ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾಂಚಳ್ಳಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ

ಹನೂರು :ಅಜ್ಜಿಪುರ ಸಮೀಪದ ಕಾಂಚಳ್ಳಿ
ಗ್ರಾಮದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ರಸ್ತೆಯ ಪಕ್ಕದಲ್ಲಿರವ ಶ್ರೀನಿವಾಸ್ ಮತ್ತೆ ವೆಂಕಟಮ್ಮ ಮಾದೇವರಾಜಮನ್ ಅಕ್ಕ ಪಕ್ಕ ಎಲ್ಲ ಜಮೀನಿನಲ್ಲಿ ಚಿರತೆ ಪ್ರತ್ಯೇಕವಾಗಿ ಕಾಲು ಹೆಜ್ಜೆ ಗುರುತುಗಳು ಹೆದ್ದುಕಾಣುತ್ತುದ್ದು ಇದರಿಂದ ಜನರು ಭಯದ ವಾತವರಣದಲ್ಲಿ ಹೋಡಾಡುವಂತಾಗಿದೆ ಈ ಭಾಗದ ಜನರು ಈ ಸರ್ಕಾರವನ್ನು ಕೇಳುವುದು ನಿಮ್ಮ ಆಸ್ತಿ ಕೊಡಿ ಅಂತಸ್ತು ಕೊಡಿ ಎನ್ನುತ್ತಿಲ್ಲ ಬದಲಾಗಿ ನಮ್ಮ ಜನರ ಆರೋಗ್ಯವನ್ನು ರಕ್ಷಿಸಿ ಕೊಡಿ ಎಂದು ಕೇಳುತ್ತೇವೆ ,ನಿವು ನಿಜವಾಗಲು ಗೌರವವನ್ನು ಈ ದೇಶದ ರೈತರಿಗೆ ಕೊಡುವುದಾದರೆ ಇಲ್ಲಿರುವ ರೈತರು ಚಿರತೆಯ ಭಯದಲ್ಲಿ ರಾತ್ರಿ ಸಮಯದಲ್ಲಿ ಹೊಲಗಳಿಗೆ ನೀರು ಹಾಯಿಸಲು ತುಂಬಾ ತೊಂದರೆಯಾಗುತ್ತಿದೆ ಮತ್ತೆ ಈ ರೈತನ ಜೀವಕ್ಕೆ ಬೆಲೆ ಇಲ್ಲದಂತಾಗಿದೆ ,ಹಾಗೂ ಸರಿಯಾದ ಸಮಯಕ್ಕೆ ನಮಗೆ ಬೆಳಗಿನ ಜಾವ ವಿದ್ಯುತ್ ಕೊಡಿ ಎಂದು ಕೇಳುತ್ತಿದ್ದೆವಿ ಕಾಡು ಪ್ರಾಣಿಗಳು ನಮ್ಮ ಪ್ರಾಣಿಗಳನ್ನು ತಿಂದರೆ ನಮ್ಮ ಕುಟುಂಬಕ್ಕೆ ನೀವು ಪರಿಹಾರವನ್ನು ಸರಿಯಾಗಿ ನೀಡುತ್ತಿಲ್ಲವೆಂದು ರೈತ ಮುಖಂಡ ಕಾಂಚಳ್ಳಿ ಬಸವರಾಜು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ದೂರಿದರು .
ವರದಿ :ಉಸ್ಮಾನ್ ಖಾನ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ