ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮುಸ್ಲಿಂ ಮೀಸಲಾತಿ ರದ್ದು ಮಾಡಿರುವ ಸರ್ಕಾರ ವಿರುದ್ಧ ಪ್ರತಿಭಟನೆ

ಸಿಂದಗಿ:ಸಿಂದಗಿ ತಾಲ್ಲೂಕಿನ ಗೋಲಗೇರಿ ಗ್ರಾಮದ ಮುಸ್ಲಿಂ ಬಾಂಧವರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಮುಸ್ಲಿಂ ಮೀಸಲಾತಿಯ ನಾಲ್ಕು ಪರ್ಸೆಂಟ್ ಈ ಡಬಲ್ ಎಸ್ ಗೆ ವರ್ಗಾಯಿಸಲು ತೀರ್ಮಾನಿಸುವ ಸರ್ಕಾರದ ವಿರುದ್ಧ ಮುಸ್ಲಿಂ ಬಾಂಧವರು ಇದು ಅಸಂವಿಧಾನಿಕವಾಗಿದೆ ಎಂದು ಪ್ರತಿಭಟನೆ ನಡೆಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಜಿಲ್ಲಾ ಯುವ ಘಟಕ ಅಧ್ಯಕ್ಷರಾದ ಮೋದಿನ್ ಶಾಬಾದಿ ಹಾಗೂ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷರಾದ ಎ.ಡಿ ಕೋರವಾರ
ಹಿಂದುಳಿದ ವರ್ಗಗಳಂತೆ ಕರ್ನಾಟಕದ ಮುಸ್ಲಿಂ ಸಮುದಾಯರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗವೆಂದು ವೈಜ್ಞಾನಿಕ ಅಧ್ಯಯನದ ಮೂಲಕ ಗುರುತಿಸಿ ಟು ಬಿ ಮೀಸಲಾತಿಯನ್ನು ನೀಡಲಾಗಿತ್ತು ತದನಂತರ ನಾಗನಗೌಡ ಸಮಿತಿ ವೆಂಕಟಸ್ವಾಮಿ ಆಯೋಗ 1990 ಚೆನ್ನಪ್ಪ ರೆಡ್ಡಿ ಆಯೋಗ ಕೂಡಾ ಮುಸ್ಲಿಮರನ್ನು ಹಿಂದುಳಿದ ವರ್ಗಗಳೆಂದು ಸೇರಿಸಿದ್ದು ಕಾಣಬಹುದು
ಮುಸ್ಲಿಂ ಸಮಾಜ ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಎಸ್ ಸಿ ಸಮುದಾಯಕ್ಕಿಂತ ಕೆಳಮಟ್ಟದಲ್ಲಿದೆ ಎಂದು ಜಸ್ಟಿಸ್ ರಾಜೇಂದ್ರ ಸಂಚಾರ ವರದಿ ಹೇಳಿದೆ ಮಾದರಿ ಶಿಕ್ಷಣದಿಂದ ವಂಚಿತ ಮುಸ್ಲಿಂ ಸಮಾಜಕ್ಕೆ ಶಿಕ್ಷಣ ಉದ್ಯೋಗ ಸರ್ಕಾರಿ ಸೌಲಭ್ಯದಿಂದ ಮಾಡುವ ಮುಖ್ಯವಾಹಿನಿಗೆ ಬಾರದಂತೆ ನೋಡಿಕೊಳ್ಳುವ ಶ್ರದ್ಧೆಂತರವಾಗಿದೆ ಹಿಂದುಳಿದ ವರ್ಗ ಮುಸ್ಲಿಂ ಸಮುದಾಯ ಸಾಮಾಜಿಕವಾಗಿ ಆರ್ಥಿಕವಾಗಿ ದುರ್ಬಲವಾಗಿದ್ದು ಪರವಾಗಿ ಮುಸ್ಲಿಂ ಆಪರೇಷನ್ ಮೀಸಲಾತಿಯನ್ನು ಮುಂದುವರಿಸಲು ಗೌರವಾನ್ವಿತ ರಾಜ್ಯಪಾಲರು ಕರ್ನಾಟಕ ಸರ್ಕಾರ ಹಾಗೂ ಗೌರವಾನ್ವಿತ ರಾಷ್ಟ್ರಪತಿಯವರು ಭಾರತದ ಸರ್ಕಾರದ ಇ ಡಬ್ಲ್ಯೂ ಎಸ್ ಗೆ ವರ್ಗಾಯಿಸುವ ತೀರ್ಮಾನವನ್ನು ಮುಸ್ಲಿಂ ಮೀಸಲಾತಿಯನ್ನು ಮುಂದುವರಿಸಲು ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಂಡು ನ್ಯಾಯ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು ಸಿಂದಗಿ ತಾಲೂಕು ದಂಡಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು
ಈ ಸಮಯದಲ್ಲಿ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ಜಿಲ್ಲಾ ಯುವ ಘಟಕ ಅಧ್ಯಕ್ಷ ಮೋದಿನ್ ಶಾಬಾದಿ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷರಾದ ಎ. ಡಿ ಕೋರವಾರ ಸೈಪನ್ ಕೋರವಾರ ಶಿವು ಹತ್ತಿ ಅಲ್ಲಾಭಕ್ಷ ಹುಂಡೆಕಾರ ಮಕ್ತುಮ ನಾಗಾವಿ
ಸಂತೋಷ್ ಪಾಟೀಲ ಡಂಬಳ ಅಬೂಬಕರ್ ಶಾಬಾದಿ ಶಕೀಲ್ ಮುಲ್ಲಾ ದಾವಲು ಬಂಕಲಗಿ ಮೈಬೂಬ್ ಹಂಡೆಕಾರ್ ಶಬ್ಬೀರ್ ಬಾಗವಾನ ಮೈಬೂಬ್ ಚೌಧರಿ ಅನ್ಸಾರ್ ದೊಡ್ಡಮನಿ ಯೂಸುಫ್ ಬಾಗವಾನ ಹಲವಾರು ಮುಸ್ಲಿಂ ಮುಖಂಡರು ಮತ್ತಿತರರು ಭಾಗವಹಿಸಿದರು
ವರದಿ.ಖಾದರಬಾಷ ಮೇಲಿನಮನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ