ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸರ್ವ ಜನಾಂಗದ ಏಳಿಗೆಗಾಗಿಜೆಡಿಎಸ್ ಗೆ ಬೆಂಬಲಿಸಿ:ಸೂರ್ಯಕಾಂತ ನಾಗಮಾರಪಳ್ಳಿ

ಬೀದರ ಉತ್ತರ ವಿಧಾನ ಸಭಾ
ಕ್ಷೇತ್ರದ ನಾವದಗೇರಿಯಲ್ಲಿ
ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ
ಸೂರ್ಯಕಾಂತ ನಾಗಮಾರಪಳ್ಳಿ ಅವರು ಬೀದರ ಏಳಿಗೆಗಾಗಿ ಮತ್ತು ಸಮಗ್ರ ಅಭಿವೃದ್ಧಿಗಾಗಿ ಮತ ನೀಡಬೇಕೆಂದು ಸಮಸ್ತ ನಾವದಗೇರಿ ಮತದಾರರಲ್ಲಿ ವಿನಂತಿಸಿದರು.
ಜನರಿಂದ ಮೊಳಗುತ್ತಿರುವ
ಒಂದೇ ಧ್ವನಿಯೆಂದರೆ ಬೀದರ ಅಭಿವೃದ್ಧಿಗೆ ಜೆಡಿಎಸ್ ಪಕ್ಷದ
ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ
ಈ ವೇಳೆ ನಿವಾಸಿಗಳು ಸಂಪೂರ್ಣವಾಗಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಸೂರ್ಯಕಾಂತ ನಾಗಮಾರಪಳ್ಳಿ ಅವರಿಗೆ ಬೆಂಬಲ ಸೂಚಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸೂರ್ಯಕಾಂತ ನಾಗಮಾರಪಳ್ಳಿ ಅವರು
ನನ್ನನು ಬೆಂಬಲಿಸಿ
ನನ್ನ ಕ್ರಮ ಸಂಖ್ಯೆ 5 ಕ್ಕೆ ತೆನೆ ಹೊತ್ತ ರೈತ ಮಹಿಳೆ ಗುರುತಿಗೆ ಮೇ 10ರಂದು ತಮ್ಮ ಅಮೂಲ್ಯವಾದ ಮತ ನೀಡಿ ನಿಮ್ಮ ಮನೆಯ ಮಗನಿಗೆ ನಿಮ್ಮ ಸೇವಕನಾಗಿ ದುಡಿಯಲು ಒದು ಸಲ ಅವಕಾಶ ನೀಡಬೇಕೆಂದು ನಾವದಾಗೇರಿಯಲ್ಲಿ
ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ
ಶ್ರೀ ಮಾರುತಿ ಬೌಧ್ದೆ,ಶ್ರೀ ಫೆರ್ನಾಂಡಿಸ್ ಹಿಪ್ಪಳಗಾವು,
ಶ್ರೀ ವಿಜಯಕುಮಾರ ಸೋನಾರೆ,ಶ್ರೀ ರಾಜಕುಮಾರ ಮಾಳಗೆ,ಶ್ರೀ ರಾಜಕುಮಾರ ಗುನಳ್ಳಿ,ಶ್ರೀ ವೀರಶೆಟ್ಟಿ ಪಾಟೀಲ,ಶ್ರೀ ಫಿಲಿಫ್ ದೊಡ್ಡಮನಿ,ಶ್ರೀ ಸಂಜಯರಾಜ್ ಭಾಸ್ಕರ,ಶ್ರೀ ಸ್ವಾಮಿದಾಸ್ ದೊಡ್ಡ,
ಶ್ರೀ ವಿಜಯಕುಮಾರ ವಾಘ ಮಾರೆ,ಶ್ರೀ ಸಿದ್ಧಾರ್ಥ ಲಂಬಲೇ,ಶ್ರೀ ಪಾಲರಾಜ್,ಶ್ರೀ ಮೋಜಸ್ ನಾಗುರೇ,
ಶ್ರೀ ಅಕ್ಷಯ,ಶ್ರೀ ತುಳಸಿರಾಮ ದೊಡ್ಡೇ,ಶ್ರೀ ಶಾಂತು ದೊಡ್ಡೇ,ಆಕಾಶ ಮೈನಳೆಕರ್,ಪ್ರವಿಣ ದಿನೆ,ಪ್ರಶಾಂತ ಚಿಕ್ಕಪೇಟೆ,ಲೋಕೇಶ್ ವರ್ಮಾ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

ವರದಿ-ಸಾಗರ್ ಪಡಸಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ