
ಸುಳಿವು ಕೊಟ್ಟವರಿಗೆ ₹ 5000/- ಬಹುಮಾನ
ಜೇವರ್ಗಿ:ತಾಲ್ಲೂಕಿನ ಬಸವೇಶ್ವರ ನಗರದಲ್ಲಿ ದಿನಾಂಕ:01-01-2024 ರಂದು ಸರಿ ಸುಮಾರು ಮಧ್ಯ ರಾತ್ರಿ 2 ಗಂಟೆ 17 ನಿಮಿಷಕ್ಕೆ ವಿಷ್ಣುವರ್ಧನ್ ಗುತ್ತೇದಾರ ರವರ ಹೆಸರಿನಲ್ಲಿರುವಕೆಎ-೩೨,ಹೆಚ್ ಎಫ್- ೧೭೩೮ಫಲ್ಸರ್-೧೨೫ ಸಿಸಿ ಯ ಬೈಕ್ ಕಳ್ಳತನ ಆಗಿದ್ದು ಸುಳಿವು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಜೇವರ್ಗಿ:ತಾಲ್ಲೂಕಿನ ಬಸವೇಶ್ವರ ನಗರದಲ್ಲಿ ದಿನಾಂಕ:01-01-2024 ರಂದು ಸರಿ ಸುಮಾರು ಮಧ್ಯ ರಾತ್ರಿ 2 ಗಂಟೆ 17 ನಿಮಿಷಕ್ಕೆ ವಿಷ್ಣುವರ್ಧನ್ ಗುತ್ತೇದಾರ ರವರ ಹೆಸರಿನಲ್ಲಿರುವಕೆಎ-೩೨,ಹೆಚ್ ಎಫ್- ೧೭೩೮ಫಲ್ಸರ್-೧೨೫ ಸಿಸಿ ಯ ಬೈಕ್ ಕಳ್ಳತನ ಆಗಿದ್ದು ಸುಳಿವು

ಕಲಬುರಗಿ:ಇಡೀ ದೇಶವೇ ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಸಂಭ್ರಮದಲ್ಲಿರುವ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಹಿಂದೂ ಕಾರ್ಯಕರ್ತರನ್ನು ಬಂಧಿಸುವ ಮೂಲಕ ಅಶಾಂತಿ ಉಂಟು ಮಾಡಿದೆ ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಆರೋಪಿಸಿದರು.ಈ ಕುರಿತು

ಬಿಜಾಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಕರಾಟೆ ತಂಡಕ್ಕೆ ಕರಾಟೆ ತರಬೇತುದಾರರಾಗಿ ಅಂತರಾಷ್ಟ್ರೀಯ ಕರಾಟೆಪಟು ಮತ್ತು ನ್ಯಾಷನಲ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಕಲಬುರ್ಗಿಯ ಮನೋಹರ ಕುಮಾರ್ ಬೀರನೂರ ಮೂರನೇ ಬಾರಿ ಆಯ್ಕೆ. ಕಲ್ಬುರ್ಗಿ ಸುದ್ದಿ:ದಿನಾಂಕ

ಕಲಬುರಗಿ:ಕೆಬಿಎನ್ ವಿಶ್ವವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ ಮತ್ತು ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಸಂಘವು ಜಂಟಿಯಾಗಿ‘ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಇತ್ತೀಚಿನ ಪ್ರಗತಿಗಳು’ ವಿಷಯದ ಬಗ್ಗೆ ಅಂತಾರಾಷ್ಟ್ರೀಯ ಮುಂದುವರೆದ ವೈದ್ಯಕೀಯ

ಯಾದಗಿರಿ:ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ನಗರ ಸಭೆ ಹಾಗೂ ಯಾದಗಿರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಯಾದಗಿರಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ನಗರದ ವಿದ್ಯಾಮಂಗಲ ಕಾರ್ಯಾಲಯ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ಜನವರಿ 01ರ

ಯಡ್ರಾಮಿ ಸುದ್ದಿ:ಯಡ್ರಾಮಿ ತಾಲೂಕಿನಲ್ಲಿ ಸತ್ಪುರುಷರು ಅವಧೂತರು ಅವತರಿಸಿದಂತ ಈ ನಮ್ಮ ನಾಡಿನಲ್ಲಿ ಬುದ್ಧ ಬಸವ ಅಂಬೇಡ್ಕರ್ ಅವರ ಸಿದ್ಧಾಂತದ ನೆಲೆಯಲ್ಲಿ ನಾವು ಸಂವಿಧಾನದ ಚೌಕಟ್ಟಿನಲ್ಲಿ ಹೋರಾಟದ ಹಾದಿಯನ್ನು ನೆಚ್ಚಿಕೊಂಡಿದ್ದೇವೆ ಸಂವಿಧಾನದ ಪರಂಪರೆಯ ನಾಡಿನಲ್ಲಿ ನಾವು

ಜೇವರ್ಗಿ: ಅರಳಗುಂಡಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ರೇವಣಸಿದ್ದಪ್ಪ ಎಮ್ ಸಂಕಾಲಿ ಕಲಬುರಗಿಯ ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷರಾಗಿ ಮಾಡಬೇಕು ಎಂದು ಅಣ್ಣಾರಾಯ ಹಾಗೂ ಅಪಾರ ಬಿಜೆಪಿ ಪಕ್ಷದ ಅಭಿಮಾನಿಗಳು ಪಟ್ಟು ಹಿಡದಿದ್ದಾರೆ.ಹಗಲಿರುಳೆನ್ನದೆ

ಕಲಬುರಗಿ:ಕರ್ನಾಟಕದಲ್ಲಿ ಪೆಬ್ರವರಿ 28 ರ ಒಳಗೆ ಎಲ್ಲಾ ವ್ಯಾಪಾರಿ ಉದ್ಯಮಿಗಳು ಮತ್ತು ಮಾಲ್ ಗಳ ಅಂಗಡಿಗಳ ಮೇಲೆ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಬೇಕೆಂದು ರಾಜ್ಯ ಸರ್ಕಾರ ಸೂಚನೆ ನೀಡಿದ್ದು ಸ್ವಾಗತಾರ್ಹ ಎಂದು ಕರವೇ(ಕಾವಲುಪಡೆ) ರಾಜ್ಯ

ಜೇವರ್ಗಿ:ಗೊಂಡ ಪರ್ಯಾಯ ಪದ ಕುರುಬರೆಂದು ಕೇಂದ್ರ ಸರಕಾರ ಪರಿಗಣಿಸಬೇಕು,ಗೊಂಡ ಮತ್ತು ಕುರುಬ ಎರಡೂ ಒಂದೇ ಎಂದು ತಿಂತಣಿ ಬ್ರಿಜ್ ಕನಕ ಗುರು ಪೀಠಾಧಿಪತಿ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ಮಾತನಾಡಿ ಹೇಳಿದರು.ಪಟ್ಟಣದ ರಿಲಾಯನ್ಸ್ ಪೆಟ್ರೋಲ್ ಬಂಕ್

ಕಲ್ಬುರ್ಗಿ ಸುದ್ದಿ:ಡಿ.29 ರಂದು ಕನ್ನಡ ನಾಮಪಲಕ ಹೋರಾಟದಲ್ಲಿ ಬಂಧಿತರಾದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡರನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಯಡ್ರಾಮಿ ತಾಲೂಕ ಕಾರ್ಯಧ್ಯಕ್ಷರಾದ
Website Design and Development By ❤ Serverhug Web Solutions