡಿ ಅವರ ವಿರುದ್ಧ ಕಾನೂನು ಕ್ರಮಕ್ಕಾಗಿ ಹೋರಾಟ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಶರಣಪ್ಪ

ಜೇವರ್ಗಿ: ಸರಕಾರಿ ನೌಕರಿ ಹಾಗೂ ಕಾಮಗಾರಿಗಳನ್ನು ಕೊಡಿಸುತ್ತೇನೆಂದು ಹೇಳಿ ವಂಚಿಸಿದ ಕೆ ಕೆ ಆರ್ ಡಿ ಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ:ಅಜಯ್ ಧರ್ಮಸಿಂಗ್ ಅವರ ಮಾಜಿ ಆಪ್ತ ಸಹಾಯಕ ಪರಶುರಾಮ ಪಾಟೀಲ್

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತೇಶ ಪುರಾಣಿರವರು ಯಡ್ರಾಮಿ ತಾಲೂಕಿನ ಸಾರ್ವಜನಿಕರ ಕುಂದು ಕೊರತೆಗಳು ಮತ್ತು ದೂರುಗಳನ್ನು ಆಲಿಸಿ ಸ್ಪಂದಿಸಿ ತಕ್ಷಣವೇ ಪರಿಹರಿಸುತಿದ್ದಾರೆ ಸಾರ್ವಜನಿಕರ ಮನವಿಗೆ ಸ್ಪಂದಿಸುತ್ತಿದ್ದಾರೆ ಎಂದು ಯಡ್ರಾಮಿ ತಾಲ್ಲೂಕಿನ
ದೂರದೃಷ್ಟಿಯ ಚೈತನ್ಯದ ಚಿಂತಕಕಂದಮ್ಮಗಳ ಜ್ಞಾನದ ಬೆಳಕುಚಿಂತನ ಮಂಥನದ ಮಾಣಿಕ್ಯಗೆಲುವಿನ ದಾರಿ ತೋರಿಸುವ ಚಿಂತಕ ಸದಾ ಹಸನ್ಮುಖಿಯ ಸಾಧಕಕರುಣೆಯ ಕನಿಕರದ ಸಾಧಕದ್ವೇಷ ಮರೆತು ಸಾಧನೆಯ ಸಾಧಕಸದಾ ಬಿತ್ತುವನು ಅಕ್ಷರ ದಾತಕ ಬಡವ ಮನಸ್ಸಿನಿಂದ ಶ್ರೀಮಂತನುಸ್ನೇಹಕ್ಕೂ ಸಮರದ

ಕಲಬುರಗಿ: ಬೆಂಗಳೂರು, ಕಲಬುರ್ಗಿ, ಯಾದಗಿರಿ ಜಿಲ್ಲೆಯ ಮುಖಂಡರ ನಿಯೋಗದಲ್ಲಿ .ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ರವರು ಎಮ್ ಎಲ್ ಸಿ ಗಳು ಈಶಾನ್ಯ ಪದವೀಧರ ಕ್ಷೇತ್ರದ ಪ್ರಭಾರಿಗಳಾದ

ಕಲಬುರಗಿ:ಕರ್ನಾಟಕ ರಕ್ಷಣಾ ವೇದಿಕೆಯ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಅಧ್ಯಕ್ಷರಾದ ದೇವಿಂದ್ರಪ್ಪ ಗೌಡ ನಿಂಗನಗೌಡ ಪೊಲೀಸ್ ಪಾಟೀಲ್ ಇವರ ನೇತೃತ್ವದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಶಬ್ಬೀರ್ ಸಾಬ್ ಸುಂಬಡ ಇವರ ಸಮ್ಮುಖದಲ್ಲಿ ದಿನಾಂಕ 12/5/2024
Website Design and Development By ❤ Serverhug Web Solutions