ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಿಜೆಪಿ ಆಕಾಂಕ್ಷಿಗಳಿಂದ ಶ್ರೀಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ

ಚಿಕ್ಕಬಳ್ಳಾಪುರ:ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿಯಾಗಿರುವಂತಹ ಸಿ ಮುನಿರಾಜ್ ರವರು ಬಾಗೇಪಲ್ಲಿ ತಾಲೂಕು ಪಾತು ಪಾಳ್ಯ ಹೋಬಳಿಯ ದೇವರಾಸುಪಲ್ಲಿ ಗ್ರಾಮದಲ್ಲಿ ಸವಿತಾ ಸಮಾಜದ ಮುಖ್ಯಸ್ಥರು ಹಾಗೂ ದೇವರ ಹಮ್ಮಿಕೊಂಡಿರುವಂತಹ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪೂಜೆಯಲ್ಲಿ ಭಾಗವಹಿಸಿದರು ಅವರು ಭಾಗವಹಿಸಿದ ಸಂದರ್ಭದಲ್ಲಿ ಪಕ್ಷದ ಮುಖಂಡರು ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಎಲ್ಲರೂ ಹಾಜರಿದ್ದರು ಸುಮಾರು 150 ರಿಂದ 200 ಜನ ಭಕ್ತಾದಿಗಳು ಪಕ್ಷದ ಕಾರ್ಯಕರ್ತರು ಭಾಗವಾಗಿ ಭಾಗಿಯಾಗಿದ್ದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಾಗೇಪಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಆಗಿಲ್ಲ ಬಾಗೇಪಲ್ಲಿ ಅಭಿವೃದ್ಧಿಯಾಗಬೇಕಾದರೆ ಇಲ್ಲಿ ತುಂಬಾ ಯುವಕರು ಉದ್ಯೋಗಗಳಿಲ್ಲದೆ ನಿರುದ್ಯೋಗಗಳಾಗಿ ಬೆಳೆದಿದ್ದಾರೆ ಅವರಿಗೆ ಉದ್ಯೋಗಾವಕಾಶಗಳನ್ನು ಮಾಡಿಕೊಳ್ಳಬೇಕಾದ ಎಲ್ಲಿ ಹೋಗಿ ಕೆಲವೊಂದು ಕಂಪನಿಗಳನ್ನು ಸ್ಥಾಪನೆ ಮಾಡಬೇಕು ಎಂದು ಹೇಳಿದರು ಅದೇ ರೀತಿ ಇಲ್ಲಿನ ಮಾನ್ಯ ಶಾಸಕರಾದಂತಹ ಸುಬ್ಬ ರೆಡ್ಡಿ ಅವರು ಯಾವುದೇ ರೀತಿ ಅಭಿವೃದ್ಧಿಯನ್ನು ಇಲ್ಲಿವರೆಗೂ ಮಾಡಿಲ್ಲ ರಸ್ತೆಗಳು ಆಗಲಿ ಇಲ್ಲ ಜನರಿಗೆ ಯಾವುದೇ ರೀತಿ ಅಭಿವೃದ್ಧಿ ಆಗಿಲ್ಲ ಆದ್ದರಿಂದ ನನಗೊಂದು ಅವಕಾಶ ಕೊಟ್ಟು ನನ್ನ ಗೆಲ್ಲಿಸಿದರೆ ಪ್ರತಿಯೊಂದು ನಿಮ್ಮ ಮನೆ ಮಗನಂತೆ ನಿಮ್ಮಲ್ಲಿ ಒಬ್ಬನಂತೆ ನಾನು ಎಲ್ಲಾ ಅಭಿವೃದ್ಧಿಯನ್ನು ಮಾಡಿ ತೋರಿಸುತ್ತೇನೆ ಎಂಬ ಮಾತುಗಳನ್ನು ಅವರು ಆಡಿದರು.
ವರದಿಗಾರರು-ರಾಮಾಂಜಿನಪ್ಪ ಬಾಗೇಪಲ್ಲಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ