ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಮ್ಮೂರ ಆಂಜನೇಯ

ನಮ್ಮೂರ ಕಾಯೊ ಹನುಮ
ನಿನ್ನಿಂದ ಸಾರ್ಥಕವಾಯಿತು ಈ ಜನ್ಮ 
ಪ್ರಸನ್ನಾಂಜನೆಯ ನೀನು ಬಂದು ನೆಲೆಸಿ
ನಿನ್ನಿಂದ ಪ್ರಸನ್ನವಾಯಿತು ವಾಣಿಗರಹಳ್ಳಿ ಎನ್ನುವ ನಮ್ಮೂರು


ಅನಾದಿಕಾಲದಿಂದ ನಲೆಸಿರುವ 
ಅಭಯಾಂಜನೇಯ ನೀನು
ಊರಾಚೆ ಗುಡಿಯಲ್ಲಿ ನೀನಿದ್ದೆ
ಹಿರಿಯರು ಕಿರಿಯರು ಯುವಕರಿಂದ
ತನು ಮನ ಧನ ಕನಕ ಅರ್ಪಿಸಿ ಜೀರ್ಣೋದ್ದಾರವಾಗಿ
ವಿದ ವಿದವಾದ ಹೂವು ಗಂದ-ಸುಗಂಧ ದೀಪ ದೂಪ ಲೇಪಿಸಿ
ಚಿರಯುವಕನಂತೆ ಕಂಗೋಳಿಸುತ್ತಿರುವೆ ಹನುಮ

ವಾಣಿಗರಹಳ್ಳಿ ನೋಡಲು ಅದ್ಬುತ ಬಹಳ
ವಿಶ್ವಕ್ಕೆ ಶ್ರೇಷ್ಠ ನಮ್ಮ ಚಾಮುಂಡೇಶ್ವರಿಯ ಜಂಬುಸವಾರಿ
ಆಂಜನೇಯಸ್ವಾಮಿಯ ದೇವರ ಉತ್ಸವ
ನಮ್ಮೂರಿಗೆ ಬಹಳ ಶ್ರೇಷ್ಠ

-ವಿ.ಶ್ರೀನಿವಾಸ,ವಾಣಿಗರಹಳ್ಳಿ
ದೊಡ್ಡಬಳ್ಳಾಪುರ(ತಾ)

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ