ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಿ.ಎಂ ಕ್ಷೇತ್ರದಲ್ಲಿ ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಭಾರಿ ಅನ್ಯಾಯ 

ಹಾವೇರಿ ಜಿಲ್ಲೆ ಶಿಗ್ಗಾವ್ ತಾಲೂಕಿನಲ್ಲಿ ಅಕ್ರಮ ಸಕ್ರಮ ಯೋಜನೆಯಲ್ಲಿ ಅರಣ್ಯ ಪ್ರದೇಶ ಹುಲ್ಲುಗಾವಲು ಈ ರೀತಿ ಹಲವಾರು ಸ್ಥಳಗಳಲ್ಲಿ ಹಾಗೂ ಜಮೀನುಗಳಲ್ಲಿ ಸುಮಾರು ವರ್ಷಗಳ ಹಿಂದೆಯೇ ಸಾಗುವಳಿ ಮಾಡುತ್ತಾ ಬಂದಿದ್ದೇವೆ ಈ ಹಿಂದೆಯೂ ನಮಗೆ ಅಕ್ರಮ ಸಕ್ರಮ ಯೋಜನೆಯಲ್ಲಿ ಜಮೀನುಗಳನ್ನು ಮಂಜೂರು ಮಾಡುತ್ತೇವೆ ಅಂತ ಈ ಹಿಂದಿನ ತಹಶೀಲ್ದಾರ್ ಹಾಗೂ ಸಿ.ಎಂ. ಅವರು ಭರವಸೆಯನ್ನು ನೀಡಿದ್ದರು ಇನ್ನೂವರೆಗೂ ಆ ಭರವಸೆ ಭರವಸೆಯಾಗಿ ಉಳಿದಿದೆ ನಾವು ಉಳಿಮೆ ಮಾಡಿದ ಜಮೀನುಗಳನ್ನು ಕೇಳಲು ಹೋದರೆ ಇಂದಿನ ತಹಶೀಲ್ದಾರ್ ಸಂತೋಷ್ ಹಿರೇಮಠ ಅವರು “ಸುಮಾರು ನಿಯಮಗಳು ಹಾಗೂ ಸುತ್ತೋಲೆಗಳಿವೆ ಅವುಗಳ ನಾ ನೋಡಿಕೊಂಡು ನಿಮಗೆ ಜಮೀನುಗಳನ್ನು ಮಂಜೂರು ಮಾಡಲು ಮುಂದಿನ ಕ್ರಮ ಜರುಗಿಸುತ್ತೇವೆ”ಅಂತ ಆಶ್ವಾಸನೆಯನ್ನು ಹೇಳುತ್ತಿದ್ದಾರೆ ಈ ಯೋಜನೆಯಲ್ಲಿ ಜಮೀನು ಮಂಜೂರಾತಿಗಾಗಿ ಮಂಜೂರಿಸುವ ಕುರಿತು ತುಂಬಾ ಅನ್ಯಾಯವಾಗಿದೆ ಹಾಗೂ ಜಮೀನು ಮಂಜುರಿ ನೀಡುವ ವಿಷಯದಲ್ಲಿ ವಿಳಂಬ ನೀತಿ ಅನುಸರಿಸುತ್ತೀರಿ ನಮಗೆ ಜಮೀನು ಮಂಜೂರು ಮಾಡಲೇಬೇಕು ಇಲ್ಲವಾದಲ್ಲಿ ಇಲ್ಲೇ ನಿರಂತರವಾಗಿ ಧರಣಿ ಹೂಡುತ್ತೇವೆ ಅಂತ ಅಂತ ಸಾರ್ವಜನಿಕರು ಶಿಗ್ಗಾವ್ ತಹಶೀಲ್ದಾರ್ ಕಚೇರಿಯ ಮುಂದೆ 3 ದಿನಗಳಿಂದ ಪ್ರತಿಭಟನೆಗೆ ಕುಳಿತು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ.

-ಕರುನಾಡ ಕಂದ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ