ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜಗದ್ಗುರು ರಂಭಾಪುರಿ ಮಹಾ ಸ್ವಾಮಿಜಗಳ ಅಡ್ಡಪಲ್ಲಕ್ಕಿ ಮಹೋತ್ಸವ

ಯಾದಗಿರಿ: ಸುರಪುರ ತಾಲೂಕಿನ ಏವೂರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ 1008 ಜಗದ್ಗುರು ರಂಭಾಪುರಿ ಮಹಾ ಸ್ವಾಮಿಗಳು ವೀರಸೋಮೇಶ್ವರ.
ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ಜಗದ್ಗುರುಗಳು 1008 ಶ್ರೀ ಜಗದ್ಗುರು ರಂಭಾಪುರಿ ಮಾಹಾ ಸ್ವಾಮಿಜಿ ಬಾಳೆಹೊನ್ನೂರು ಆಶಿರ್ವಾದ ಪಡೆದ ಗ್ರಾಮಸ್ಥರು.
ಕುಂಡ ಹೊತ್ತ ಮಹಿಳೆಯರು,
ಗಜೋತ್ಸವ ಮೇಲೆ ಬಸವೇಶ್ವರ ಪುರಾಣ ಮೆರವಣಿಗೆ ನಡೆಯಿತು.ಗ್ರಾಮದ ತುಂಬೆಲ್ಲಾ ಹಬ್ಬದ ವಾತವಾರಣ ನಿರ್ಮಾಣವಾಗಿತ್ತು ಸಕಲ ವಾದ್ಯ ಮೇಳಗಳೊಂದೊಗಿ ಕುಂಬ ಹೊತ್ತು ಮಹಿಳೆಯರಿಗೆ ಸ್ವಾಗತಿಸಿದರು,ಹರ ಚರ ಗುರ ಮೂರ್ತಿಗಳ ನೇತೃತ್ವದಲ್ಲಿ
ಅದ್ದೂರಿಯಾಗಿ ಜರುಗಿತು ನಾಡಿನ ವಿವಿದ ಮೂಲೆಗಳಿಂದ ಸ್ವಾಮಿಜಿಗಳು ದಿವ್ಯ ಸಾನಿದ್ಯದಲ್ಲಿ. ನಾಡಿನ ಜನತೆಗೆ ಸ್ವಾಮಿಜಿಯವರು ಧರ್ಮ ಉಪದೇಶ ಮಾಡಿದರು.

ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ