
ಕೂಲಿ ಕಾರ್ಮಿಕರಿಂದ ಪ್ರತಿಭಟನೆ
ಕಾರಟಗಿ: ತಾಲೂಕಿನ ಗುಂಡುರು ಗ್ರಾಮ ಪಂಚಾಯಿತಿಯ ರೈತ ಕೂಲಿ ಕಾರ್ಮಿಕರ ಘಟಕದಿಂದ ಕಾಯಕ ಬಂಧುಗಳಿಗೆ ಪ್ರೋತ್ಸಾದ ನೀಡದೆ ಇರುವುದು, ಟ್ಯಾಕ್ಟರ್ ಬಾಡಿಗೆ ಬಿಲ್ ಪಾವಸ್ ಪಾವತಿಸದೆ ಇರುವುದರಿಂದ ಪಿಡಿಒ ಮತ್ತು J E ಭ್ರಷ್ಟಾಚಾರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಾರಟಗಿ: ತಾಲೂಕಿನ ಗುಂಡುರು ಗ್ರಾಮ ಪಂಚಾಯಿತಿಯ ರೈತ ಕೂಲಿ ಕಾರ್ಮಿಕರ ಘಟಕದಿಂದ ಕಾಯಕ ಬಂಧುಗಳಿಗೆ ಪ್ರೋತ್ಸಾದ ನೀಡದೆ ಇರುವುದು, ಟ್ಯಾಕ್ಟರ್ ಬಾಡಿಗೆ ಬಿಲ್ ಪಾವಸ್ ಪಾವತಿಸದೆ ಇರುವುದರಿಂದ ಪಿಡಿಒ ಮತ್ತು J E ಭ್ರಷ್ಟಾಚಾರ

ಮುಂಡಗೋಡ ದಲ್ಲಿ ಇಂದು ದಾಸ ಶ್ರೇಷ್ಠ ಕನಕದಾಸರ ಹಾಗೂ ವೀರ ವನಿತೆ ಒನಕೆ ಓಬವ್ವ ಅವರ ಜಿಲ್ಲಾ ಮಟ್ಟದ ಜಯಂತಿ ಕಾರ್ಯಕ್ರಮ ಕಾರ್ಮಿಕ ಸಚಿವ ಶ್ರೀ ಶಿವರಾಮ ಹೆಬ್ಬಾರ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ನೆರವೇರಿತು.ಶಿರಸಿ
ಜೇವರ್ಗಿ: ದಿನಾಂಕ 11.11.2022ರಂದು ಜೇವರ್ಗಿಯ ದತ್ತ ನಗರ ಬಡಾವಣೆಯಲ್ಲಿರುವ ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ ದತ್ತ ನಗರ ಜೇವರ್ಗಿಯಲ್ಲಿ ಅದ್ಭುತವಾಗಿ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವು ವಿದ್ಯಾರ್ಥಿನಿಯರಿಂದ ದೇಶಭಕ್ತಿಗೀತೆಗಳೊಂದಿಗೆ ಪ್ರಾರಂಭಿಸಲಾಯಿತು. ಹಲವಾರು

ಭದ್ರಾವತಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಲಪ್ಪ ವೃತ್ತದಲ್ಲಿ ದಾಸಶ್ರೇಷ್ಠ ಕನಕದಾಸರ 535ನೇ ಜಯಂತೋತ್ಸವವನ್ನು ಸರಳವಾಗಿ ಆಚರಿಸಲಾಯಿತು.ಕನಕದಾಸರ ಕೀರ್ತನೆಗಳನ್ನು ಮಕ್ಕಳಿಗೆ ಹೇಳಿಕೊಟ್ಟು ಅದರ ಅರ್ಥವನ್ನು ತಿಳಿಸಲಾಯಿತು. ನಾವು ಸಮಾಜವನ್ನು ಬದಲಿಸುವಂತಹ ನಿಟ್ಟಿನಲ್ಲಿ ಯೋಚಿಸೋಣ ಪ್ರಯತ್ನಿಸೋಣ

ಬಾಗಲಕೋಟೆ:ಜಿಲ್ಲಾ ಆಡಳಿತ ಭವನದಿಂದ ಭಕ್ತ ಕನಕದಾಸರ ಭವ್ಯ ಮೆರವಣಿಗೆಯೊಂದಿಗೆ ಹಾಗೂ ಹೆಣ್ಣು ಮಕ್ಕಳು ಕುಂಭವನ್ನು ಹೊತ್ತುಕೊಂಡು ಡೊಳ್ಳು ಹಾಗೂ ಡಿಜೆ ಸೌಂಡ್ ಮೂಲಕ ಸದ್ದು ಮಾಡಿಕೊಂಡು ಸೆಕ್ಟರ್ ನಂಬರ್ 16 ಭರಮದೇವರ ದೇವಸ್ಥಾನದ ಮೂಲಕ

ಲಿಂಗಸುಗೂರು ತಾಲೂಕು ಆಡಳಿತ ವತಿಯಿಂದ ಕನಕದಾಸ ಜಯಂತೋತ್ಸವ ಸರ್ಕಾರಿ ಜೂನಿಯರ್ ಕಾಲೇಜ್ ಮೈದಾನ ಆವರಣದಿಂದ ಮೆರವಣಿಗೆ ಮೂಲಕ ಕನಕದಾಸ ಜಯಂತೋತ್ಸವ ಅದ್ದೂರಿಯಾಗಿ ಆಚರಣೆ ಮಾಡಲಾಯಿತು ಇದೇ ಸಂದರ್ಭದಲ್ಲಿ ತಾಲೂಕಾ ಆಡಳಿತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು

ಯಾದಗಿರಿ ಜಿಲ್ಲಾಧ್ಯಂತ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಖಂಡಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಂಭಾಗದಲ್ಲಿ ನಿರಂತರ ಧರಣೆ ಮಾಡುವುದರ ಮುಖಾಂತರ ಮೂರನೇ ದಿನಕ್ಕೆ ಕಾಲಿಟ್ಟ ಧರಣಿ ನಮ್ಮ ಬೇಡಿಕೆಗಳನ್ನು ಈಡೇರಿವರಿಗೂ ಧರಣಿ ಹೀಗೆ

ಗಂಗಾವತಿಯ ತಾಲೂಕು ಪಂಚಾಯತ್ ಕಚೇರಿಯಲ್ಲಿ ಇಂದು ಶ್ರೀ ಭಕ್ತ ಕನಕದಾಸರ ಹಾಗೂ ವೀರವನಿತೆ ಓಬವ್ವ ಜಯಂತಿಯನ್ನು ಆಚರಿಸಲಾಯಿತು. ಈ ವೇಳೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತಗೌಡ ಪಾಟೀಲ್, ವ್ಯವಸ್ಥಾಪಕರು ಶಾಂತವೀರಯ್ಯ, ಪ್ರಥಮ ದರ್ಜೆ

ಕಾರಟಗಿ:ತಾಲೂಕಿನ ಸಿಂಗನಾಳ ಗ್ರಾಮದಲ್ಲಿ 535ನೆಯ ಕನಕ ಜಯಂತಿಯ ಎಲ್ಲಾ ಸಮಾಜದ ಬಾಂಧವರಿಂದ ಸಂಭ್ರಮದಿಂದ ಆಚರಣೆ ಮಾಡಲಾಯಿತು, ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರುದ್ರೇಶ್ ಬಿ ಮಾತನಾಡಿ ಶ್ರೀ ಕನಕದಾಸರು 15-16 ನೆಯ (1508-1606)

ಹನೂರು : ತಾಲ್ಲೂಕಿನ ಕೌದಳ್ಳಿ ಗ್ರಾಮದ ಸಮೀಪ ರಸ್ತೆ ಗುಂಡಿ ತಪ್ಪಿಸಲು ಹೋಗಿ ವಾಹನ ಸವಾರ ಬಿದ್ದು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.ಹೊಸದೊಡ್ಡಿ ಗ್ರಾಮದ ವೇಲು ಅಪಘಾತಕ್ಕೆ ಒಳಗಾದವರು.ಕೌದಳ್ಳಿ ಗ್ರಾಮದಿಂದ ರಾಮಪುರದ ಮುಖ್ಯರಸ್ತೆಯಲ್ಲಿ ತೆರಳುವಾಗ
Website Design and Development By ❤ Serverhug Web Solutions