
ಸಯ್ಯದ್ ಅಕ್ಬರ್ ಹುಸೇನಿ ಪಿಯು ಕಾಲೇಜಿನಲ್ಲಿ ಒಜೋನ್ ದಿನ ಆಚರಣೆ
ಕಲಬುರಗಿ:ಇಲ್ಲಿನ ಖಾಜಾ ಶಿಕ್ಷಣ ಸಂಸ್ಥೆಯ ಸೈಯದ್ ಅಕ್ಬರ್ ಹುಸೇನಿ ಪಿಯು ಕಾಲೇಜು ಕೆಕೆ 164 ರಲ್ಲಿ ಬುಧವಾರ ವಿಶ್ವ ಓಝೋನ್ ದಿನವನ್ನು ಆಚರಿಸಲಾಯಿತು.ಖಾಜಾ ಬಂದೇ ನವಾಜ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮತ್ತು ರಸಾಯನ ಶಾಸ್ತ್ರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಲಬುರಗಿ:ಇಲ್ಲಿನ ಖಾಜಾ ಶಿಕ್ಷಣ ಸಂಸ್ಥೆಯ ಸೈಯದ್ ಅಕ್ಬರ್ ಹುಸೇನಿ ಪಿಯು ಕಾಲೇಜು ಕೆಕೆ 164 ರಲ್ಲಿ ಬುಧವಾರ ವಿಶ್ವ ಓಝೋನ್ ದಿನವನ್ನು ಆಚರಿಸಲಾಯಿತು.ಖಾಜಾ ಬಂದೇ ನವಾಜ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮತ್ತು ರಸಾಯನ ಶಾಸ್ತ್ರ

ನಾಗಾವಿ ನಾಡು ಚಿತ್ತಾಪುರ ಕ್ಷೇತ್ರದ ಯುವಕರಿಂದ ಜೀವ್ನಾ ಅಂದ್ರೆ ಇಷ್ಟೇನಾ…?ಎಂಬ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಿರುಚಿತ್ರ ಇದೇ ತಿಂಗಳು ಅಂದ್ರೆ 30-09-2023 ರಂದು ಉತ್ತರ ಕರ್ನಾಟಕದ ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ

ಅವತ್ತು ಅದು ಮಧ್ಯಾಹ್ನದ ಸಮಯ ಸುಮಾರು ಹನ್ನೆರಡು ಹನ್ನೆರಡುವರೆ ಸಮಯ ಆಗಿರಬಹುದು ನಾನು ಕಲಬುರಗಿಯಲ್ಲಿನ ಮಾರ್ಕೆಟ್ ಹತ್ತಿರದ ಮ್ಯಾಕ್ಸ್ ಮಾಲ್ ಎದುರಿಗೆ ಪುಟ್ಟದಾಗಿ ಮಾಡಿಕೊಂಡ ರೂಮ್ ನಲ್ಲಿ ಮಲಗಿಕೊಂಡು ಗಾಢ ನಿದ್ರೆಯಲ್ಲಿರುವಾಗ ನನ್ನ ಮೊಬೈಲ್ಗೆ

ಕಲಬುರಗಿ:ಜಿಲ್ಲೆಯಾದ್ಯಂತ ಗಣೇಶ ಚತುರ್ಥಿ ನಿಮಿತ್ಯ ಪ್ರತಿಷ್ಠಾಪಿಸಲಾಗಿರುವ 9 ಮತ್ತು 11 ದಿನಗಳ ಅವಧಿಯ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸೆ.27ರ ಬೆಳಿಗ್ಗೆ 6 ಗಂಟೆಯಿಂದ ಸೆ.30ರ ಬೆಳಿಗ್ಗೆ

ಕಲಬುರಗಿ ಜಿಲ್ಲೆ ಯಡ್ರಾಮಿ ತಾಲ್ಲೂಕಿನ ಗಾಣಿಗ ಸಮಾಜದ ಯುವ ಘಟಕ ತಾಲ್ಲೂಕು ಅಧ್ಯಕ್ಷರಾಗಿ ಸಿದ್ದನಗೌಡ ಎಮ್ ಪಾಟೀಲ್ ಆಯ್ಕೆಯಾಗಿದ್ದಾರೆ.ಸಮಸ್ತ ಯಡ್ರಾಮಿ ತಾಲ್ಲೂಕು ಮತ್ತು ಮಾಗಣಗೇರಾ ಗ್ರಾಮದ ಸರ್ವ ಸದಸ್ಯರ ಒಮ್ಮತದಿಂದ ಆಯ್ಕೆಯಾಗಿದಕ್ಕೆ ಯಡ್ರಾಮಿ ಹಾಗೂ

ಕಲಬುರಗಿ:ಯಾವುದೇ ವಿಶ್ವವಿದ್ಯಾಲಯದ ಗುಣಮಟ್ಟ ಹಳೆಯ ವಿದ್ಯಾರ್ಥಿಗಳಿಂದಲೇ ತಿಳಿಯುತ್ತದೆ ಹಳೆಯ ವಿದ್ಯಾರ್ಥಿಗಳ ಯಶಸ್ಸು ವಿವಿಗಳ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತದೆ ಎಂದು ಖಾಜಾ ಬಂದಾನವಾಜ್ ವಿವಿಯ ಕಲಾ, ಭಾಷಾ,ಮಾನವಕತೆ,ಸಮಾಜ ವಿಜ್ಞಾನ ಹಾಗೂ ವಿಜ್ಞಾನ ನಿಕಾಯದ ಡೀನ್ ಡಾ.ನಿಶಾತ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ಸಮಗ್ರ ಕೃಷಿಯ ಬಗ್ಗೆ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಡಾ.ಶಾಮರಾವ್ ಕುಲಕರ್ಣಿ (ಬೇಸಾಯ ಶಾಸ್ತ್ರ ವಿಭಾಗ) ಅವರು ತೊಗರಿ ಮತ್ತು ಹತ್ತಿಯ ಬೇಸಾಯ ಕ್ರಮಗಳ

ಅಫಜಲಪುರ:ದೇಶದ ವಾಸ್ತುಶಿಲ್ಪ ಕಲೆಗೆ ಭಗವಾನ್ ಶ್ರೀ ವಿಶ್ವಕರ್ಮರ ಕೊಡುಗೆ ಅಪಾರವಾದದ್ದು ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೊಬ್ಬುರ (ಬಿ)ಯ ಅತಿಥಿ ಶಿಕ್ಷಕಿಯಾದಂತಹ ಶ್ರೀಮತಿ ನಾಗಮ್ಮ ಎಮ್ ಪಂಚಾಳ ಅವರು ಹೇಳಿದರು.ಕಲಬುರಗಿ ಜಿಲ್ಲೆಯ ಅಫಜಲಪುರ

ಕಲಬುರಗಿ/ಯಡ್ರಾಮಿ:ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಲಯ ಭೀಮರಾಯನಗುಡಿಯ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ನಡೆಯುತ್ತಿದೆ.ಗ್ರಾಮದಲ್ಲಿ ಸೆಪ್ಟೆಂಬರ್ 4 ರಿಂದ ಆರಂಭವಾಗಿರುವ

ಗುರುವೇ ಶ್ರೀ ಗುರುವೇನನ್ನ ಒಲವಿನ ಗುರುವೇನನ್ನ ಅಕ್ಕರೆಯ ಗುರುವೇನನ್ನ ಮನದಾಳ ಗುರುವೇ|| ತಿದ್ದಿ ತಿಡಿ ಕಲಿಸಿದ ಗುರುವೇಮುದ್ದಿನ ಮಾತು ಕಲಿಸಿದ ಗುರುವೇತಾಳ್ಮೆರೂಪ ಮೌನದ ಗುರುವೇಅಕ್ಷರ ಬಳ್ಳಿ ತಿಳಿಸಿದ ಗುರುವೇ|| ಮುದ್ದು ಮಕ್ಕಳ ಮನಸ್ಸಿನ ಗುರುವೇಮುದ್ದು
Website Design and Development By ❤ Serverhug Web Solutions