ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಒಟ್ಟು 262 ಗ್ರಾಪಂನ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗಾಗಿ ಮೀಸಲಾತಿ ನಿಗದಿ ಪಡಿಸಲು ಸಭೆ

ಶಿವಮೊಗ್ಗ/ಭದ್ರಾವತಿ: 2020 ರಲ್ಲಿ ನಡೆದಿದ್ದ ಗ್ರಾಮ ಪಂಚಾಯಿತಿಯ ಮೊದಲನೇ ಅವಧಿಯ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಮೀಸಲಾತಿ ಮುಗಿಯುತ್ತಿದ್ದು, ಇದರಿಂದ ಎರಡನೇ ಅವಧಿಗೆ ಮೀಸಲಾತಿ ನಿಗದಿ ಪಡಿಸಲು ಎಲ್ಲಾ ಗ್ರಾಪಂ ಸದಸ್ಯರ ಸಭೆ ಕರೆಯಲಾಗಿದೆ.

ಜೂನ್ 19 ರಂದು ಶಿವಮೊಗ್ಗ ತಾಲ್ಲೂಕಿನ 42 ಗ್ರಾಪಂ ಗಳ ಸದಸ್ಯರ ಸಭೆಯನ್ನ ಕುವೆಂಪು ರಂಗಮಂದಿರದಲ್ಲಿ,
ಜೂ.20 ರಂದು ಬೆಳಿಗ್ಗೆ 10-30ಕ್ಕೆ ತೀರ್ಥಹಳ್ಳಿಯ ಗೋಪಾಲಗೌಡ ರಂಗಮಂದಿರದಲ್ಲಿ 38 ಗ್ರಾಪಂ ಸದಸ್ಯರ ಸಭೆ,
ಮಧ್ಯಾಹ್ನ 3 ಗಂಟೆಗೆ ಹೊಸನಗರದಲ್ಲಿ ವಿದ್ಯಾ ಸಂಘ ರಂಗ ಮಂದಿರದಲ್ಲಿ 30 ಗ್ರಾಪಂ ಸದಸ್ಯರುಗಳ ಸಭೆ ನಡೆಯಲಿದೆ.
ಜೂ.21 ರಂದು ಭದ್ರಾವತಿಯ ಶ್ರೀ ವೆಂಕಟೇಶ್ವರ ಚಲನ ಚಿತ್ರ ಮಂದಿರದಲ್ಲಿ 39 ಗ್ರಾಪಂ ಸದಸ್ಯರ ಸಭೆ, ಜೂ.22 ರಂದು ಶಿಕಾರಿಪುರದ ಸುವರ್ಣಸಾಂಸ್ಕೃತಿಕ ಭವನದಲ್ಲಿ 43 ಗ್ರಾಪಂ ಸದಸ್ಯರ ಸಭೆ, ಜೂ.23ರಂದು ಸೊರಬದ ಶ್ರೀರಂಗ ಕನ್ವೆಂಷನಲ್ ಹಾಲ್ ನಲ್ಲಿ 35 ಗ್ರಾಪಂ ಸದಸ್ಯರ ಸಭೆ ಬೆಳಿಗ್ಗೆ 10-30 ಕ್ಕೆ, ಹಾಗೂ ಮಧ್ಯಹ್ನ 3 ಗಂಟೆಗೆ ಸಾಗರದ 35 ಗ್ರಾಪಂ ಸದಸ್ಯರ ಸಭೆ ಕರೆಯಲಾಗಿದೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ