ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರಿಗೇ ಮಾಹಿತಿ ನೀಡದೆ ಗ್ರಾಮಸಭೆ ಮಾಡಿಕೊಂಡ ಬೇಜವಾಬ್ದಾರಿ ಗಂಗಾಧರ್ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ:ಸದಸ್ಯ ಸೆಲ್ವಂ ಹೇಳಿಕೆ

ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೀಗೆಯೇ ಹಲವು ಬಾರಿ ಗ್ರಾಮ ಸಭೆಗಳು ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಯಾವುದೇ ತರಹದ ನೋಟಿಸ್ ಸದಸ್ಯರಿಗೆ ನೀಡುವುದಿಲ್ಲ ಹಾಗೂ ಪಂಚಾಯಿತಿ ಸದಸ್ಯರ ಗಮನಕ್ಕೆ ಹಾಗೂ ಗ್ರಾಮದಲ್ಲಿ ಯಾರಿಗೂ ಸರಿಯಾದ ರೀತಿ ಮಾಹಿತಿ ನೀಡದೆ ಗ್ರಾಮ ಸಭೆ ಇಂದು ಮಾಡಿಕೊಂಡಿರುವುದು ಎಷ್ಟು ಸರಿ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸೆಲ್ವಂ ತನ್ನ ಅಳಲು ತೋರಿಕೊಂಡರು ಹಾಗೂ ಈ ಪಂಚಾಯಿತಿ ಪಿಡಿಓ ಗಂಗಾಧರ್ ಯಾವುದೇ ಸಭೆಗಳು ಮಾಡಿದರೆ ದಿನಾಂಕ ನಿಗದಿ ಮಾಡುತ್ತಾರೆ ಸದಸ್ಯರಿಗೆ ತಿಳಿಸುತ್ತಾರೆ ,ಆದರೆ ಸಭೆ ರದ್ದು ಮಾಡಿದಾಗ ತಿಳಿಸುವುದಿಲ್ಲ ಆಗ ಸದಸ್ಯರು ಅಭಿವೃದ್ಧಿ ಅಧಿಕಾರಿಯನ್ನು ಕರೆ ಮಾಡಿ ಕೇಳಬೇಕು ಹೀಗೆಯೇ ಹತ್ತು ಹಲವು ಬೇಜವಾಬ್ದಾರಿ ಕೆಲ್ಸ ಮಾಡುತ್ತಾರೆ ಆದ ಕಾರಣ ಈ ಕೂಡಲೇ ಇವರನ್ನು ಮೇಲಧಿಕಾರಿಗಳು ಎಚ್ಚರಿಸಿ ಗ್ರಾಮಭಿರುದ್ಧಿ ಗೆ ಸಹಕರಿಸುವಂತೆ ಹೇಳ ಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಇದೆ ಗ್ರಾಮ ಪಂಚಾಯಿತಿಯ ಸದಸ್ಯರಾದ ಸೆಲ್ವಂ ಕೇಳಿಕೊಂಡರು.
ವರದಿ ಉಸ್ಮಾನ್ ಖಾನ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ