ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Kalaburagi

ಸಬ್ ​​ಇನ್ಸ್​​ಸ್ಪೆಕ್ಟರ್​​ನ ರಿವಾಲ್ವರ್​ ಕದ್ದು ಮರಕೋತಿಯಾಡಿದ ಕಳ್ಳ ಕೊನೆಗೂ ಅರೆಸ್ಟ್​!

ಕಲಬುರಗಿ:ಬಂಧಿಸಲು ಬಂದಿದ್ದ ಪಿಎಸ್​ಐನ ರಿವಾಲ್ವರ್​ ಕದ್ದು ಕಳ್ಳ ಮರವೇರಿ ಕುಳಿತ ಘಟನೆ ಅಫಜಲಪುರದಲ್ಲಿ ನಡೆದಿದೆ.ಅಂತರ ರಾಜ್ಯ ಕುಖ್ಯಾತ ಕಳ್ಳ ಖಾಜಪ್ಪ ಗಾಯಕವಾಡನನ್ನು ಪಿಎಸ್ಐ ಭೀಮರಾಯ್ ಬಂಕಲಿ ಬಂಧಿಸಲು ಬಂದಿದ್ದರು ಆದರೆ ಈ ವೇಳೆ ಕಳ್ಳ

Read More »

ಮಾಹಿತಿ ಹಕ್ಕು ಮತ್ತು ಹೋರಾಟಗಾರರನ್ನು ಹತ್ತಿಕ್ಕಲು ಪೋಲಿಸ್ ಇಲಾಖೆಗೆ ಆದೇಶ ನೀಡಿರುವ ಜೇವರ್ಗಿಯ ಶಾಸಕ ಅಜಯ್ ಸಿಂಗ್ ಅವರ ನಡೆ ನಾವು ತೀವ್ರವಾಗಿ ಖಂಡಿಸುತ್ತೇವೆ:ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರ ಕಾರ್ಯದರ್ಶಿಯಾದ ಚನ್ನಯ್ಯ ಸ್ವಾಮಿ ವಸ್ತ್ರದ

ಜೇವರ್ಗಿ:ತಾಲೂಕಿನಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಣಿಕೆ ಆಗುತ್ತಿದೆರಾಷ್ಟ್ರೀಯ ಜಲಜೀವನ್ ಮಷೀನ್ ಯೋಜನೆ ಹಳ್ಳ ಹಿಡಿದಿದೆಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಕಂಡವರು ದುಡ್ಡು ಮಾಡುತ್ತಿದ್ದಾರೆ ಇದ್ಯಾವುದರ ಬಗ್ಗೆ ನಿಮಗೆ ಗಮನವಿಲ್ಲ ಇನ್ನು ತಾಲೂಕ ಕಚೇರಿಗಳಲ್ಲಿ ಬ್ರಷ್ಟಾಚಾರ

Read More »

ಕಲಬುರಗಿ:ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದ ಟ್ರೇನಿ ವಿಮಾನ

ಟೆಕ್ನಿಕಲ್ ಪ್ರಾಬ್ಲಮ್ ನಿಂದ ತುರ್ತು ಭೂಸ್ಪರ್ಶ ಮಾಡಿದ ಟ್ರೇನಿ ವಿಮಾನ ಕಲಬುರಗಿಯ ಪೇಠಶಿರೂರ ಹಾಗೂ ಮುತ್ತಗಾ ಗ್ರಾಮದ ಬಳಿಯ ಹೊಲವೊಂದರಲ್ಲಿ ತಾಂತ್ರಿಕ ದೋಷದಿಂದ ಟ್ರೇನಿ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದೆ,ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ

Read More »

ಯಡ್ರಾಮಿ ತಾಲೂಕ ದಂಡಾಧಿಕಾರಿಗಳ ನೇತೃತ್ವದಲ್ಲಿ ಶಕ್ತಿ ಯೋಜನೆಗೆ ಚಾಲನೆ

ಯಡ್ರಾಮಿ ತಾಲೂಕಿನ ದಂಡಾಧಿಕಾರಿಗಳಾದ ಶ್ರೀಮತಿ ಶಶಿಕಲಾ ಪಾದಗಟ್ಟಿ ಹಾಗೂ ಉಪ ತಹಸಿಲ್ದಾರ್ ಅಧಿಕಾರಿಗಳಾದ ಸತ್ಯ ಪ್ರಸಾದರಾವ ಎಂ ಅವರ ನೇತೃತ್ವದಲ್ಲಿ ಕರ್ನಾಟಕ ಸರಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯ ಕಾರ್ಯಕ್ರಮ ತಾಲೂಕಿನ ಬಸ್ ನಿಲ್ದಾಣದ

Read More »

ಕುರಿ ಸಂಗೋಪನೆ ಹಾಗೂ ಉಣ್ಣೆ ಉತ್ಪಾದನೆ ಸಹಕಾರ ಅಭಿವೃದ್ಧಿ ನಿಗಮದ ಇಜೇರಿ ವಲಯದ ಹೋಬಳಿ ಅಧ್ಯಕ್ಷರಾಗಿ ಶಿವಶಂಕರ್ ಗುಂಡುಗುರ್ತಿ ನೇಮಕ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಇಜೇರಿ ವಲಯದ ಕುರಿ ಸಂಗೋಪನೆ ಹಾಗೂ ಉಣ್ಣೆ ಉತ್ಪಾದನೆ ಸಹಕಾರಿ ಸಂಘದ ಇಜೇರಿ ವಲಯದ ಅಧ್ಯಕ್ಷರನ್ನಾಗಿ ಶಿವಶಂಕರ್ ಗುಂಡುಗುರ್ತಿಯವರು ನೇಮಕವಾಗಿದ್ದಾರೆ ಎಂದು ಮಹದೇವ್ ಕೊಳಕೂರ್ ಅವರು ಬೆಂಗಳೂರ್ ನಲ್ಲಿ

Read More »

ಮಹಾಂತಜ್ಯೋತಿ ಪ್ರತಿಷ್ಠಾನ ಕಲಬುರ್ಗಿ ಸಂಯುಕ್ತಾಶ್ರಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ

ಕಲಬುರಗಿ:ಇದೇ ಡಿಸೆಂಬರ್ ೨೦/೧೨/೨೦೨೨ ರಂದು ಸಾಂಸ್ಕೃತಿಕ ಭವನ ಗೋಕುಲ ನಗರ ಫಿಲ್ಟರ್ ಬೆಡ್ ಬಡಾವಣೆ ಕಲಬುರ್ಗಿಯಲ್ಲಿ ಬೆಳಿಗ್ಗೆ ೧೦:೦೦ ಗಂಟೆಗೆ ಮಹಾಂತಜ್ಯೋತಿ ಪ್ರತಿಷ್ಠಾನ ಕಲಬುರ್ಗಿ ಹಾಗೂ ಕವಿ ಧ್ವನಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ

Read More »

ದೀಪಾವಳಿ (ಅರ್ಥ)

ಜೇವರ್ಗಿ: ದೀಪಾವಳಿ ಎಂದರೆ ದೀಪಗಳ ಸಾಲು ಹಾಗೂ ಅಜ್ಞಾನದ ಕತ್ತಲೆಯನ್ನು ಸುಜ್ಞಾನದೆಡೆಗೆ ಕೊಂಡವೈಯುದೆ ಈ ದಿಪಾವಳಿಯ ದೀಪದ ಮಹತ್ವದ ಅರ್ಥ ಎಂದು ಹೇಳುತ್ತಾ ಸಮಸ್ತ ಯಲಗೋಡ ಹಾಗೂ ಕಡಕೋಳ ಪಂಚಾಯತಿಯ ಜನರಿಗೆ ಗ್ರಾಮ ಪಂಚಾಯತಿಗೆ

Read More »
error: Content is protected !!