ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಡಿಜಿಟಲ್ ಸಂಚಾರಿ ತಾರಾಲಯ

ಗದಗ:ಸಂಚಾರಿ ಡಿಜಿಟಲ್ ತಾರಾಲಯ ಕಾರ್ಯಕ್ರಮವು ಸರ್ಕಾರದ ವಿನುತನ ಯೋಜನೆಯಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಹಾಗೂ ಇದರ ನಿರ್ವಹಣಾ ಸಂಸ್ಥೆಯಾದ “ವರ್ಣಾಜ್ ಟೆಕ್ನಾಲಜಿಸ್” ಸಂಸ್ಥೆಯು ಕಳೆದ 2017 ರಿಂದ ಈ ಯೋಜನೆ ಯನ್ನು ನಿರ್ವಹಿಸುತ್ತಿದ್ದು ಇಲ್ಲಿಯವರೆಗೆ 15ಲಕ್ಷ ಮಕ್ಕಳಿಗೆ ಹಾಗೂ ಸುಮಾರು 60 ಸಾವಿರ ಶಿಕ್ಷಕರಿಗೆ ಖಗೋಳಶಾಸ್ತ್ರದ ಬಗ್ಗೆ, ನಕ್ಷತ್ರ ಪುಂಜಗಳು, ನಕ್ಷತ್ರಗಳು, ಆಕಾಶ ಕಾಯಗಳ ಪರಿಚಯ ಹಾಗೂ ನಭೋಮಂಡಲದ ಕೌತುಕಗಳನ್ನು ತಾರಾಮಂಡಲದಲ್ಲಿ ತಿಳಿಸಲಾಗುತ್ತದೆ.
ಭಾರತದ ಜಮ್ಮು, ಕಾಶ್ಮೀರ, ಲಡಾಕ, ಹಿಮಾಚಲ್ ಪ್ರದೇಶ, ಕರ್ನಾಟಕ ಸೇರಿ ಇನ್ನೂ ಹಲವಾರು ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿನಿತ್ಯ ಜಿಲ್ಲೆ ತಾಲೂಕು ಹಳ್ಳಿಯ ಶಾಲೆಗಳಿಗೆ ಈ ನಮ್ಮ ಸಂಚಾರಿ ತಾರಾಲಯವು ತೆರಳಿ ಅಲ್ಲಿ ಒಂದು ಕೊಠಡಿಯಲ್ಲಿ ಡೋಮ್ ಸೆಟ್ ಅಪ್ ಮಾಡಿ 360° ಸಿಸ್ಟಮ್ ಪ್ರೊಜೆಕ್ಟರ್ ಮೂಲಕ ಶಾಲೆಯ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸೌರಮಂಡಲದ ಕುರಿತು ವಿಥೌಟ್ ಗ್ಲಾಸ್ 3D ಎಫೆಕ್ಟ್ ನ ವಿಡಿಯೋ ಗಳನ್ನು ತೋರಿಸಲಾಗುವದು, ಈ ಕಾರ್ಯಕ್ರಮವು ಶಾಲಾ ಮಕ್ಕಳ ಪರೀಕ್ಷೆ ಹಾಗೂ ಬೇಸಿಗೆ ರಜೆ ಸಮೀಪಸುತ್ತಿರುವ ಕಾರಣ ಈ ನಮ್ಮ ವಿನುತನ ಕಾರ್ಯಕ್ರಮ ವನ್ನು ಇನ್ನಿತರ ಸಂಘ ಸಂಸ್ಥೆ ಹಾಗೂ ವಿಶೇಷ ಕಾರ್ಯಕ್ರಮಗಳಲ್ಲಿ ಆಯೋಜಿಸಲು ಇಚ್ಛೆಸಿರುತ್ತೇವೆ ಆದ ಕಾರಣ ಇದರ ಸದುಪಯೋಗ ವನ್ನು ಉಚಿತವಾಗಿ ಪಡೆದುಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8431077106 ಸಂಪರ್ಕಿಸಬೇಕಾಗಿ ವಿನಂತಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ