ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಚಿವ ಶ್ರೀ ಶಿವರಾಜ್‌ ತಂಗಡಗಿ ಅವರಿಗೆ ಸನ್ಮಾನ

ಕೊಪ್ಪಳ: ಜನಪ್ರಿಯ ಮುಖ್ಯಮಂತ್ರಿ ಅನ್ನರಾಮಯ್ಯ, ಗ್ಯಾರಂಟಿ ರಾಮಯ್ಯ ಅವರ ಸರಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನೂತನ ಸಚಿವರಾಗಿ ಆಯ್ಕೆಯಾಗಿರುವ ಅಭಿವೃದ್ಧಿ ಹರಿಕಾರ ಕನ್ನಡದ ಕುವರ ಸನ್ಮಾನ್ಯ ಶ್ರೀ ಶಿವರಾಜ್‌ ತಂಗಡಗಿ ಅವರಿಗೆ ತಾಲೂಕು ಪಂಚಯತಿ ಮಾಜಿ ಅಧ್ಯಕ್ಷರಾದ ಪ್ರಕಾಶ ಭಾವಿ ಕಾಂಗ್ರೇಸ್ ಯುವ ಮುಖಂಡರಾದ ಮಲ್ಲಿಕಾರ್ಜುನಗೌಡ ಹೊಸಮನಿ, ಅಮರೇಶ ಬರಗೂರು, ಶಂಕರಗೌಡ ಸಿಂಗನಾಳ್, ಹನುಮಂತಪ್ಪ ಮ್ಯಾಗೇರಿ, ತಿಪ್ಪನಗೌಡ ಮಾಲಿಪಾಟೀಲ್, ಮಹಿಬೂಬ್ ಮಾನ್ವಿ, ಪೀರ್ ಸಾಬ್ ಜೆಂಡಾಕಟ್ಟಿ, ಪಂಪಾಪತಿ ಕೈಲಾಸಪತಿ, ನಾಗನಗೌಡ ಕುಂಟೋಜಿ, ಬುಡ್ಡನಗೌಡ ಹೊಸಮನಿ, ಕರೀಮ್ ಸಾಬ್ ಗುರಗುಂಟಾ, ಶಿವು ಸುಂಕದ್ ಸೇರಿದಂತೆ ಅನೇಕ ಮುಖಂಡರು ಸಚಿವರ ಆಶಯದಂತೆ ಶಾಲು,ಹಾರ, ತುರಾಯಿಗಳ ಬದಲು, ಅನೇಕ ಮಹತ್ವದ ಗ್ರಂಥಗಳನ್ನು ನೀಡಿ ಶುಭಕೋರಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ