ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಳೆಗಾಗಿ ಗುಡ್ಡೆಕಲ್ಲಿಗೆ ಮಕ್ಕಳಿಂದ ಮಡಿಲೆ ನೀರು

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಚಿಕ್ಕ ಮಕ್ಕಳಿಂದ ಗುಡ್ಡೆ ಕಲ್ಲಿಗೆ ಮಳೆಗಾಗಿ ನೀರು ಹಾಕುವ ಮೂಲಕ ಪ್ರಾರ್ಥನೆ ನಡೆಯಿತು.

ಆಗಿನ ಕಾಲದಿಂದಲೂ ಹಿರಿಯರ ವಾಡಿಕೆಯಂತೆ ದೇವಾನು ದೇವತೆಗಳನ್ನು ನಮಿಸುವುದರಿಂದ ಮಳೆರಾಯನನ್ನು ಕರೆಯುವ ಪದ್ದತಿ ಅನಾದಿ ಕಾಲದಿಂದಲೂ ಗ್ರಾಮದಲ್ಲಿ ನಡೆದು ಬಂದಿದೆ ಕಳೆದ ಬರಗಾಲ ದಿನಗಳಲ್ಲಿ ಬಾಲ ಮಕ್ಕಳು ರಾತ್ರಿ ಹಾಗೂ ಬೆಳಿಗ್ಗೆ ಯಾರಿಗೂ ಕಾಣದಂತೆ ಹಾಗೂ ಮಾತಾಡದಂತೆ ಗ್ರಾಮದ ಎಲ್ಲಾ ದೇವಸ್ಥಾನಕ್ಕೆ ತೆರಳಿ ಒಂಬತ್ತರಿಂದ ಹತ್ತು ಚಿಕ್ಕ ಮಕ್ಕಳು ಇದನ್ನು ಮಾಡುತ್ತಿದ್ದರು ಒಂಬತ್ತು ದಿನ ಅಥವಾ ಹನ್ನೊಂದು ದಿನ ಹೀಗೆ ನಿತ್ಯ ಬೆಳಗ್ಗೆ ನೀರು ಹಾಕುತ್ತಿದ್ದರು ಹಾಗೂ ಮತ್ತೊಂದು ಭಜನೆ ಮೂಲಕ ಇಪ್ಪತ್ತು ನಾಲ್ಕು ತಾಸು ನಿರಂತರ ಮಡಿಲೆ ಎರಡು ತಾಸು ಶಿವನ ಆರಾದನೆ ಮಾಡುತ್ತಾ ಮಡಿಲೆ ಭಜನ ಮಾಡುತ್ತಿದ್ದರು ಹೀಗೆ ಭಜನೆ ಹಾಗೂ ಗ್ರಾಮದ ದೇವರುಗಳಿಗೆ ಸಲ್ಲಿಸುವ ನೀರು ಹಾಕುವ ಪೂಜೆ ಸಲ್ಲಿಸಿದೊರಳಗೆ ಗ್ರಾಮದಲ್ಲಿ ಮಳೆದ ಬಂದ ಬಗೆ ಬಹಳ ಹರ್ಷತಂದಿದ್ದು ಅದೇ ರೀತಿಯಲ್ಲಿ,
ಈ ವರ್ಷವೂ ಮಳೆ ಬರದ ಕಾರಣ ಮಕ್ಕಳಿಂದ ಗ್ರಾಮದ ಗುಡ್ಡೆ ಕಲ್ಲಿಗೆ ಐದು ದಿನ ನೀರು ಹಾಕುವ ಮೂಲಕ ವಿಷೇಶ ಪೂಜೆ ಸಲ್ಲಿಸಲಾಗುತ್ತಿದ್ದು ಹಾಗೂ ಗ್ರಾಮದ ದೇವರುಗಳಿಗೆ ಉಡಿತುಂಬುವ ಕಾರ್ಯ ಇಟ್ಟುಕೊಂಡಿದ್ದು ಸದ್ಯ ಮೂರು ದಿನ ಪ್ರಾರಂಭವಾಗಿ ಗ್ರಾಮದಲ್ಲಿ ಮಳೆ ಬಂದಿದ್ದು ಸಂತಸ ತಂದಿದೆ.ಈ ಕಾರ್ಯದಲ್ಲಿ ಬಸವಣ್ಣ ವೈ,ನಾಗರಾಜ ಬಿ,ರಾಘವೇಂದ್ರ,ಟಿ/ಪಂಪಯ್ಯತಾತ,ವೀರನಾಗಪ್ಪ ಲಿಂಗರಾಜ ಹಾಗೂ ಮಕ್ಕಳು ಭಾಗಿಯಾಗಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ