ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಿವಿಧ ಪಕ್ಷಗಳಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆ

ಸಿಂಧನೂರು//ಮಾ.28.ಇಂದು ಸಿಂಧನೂರು ವಿಧಾನಸಭಾ ಕ್ಷೇತ್ರದ ದುಮತಿ ಗ್ರಾಮದಲ್ಲಿ ಮತ್ತು ಸಾಸಲಮರಿ ಗ್ರಾಮದಲ್ಲಿ ಪಟಾಕ್ಷಿ ಬಿಡುವ ಮೂಲಕ ಅದ್ದೂರಿಯಾಗಿ ಸ್ವಾಗತವನ್ನು ಮಾಡಿದರು ಹಾಗೂ ಅನೇಕ ಹಿರಿಯ ಮುಖಂಡರು, &ಯುವಕರು ಕಲ್ಯಾಣ ರಾಜ್ಯ ಪ್ರಗತಿಪಕ್ಷಕ್ಕೆ ಸೇರ್ಪಡೆಯಾದರು. ನಂತರ ಕಲ್ಯಾಣ ರಾಜ್ಯ ಪ್ರಗತಿಪಕ್ಷದ ಸಿಂಧನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಮಲ್ಲಿಕಾರ್ಜುನ್ ನೆಕ್ಕಂಟಿ ಯವರ ನೇತೃತ್ವದಲ್ಲಿ ದುಮತಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ನಾರಾಯಣ ರೆಡ್ಡಿ, ಅಯ್ಯಪ್ಪ ನಾಯಕ್, ಶಿವನಗೌಡ,ದೇವರಾಜ,ಮೈಬು ರಾಮಚಂದ್ರ, ಕರಿಬಸವ ತಾತ, ಚೌಡಪ್ಪ, ದೊಡ್ಡಮನಿ, ಶಿವರಾಜ್, ಶಿವಪುತ್ರ, ದ್ಯಾವಣ್ಣ,ಶಿವಶರಣ, ಸ್ವಾಮಿ, ದೇವು,ವೆಂಕಣ್ಣ,ದೇವೇಗೌಡ, ಹಾಗೂ ಅದೆ ರೀತಿಯಾಗಿ ಸಾಸಲಮರಿ ಗ್ರಾಮದಿಂದ ಮಲ್ಲನಗೌಡ, ಏನ್ ಶರಣಪ್ಪ, ನಾಗರಾಜ, ದೊಡ್ಡ ಬಸವ, ಅಮರೇಶ, ಅಯ್ಯನಗೌಡ,ಸಿದ್ದನಗೌಡ, ಸಂತೋಷ,ಮುತ್ತಣ್ಣ,ಅಭಿ, ವೆಂಕನಗೌಡ, ಈಶಪ್ಪ, ಮಲ್ಲಣ್ಣ,ಸಗರಪ್ಪ, ಬಸವನಾಗರಾಳ್,ಬಸವ ತಳವಾರ್, ಮಾರಲದಿನ್ನಿ ಶಿವರಾಯ , ರಾಮನಗೌಡ, ಅಶೋಕ, ಇನ್ನೂ ಅನೇಕ ಯುವಕರು, ಹಿರಿಯ ಮುಖಂಡರು ಇವರೆಲ್ಲಾ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಕ್ಷೇತ್ರದ ಜನತೆ ರಾಜಕೀಯ ಬದಲಾವಣೆ ಬಯಸಿರುವ ಹಿನ್ನೆಲೆಯಲ್ಲಿ ಜನತೆಯ ಆಷೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ದೃಢಸಂಕಲ್ಪ ಮಾಡಿ ವಿವಿಧ ಪಕ್ಷಗಳನ್ನು ತರೋದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪರ್ವತ ರೆಡ್ಡಿ, ಈರಣ್ಣ ಪೂಜಾರಿ, ಶಿವು ದೇಸಾಯಿ, ಶಿವರಾಜ್ ನಾಯಕ, ನವೀನ್ ನಾಡಗೌಡ,ಶ್ರೀ ಕಾಂತ್, ಗೋವಿಂದ ರಾವ್, ಹರ್ಷ ಪಾತೂರಿ, ವಿಜಯ ಕುಮಾರ್, ವಂಶಿ, ಅನಿಲ್ ಕುಮಾರ್,ಪ್ರವೀಣ್ ಇನ್ನು ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ// ವೆಂಕಟೇಶ.H. ಬೂತಲದಿನ್ನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ