ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಾಂಗ್ರೆಸ್ ಪಕ್ಷ ತೊರೆದು: ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ದೇವಿಂದ್ರ ಸುರಪುರಕರ್, ನಗರಸಭೆ ಸದಸ್ಯ ಕಾಶಪ್ಪ

ಯಾದಗಿರಿ ಶಹಾಪುರ ತಾಲ್ಲೂಕಿನ ನಗರಸಭೆಯ ಕಾಂಗ್ರೇಸ್ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರಮಾಣದಲ್ಲಿ ವಿವಿಧ ಸಮಾಜದ ನಾಯಕರುಗಳು ಮತ್ತು ಯುವಕರು ಕಾಂಗ್ರೆಸ್ ಪಕ್ಷವನ್ನು ತೊರೆದು ಶಹಾಪುರ ಮತಕ್ಷೇತ್ರದ ಬಿ ಜೆ ಪಿ ಯುವ ಮುಖಂಡರಾದ ಶ್ರೀ ಅಮೀನರೆಡ್ಡಿ ಯಾಳಗಿ ಅವರ ನೇತೃತ್ವದಲ್ಲಿ ಬಿ ಜೆ ಪಿ ಪಕ್ಷಕ್ಕೆ ಸೇರ್ಪಡೆಯಾದರು. ಈ ಕಾರ್ಯಕ್ರಮದಲ್ಲಿ ದೇವಿಂದ್ರ ಸುರಪುರಕರ್ (ಸನ್ನಿ) ಹಾಗೂ ಕಾಶಪ್ಪ ನಗರಸಭೆ ಸದಸ್ಯ ಮತ್ತು ಕಾಂತು ತಹಸಿಲ್ದಾರ್ ಹಾಗೂ ಬಸ್ಸು ರತ್ತಾಳ, ಬುಡ್ಡಪ್ಪ ಹಳ್ಳಿಕಟ್ಟಿ , ಭಾಗಪ್ಪ ಮತ್ತು ದೇವಿ ನಗರದ ಕಾಂಗ್ರೆಸ್ ಕಾರ್ಯಕರ್ತರಾದ ಪ್ರಭು ಹೊಸಮನಿ, ಶಿವು ಸಗರ, ನಿಂಗಪ್ಪ ಶಿವರಬಂಡಿ, ಬಸ್ಸು ಹಾಲಭಾವಿ, ಸಾಹು ಐಕೂರ, ಅಮರೇಶ ದೊಡ್ಡಮನಿ, ಶರಣು ದೊಡ್ಡಮನಿ ಮತ್ತು ನಿಂಗಪ್ಪ ಹಯ್ಯಾಳಕರ, ಮಾನಪ್ಪ ಸೂಗೂರು, ಪಿಲ್ಲಪ್ಪ ಗಂಗನಾಳ, ಬಸ್ಸು ನಾಯ್ಕೋಡಿ, ಬಸ್ಸು ಸಾಲಿಮನಿ, ಭೀಮು ನಾಯ್ಕೋಡಿ, ಸಂಗು ನಾಯ್ಕೋಡಿ, ಶರಣಪ್ಪ ಫಿಲ್ಟರ್ ಖೇಡ, ರಡ್ಡಿ , ರಾಘು, ಶರಣು ಮೇಸ್ತ್ರೀ , ದೇವು ಪೂಜಾರಿ, ನಾಗು ಹೆಡಗಮುದ್ರಿ, ಸುರೇಶ ಪೂಜಾರಿ, ರವಿ ಸಾಲಿಮನಿ, ನಾಗಪ್ಪ ನಾಯ್ಕೋಡಿ, ಕಬುಲು, ಸಾಬಣ್ಣ ಪೂಜಾರ, ನಂದಪ್ಪ ದ್ಯಾವಪೂರ, ಸೋಪಣ್ಣ ಸಗರ, ರಾಘವೇಂದ್ರ ಗುಡಿ ಹಳಿಪೇಠ, ಸಂತೋಷ ಮ್ಯಾಳಗಿ , ಅನಂತರಾವ ಕುಲ್ಕರ್ಣಿ , ಮೌನೇಶ.ಎಮ್‌,ಕೆ,ಜ್ಯುವಲೆರ್
ಹಾಗೂ ಸಿದ್ದು ದೇವಿನಗರ, ಅಮಲಪ್ಪ ನಾಯ್ಕೋಡಿ, ಭಾಗಪ್ಪ ದೊರಿ, ಅಜಯ ಶಮಾನ, ನಿಂಗಪ್ಪ ಶೇಖರಬಂಡಿ , ರೆಡ್ಡಿ ಟೋಕಾಪುರ, ಭಾಗು ಹಯ್ಯಾಳಕರ, ಅಮೃತ ಸಾಲಕ್ಕಿ, ರಡ್ಡಿ ವಿಭೂತಿಹಳ್ಳಿ, ಬಸವರಾಜ ಬೆನಕನಹಳ್ಳಿ ಕುರಕುಂದಿ, ನಿಂಗಪ್ಪ ಬೆನಕನಹಳ್ಳಿ ಮತ್ತು ಸಿದ್ದಪ್ಪ ಬೆನಕನಹಳ್ಳಿ ಹಾಗೂ ನಗರದ ಇತರ ವಾರ್ಡನ ಕಾರ್ಯಕರ್ತರು ಹಾಗೂ ಯುವಕರು ಕಾಂಗ್ರೆಸ್ ಪಕ್ಷ ತೊರೆದು. ಬಿಜೆಪಿ ಪಕ್ಷದ ಯುವ ಮುಖಂಡರಾದ ಅಮೀನರೆಡ್ಡಿ ಯಾಳಗಿ ಯವರ ಸಮ್ಮುಖದಲ್ಲಿ ಸೇರ್ಪಡೆಯಾದರು.

ವರದಿ:ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ