ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅನ್ ಕೌಂಟೇಬಲ್ ಪಬ್ಲಿಕ್:ಮಳಖೇಡ

ಅನ್ಕೌಂಟೇಬಲ್ ಪಬ್ಲಿಕ್

ಜೇವರ್ಗಿ: ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ಮಳಖೇಡದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಪಾರ ಮೋದಿ ಅಭಿಮಾನಿಗಳು,ಹಿಂದೂ ಅಭಿಮಾನಿಗಳ ಜನಸ್ತೋಮವೋ ಜನಸ್ತೋಮ! ಹಾಗಾಗಿ ಪ್ರಧಾನಮಂತ್ರಿ ಯವರು ಕಲಬುರಗಿ ಜಿಲ್ಲೆಗೆ ಆಗಮಿಸುತ್ತಿದ್ದಂತೆ ಹಲವಾರು ದೇಶಭಕ್ತರು ಪಕ್ಷ ಬಂಧುಗಳು ಮೋದಿಯವರ ಹೆಸರು ಕೂಗಿ ಜೈ ಮೋದಿ ಜೈ ಮೋದಿ ನಮೋ ಮೋದಿ ಎಂದು ಕೂಗುತ್ತಾ ಇಡೀ ಕಲಬುರಗಿ ಜಿಲ್ಲೆ ಕರ್ನಾಟಕ ರಾಜ್ಯದ್ಯಂತ ಮೋದಿಯ ಅಭಿಮಾನಿಗಳ ಆಶಾ ಕೂಗು ತುಂಬಿತು.ಈ ಕಾರ್ಯಕ್ರಮದಲ್ಲಿ ಸುಮಾರ ಐವತ್ತೊಂದು ಸಾವಿರ ಬಂಜಾರ ಸಮಾಜಕ್ಕೆ ಹಕ್ಕು ಪತ್ರ ವಿತರಿಸಿ ಗಿನ್ನಿಸ್ ದಾಖಲೆ ಮೆರೆದರು ಮತ್ತು ಘನವೆತ್ತ ಪ್ರಧಾನ ಮಂತ್ರಿಯವರು ನಮ್ಮದು ಡಬಲ್ ಇಂಜಿನ್ ಸರ್ಕಾರವಿರುವುದರಿಂದ ಹೊಸ- ಹೊಸ ಯೋಜನೆಗಳನ್ನುಕಾರ್ಯ ರೂಪಕ್ಕೆ ಹಲವಾರು ಜಾರಿಗೆ ತಂದಿದ್ದೇವೆ ಹಾಗಾಗಿ ಮತ್ತೆ ನಮ್ಮ ಸರ್ಕಾರವೆ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಧನಾತ್ಮಕವಾಗಿ ನುಡಿದರು.ಕಾರ್ಯಕ್ರಮಕ್ಕೆ ಆಗಮಿಸಿದ ಅಪಾರ ಪಕ್ಷ‌ ಬಂಧುಗಳು,ಅಭಿಮಾನಿಗಳು,ಕರ್ನಾಟಕ ಮತ್ತು ಕಲಬುರಗಿ ಜಿಲ್ಲೆಯ ಸಮಸ್ತ ಬಂಧು ಮಿತ್ರರು ಮಂಬರುವ ಚುನಾವಣೆಯು ಫೈಬಲ್ ಇಂಜಿನ್ ಸರ್ಕಾರ ಬಿಜೆಪಿ ಸರ್ಕಾರವೇ ನೂರಕ್ಕೆ ನೂರು ಪ್ರತಿಶತ ಸರ್ಕಾರ ರಚನೆ ಮಾಡುತ್ತದೆ ಎಂದು ಅಂತರಾಳದ ಮಾತುಗಳನ್ನು ಹೇಳಿದರು. ಈ ಕಾರ್ಯಕ್ರಮದಲ್ಲಿ ಜೇವರ್ಗಿ ತಾಲ್ಲೂಕಿನ ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್,ಮಲ್ಲಿನಾಥಗೌಡ ಪಾಟೀಲ್,ರೇವಣಸಿದ್ದಪ್ಪ ಸಂಕಾಲಿ,ಆರ್ ಭೀಮರಾವ್ ಪ್ರಸ್ತತರಿದ್ದರು.


ವರದಿ: ಚಂದ್ರಶೇಖರ ಎಸ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ