ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಸಿಂಧನೂರು//ಏ.03. ಸಿಂಧನೂರು ನಗರದ ಅನೇಕ ಜೆಡಿಎಸ್ ಮುಖಂಡರು 2023 ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಆಗುತ್ತೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ ಎಂದು ಸಾರ್ವಜನಿಕರ ಮಾತಾಗಿದೆ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಯವರ 2013-2018 ರ ಆಡಳಿತ ಅವಧಿಯ ಅಭಿವೃದ್ಧಿ ಕಾರ್ಯಗಳನ್ನು, ಅವರ ನಾಯಕತ್ವವನ್ನು, ಕಾಂಗ್ರೇಸ್ ಪಕ್ಷದ ತತ್ವ ಸಿದ್ಧಾಂತವನ್ನು ಮೆಚ್ಚಿ, ಹಂಪನಗೌಡ ಬಾದರ್ಲಿ ಇವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷದ ದುರಾಢಳಿತಕ್ಕೆ ಬೇಸತ್ತು ಇಂದು ಮಲ್ಕಾಪುರ ಗ್ರಾಮದ ಹಿರಿಯ ಮುಖಂಡರಾದ ರಾಮನಗೌಡ ಅವರ ಅಪಾರ ಬೆಂಬಲಿಗರಾದ ಅಯ್ಯಪ್ಪ ನಾಯಕ, ಅಮರೇಶ ಮಡಿವಾಳ, ಹನುಮೇಶ ನಾಯಕ,ಶಿವಪ್ಪ ಮಡಿವಾಳ, ನಾಗೇಶ ನಾಯಕ, ವೆಂಕೋಬಯ್ಯ ಗಂದಿ,ನರಸಿಂವುಲು,ವೆಂಕೋಬ ಬೊವಿ, ಬಸವನಗೌಡ ಹರೆಟನೂರು, ಮಲ್ಲಯ್ಯ, ಹರೆಟನೂರು,ಬಸವರಾಜ ಹರೆಟನೂರು, ಹಾಗೂ ಯುವಕರು, ಮುಖಂಡರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಾಂಗ್ರೇಸ್ ಪಕ್ಷಕ್ಕೆ ಆಗಮಿಸಿದ ಆತ್ಮೀಯ ಯುವ ನಾಯಕರಿಗೆ, ಮುಖಂಡರಿಗೆ ಕಾಂಗ್ರೆಸ್ ಶಾಲು ಆಕಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಬಾಬುಗೌಡ ಬಾದರ್ಲಿ,ರಾಜುಗೌಡ ಬಾದರ್ಲಿ,ಲಿಂಗಪ್ಪ ದಡೆಸೂಗುರು, ಬಸವರಾಜ ಹಿರೇಗೌಡರು,ಸಣ್ಣ ಬೀಮನಗೌಡರು,ಶಿವನಗೌಡ ಎಲೆಕೂಡ್ಲಿಗಿ, ರಂಗನಗೌಡ್ರು, ಎನ್ ಅಮರೇಶ, ಪಾಲಕ್ಷಗೌಡ ಗೋರೆಬಾಳ, ಮಂಜುನಾಥಗೌಡ ಗೊರೆಬಾಳ,ವೆಂಕೋಬ ಜಿನ್ನದ್, ವೀರೇಶ ಪೂಲಬಾವಿ, ಪಂಪನಗೌಡ ಎಲೆಕೂಡ್ಲಿಗಿ,ಆದನಗೌಡ ಬೂತಲದಿನ್ನಿ ನರೇಶ ಆಲಪಾಟಿ, ಆನಂದಗೌಡ ಬೊಮ್ಮನಾಳ, ಸಮಾಜೀಕ ಜಾಲತಾಣದ ವಾಗೇಶ್ ಶ್ರೀ ಮತ್ತಿತರರು ಉಪಸ್ಥಿತರಿದ್ದರು.
ವರದಿ// ವೆಂಕಟೇಶ.H. ಬೂತಲದಿನ್ನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ