ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹಿರೂರ,ಕೊಣ್ಣೂರ,ಬಳಗಾನೂರಲ್ಲಿ ಕಾಂಗ್ರೆಸ್ ಗೆ ಹೆಚ್ಚು ಲೀಡ್

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಹಲವೆಡೆ ಕಾಂಗ್ರೆಸ್ ಗೆ ಲೀಡ್ ಮುದ್ದೇಬಿಹಾಳ ಮತಕ್ಷೇತ್ರದ ಹಿರೂರ ಕೂಣ್ಣೂರ ಬಳಗಾನೂರ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿಗಿಂತ ಕಾಂಗ್ರೆಸ್ ಅಭ್ಯರ್ಥಿ ಹೆಚ್ಚು ಮತಗಳನ್ನು ಪಡೆದಿದ್ದು ಈ ಮೂರು ಗ್ರಾಮಗಳಲ್ಲಿ ಕಾಂಗ್ರೆಸ್ ಹೆಚ್ಚು ಲೀಡ್ ಪಡೆದುಕೊಂಡು ಕಾಂಗ್ರೆಸನ ಅಪ್ಪಾಜಿ ನಾಡಗೌಡರಿಗೆ ಬೆಂಬಲ ನೀಡಿದೆ ಎಂದು ಕೂಣ್ಣೂರಿನ ಅಸ್ಕಿ ಫೌಂಡೇಶನ್ ಅಧ್ಯಕ್ಷರು ಶ್ರೀ .ಸಿ.ಬಿ. ಅಸ್ಕಿ ಹಾಗೂ ಬಳಗಾನೂರದ ಯುವ ಮುಖಂಡ ಶ್ರೀ ಶಾಂತಗೌಡ ಬಿರಾದಾರ ತಿಳಿಸಿದ್ದಾರೆ ಈ ಕುರಿತು ಕರುನಾಡ ಕಂದ ಪಾಕ್ಷಿಕ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಹಿರೂರನ 4 ಮತಗಟ್ಟಿಗಳಲ್ಲಿ ಕಾಂಗ್ರೆಸಗೆ 1138 ಬಿಜೆಪಿಗೆ 916 ಮತಗಳು ದೊರಕಿವೆ ಇಲ್ಲಿ ಕಾಂಗ್ರೆಸಗೆ 222 ಮತಗಳು ಹೆಚ್ಚಾಗಿವೆ . ಕೊಣ್ಣೂರನ 5 ಮತಗಟ್ಟೆಗಳಲ್ಲಿ ಕಾಂಗ್ರೆಸಗೆ 1269 ಬಿಜಿಪಿಗೆ 1209 ಮತಗಳು ದೊರಕಿದ್ದು ಇಲ್ಲಿ ಕಾಂಗ್ರೆಸಗೆ 60 ಮತಗಳು ಹೆಚ್ಚಾಗಿವೆ ಬಳಗಾನೂರನ 3 ಮತಗಟ್ಟಿಗಳಲ್ಲಿ ಕಾಂಗ್ರೆಸಗೆ 960 ಬಿಜಿಪಿಗೆ 901 ಮತಗಳು ಹೆಚ್ಚಾಗಿವೆ ಈ ಮೂರು ಗ್ರಾಮಗಳು ಅಪ್ಪಾಜಿ ನಾಡಗೌಡರ ಕೈ ಬಲಪಡಿಸಿದೆ ಎಂದು ತಿಳಿಸಿದ್ದಾರೆ.
ವರದಿ : ಉಸ್ಮಾನ. ಬಾಗವಾನ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ