
ಕಳೆದ ಮೊಬೈಲ್ ಗಳನ್ನು ಪತ್ತೆ ಹಚ್ಚಿದ ಪೋಲಿಸರು
ಕಲಬುರಗಿ ಜಿಲ್ಲೆ ಶಹಾಬಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಾರ್ವಜನಿಕರು ಕಳೆದುಕೊಂಡಿದ್ದ ಒಟ್ಟು 10 ಮೊಬೈಲ್ ಗಳನ್ನು CEIR Portal ಮೂಲಕ ಪತ್ತೆ ಹಚ್ಚಿದ್ದು,ಸದರಿ ಮೊಬೈಲ್ ಗಳನ್ನು ಶಹಾಬಾದ್ DYSP ಶಂಕರಗೌಡ ಪಾಟೀಲ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಲಬುರಗಿ ಜಿಲ್ಲೆ ಶಹಾಬಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಾರ್ವಜನಿಕರು ಕಳೆದುಕೊಂಡಿದ್ದ ಒಟ್ಟು 10 ಮೊಬೈಲ್ ಗಳನ್ನು CEIR Portal ಮೂಲಕ ಪತ್ತೆ ಹಚ್ಚಿದ್ದು,ಸದರಿ ಮೊಬೈಲ್ ಗಳನ್ನು ಶಹಾಬಾದ್ DYSP ಶಂಕರಗೌಡ ಪಾಟೀಲ್

ಜೇವರ್ಗಿ:ಎಲ್ಲಾ ದಾನಗಳಿಗಿಂತ ರಕ್ತದಾನ ಶ್ರೇಷ್ಠ ದಾನವಾಗಿದೆ.ಹದಿನೆಂಟರಿಂದ ಅರವತ್ತು ವರ್ಷದೊಳಗಿನ ನಲ್ವತ್ತೈದು ಕೆಜಿ ತೂಕದ,ಯಾವುದೇ ಕಾಯಿಲೆ ಇಲ್ಲದ ಪ್ರತಿಯೊಬ್ಬಆರೋಗ್ಯವಂತ ಮನುಷ್ಯರು ರಕ್ತದಾನ ಮಾಡಬಹುದು.ರಕ್ತದಾನದಿಂದ ಮೂರು ಜೀವವನ್ನು ರಕ್ಷಿಸಬಹುದು.ಈ ಕಾರ್ಯವು ಮಾನವೀಯತೆಯ ಸಂಕೇತವಾಗಿದೆ ಎಂದು ವೈದ್ಯ ಮಮತಾ

ಕಲಬುರಗಿ:ಮೀಸಲು ಲೋಕಸಭಾ ಮತಕ್ಷೇತ್ರಕ್ಕೆ ಮೇ.7 ರಂದು ನಡೆಯಲಿರುವ ಚುನಾವಣೆಯ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಮತ್ತು ಅರಸೇನಾ ಪಡೆಯೊಂದಿಗೆ ಚಿತ್ತಾಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಲಾಯಿತು. ಪಟ್ಟಣಕ್ಕೆ ಆಗಮಿಸಿದ ಅರೆಸೇನಾ ಪಡೆ ಜೊತೆ

ಚೆನ್ನೈ ಆಸ್ಪತ್ರೆಯಲ್ಲಿ ಜನನಕರ್ನಾಟಕದಲ್ಲಿ ನಿನ್ನ ಜೀವನ49ನೇ ಹುಟ್ಟು ಹಬ್ಬದವು ಅಪ್ಪುಕೋಟಿ ಕೋಟಿ ನಮನಗಳುಯುವಕರಿಗೆ ನೀ ಸ್ಪೂರ್ತಿಯದಾತ, ಮುದ್ದು ಮಕ್ಕಳ ಪ್ರಿಯಯುವಕರ ಕನಸಿನ ರಾಜ್ಯಹೀರಿಯರ ಕರುಣೆಯ ಕಂದಎಲ್ಲರಿಗೂ ನಗಿಸುವ ಕುಮಾರ್, ಬಡವರಿಗೆ ಆಶ್ರಯ ದಾತರುಗೆಳೆಯರ ಆತ್ಮೀಯ

ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಚನ್ನಬಸವ ಶಿವಯೋಗಿಗಳ 73 ನೇ ಜಾತ್ರಾ ಮಹೋತ್ಸವ ಭಕ್ತರ ಜಯ ಘೋಷದ ಮಧ್ಯೆ ಅದ್ದೂರಿಯಾಗಿ ಜರಗಿತು.ಮುಲ್ಲಾಮಾರಿ ನದಿಯ ತೇರ್ ಮೈದಾನದಲ್ಲಿ ಪರಮಪೂಜ್ಯ ಸದ್ಗುರು ಹಾರಕೂಡ ಚನ್ನಬಸವ ಶಿವಯೋಗಿಗಳ ಜಾತ್ರಾ

ಸದರಿ ಈ ವ್ಯಕ್ತಿಯು ನಿನ್ನೆ ರಾತ್ರಿ ಅಂದರೆ 19-03-2024 ರಂದು 11 ಗಂಟೆ ಸುಮಾರಿಗೆ ನಮ್ಮ ಬಜಾರ್ ಕಾಂಪ್ಲೆಕ್ಸ್ ಸೇಡಂ ಪಟ್ಟಣದಲ್ಲಿ ರಸ್ತೆಯಲ್ಲಿ ಕುಡಿದು ಬಿದ್ದಿರುತ್ತಾನೆ.ತಲೆಗೆ ರಕ್ತಗಾಯವಾಗಿದ್ದು,ಆಸ್ಪತ್ರೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವಾಗ ಚಿಕಿತ್ಸೆ

ಕಲ್ಬುರ್ಗಿ ಜಿಲ್ಲೆ ಯಡ್ರಾಮಿ ತಾಲೂಕಿನಲ್ಲಿ ಟಂಟಂ ಪಲ್ಟಿ ಓರ್ವ ವ್ಯಕ್ತಿಯ ಸಾವು ಯಡ್ರಾಮಿ ತಾಲೂಕಿನ ಬೆನ್ನೂರು ಗ್ರಾಮದ ಭೀಮರಾಯ ತಳವಾರ್ ಎಂಬುವರು ಯಡ್ರಾಮಿಯಿಂದ ಮಳ್ಳಿಗೆ ತೆರಳುವ ಸಮಯದಲ್ಲಿ ಟಂ ಟಂ ಪಟ್ಟಿ ಹೊಡೆದು ಅಡಿಯಲ್ಲಿ

ಕಲಬುರಗಿ:ಕಾಳಗಿ ತಾಲೂಕಿನ ಡಾ.ಬಾಬು ಜಗಜೀವನರಾಮ ರವರ 117ನೇ ಜಯಂತೋತ್ಸವ ಸಮಿತಿಯ ನೂತನ ತಾಲೂಕು ಅಧ್ಯಕ್ಷರಾಗಿ ರವಿ ಸಿಂಗೆ ಹಾಗೂ ಗೌರವ ಅಧ್ಯಕ್ಷರಾಗಿ ರೇವಣಸಿದ್ದ ಕೆಳಗಿನಮನಿ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಹೇಶ ಭರತನೂರ ಅವರನ್ನು

ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ನಾಗಾವಿ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿಅತ್ತೆ ಸಾಯುವ ಹರಕೆ ಆಯ್ತು ಈಗ ಪಿಯುಸಿ ವಿದ್ಯಾರ್ಥಿ ಒಬ್ಬರು ಪರೀಕ್ಷೆಯಲ್ಲಿ ಪಾಸ್ ಮಾಡುವಂತೆ ನಾಗಾವಿ ಯಲ್ಲಮ್ಮ ದೇವಿಗೆ ಹರಕೆ ಹೊತ್ತು ಹುಂಡಿಗೆ ಹಣ

ಕಲಬುರಗಿ:ಭಾರ ತಾಳಲಾರದೇ ರೈಲು ಹಳಿ ಛಿದ್ರಗೊಂಡು ಗೂಡ್ಸ್ ಗಾಡಿ ನೆಲಕ್ಕುರುಳಿದ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ರೈಲು ನಿಲ್ದಾಣದಲ್ಲಿ ಮಾ.14 ರಂದು ರಾತ್ರಿ 10 ಗಂಟೆ ಸುಮಾರಿಗೆ ಜರುಗಿದೆ.ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಸಿಕಂದ್ರಾಬಾದನಿಂದ
Website Design and Development By ❤ Serverhug Web Solutions