
ರೈತರ ಕೃಷಿ ಚಟುವಟಿಕೆಯಲ್ಲಿ ಆರ್ಥಿಕತೆಯ ಸಬಲಿಕರಣದ ಸದುದ್ದೇಶದೊಂದಿಗೆ 18/12/2022
ರೈತಮಿತ್ರ ಸೋಶಿಯಲ್ ಟ್ರಸ್ಟ್ ಕಛೇರಿಯ ಅಂಗ ಸಂಸ್ಥೆ ನ್ಯಾಟನ್ ಟೆಕ್ನಾಲಜಿ ಪೈವೆಟ್ ಲಿಮಿಟೆಡ್ ಕಂಪನಿ ಉದ್ಘಾಟನೆಯನ್ನು ಪರಮಪೂಜ್ಯ
ಶ್ರೀಬಸವಲಿಂಗ ಮಹಾಸ್ವಾಮೀಜಿಗಳು ರುದ್ರಾಕ್ಷಿ ಮಠ ಹುಬ್ಬಳ್ಳಿ ಇವರ ದಿವ್ಯ ಸಾನಿದ್ಯದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ರೈತಮಿತ್ರ ಸೋಶಿಯಲ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ವೀರೇಶ.ಇಂಗಳಹಳ್ಳಿ ಹಾಗೂ ನಿರ್ದೇಶಕರಗಳಾದ ಶ್ರೀ ನಾಗರಾಜ ಸಗರದ,ಶ್ರೀ ಮುದಿಯಪ್ಪ,ನಾಗರಡ್ಡಿ,ಶ್ರೀ ಸಿದ್ದಲಿಂಗಯ್ಯ,ಭಾಗಲಕೋಟಮಠ,ಶ್ರೀಬಸವರಾಜ್ ಖಾನಾಪುರ್,ಶ್ರೀ ಜಯ ದೇವ್. ಕೋಟಿ
ಟ್ರಸ್ಟ್ ನ ಹಿತೈಷಿಗಳಾದ
ಶ್ರೀ ಮೃತ್ಯoಜಯ ಹಿರೇಮಠ,ಮೃತ್ಯoಜಯ.ಸಿ.ಕೆ. ಅನೀಲ್ ಕುಮಾರ್ ಕುರ್ಲಗೇರಿ,
ಕೆ.ಸಿ.ಕುರ್ಲ್ ಗೇರಿ ಉಪಸ್ಥಿತರಿದ್ದರು.
