
ಒಂದು ದಿನದ ಬಂದ್ ಗೆ ಕರೆ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕೃಷಿ ಪರಿಕರಗಳ ಮಾರಾಟಗಾರ ಸಂಘದ ವತಿಯಿಂದ. ದಿ. 27 – 04-2026 ಸೋಮವಾರದಂದು ಮಾರಾಟಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒಂದು ದಿನದ ಬಂದ್ ಗೆ ಕರೆ ನೀಡಿದೆ. ಯಾವುದೇ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕೃಷಿ ಪರಿಕರಗಳ ಮಾರಾಟಗಾರ ಸಂಘದ ವತಿಯಿಂದ. ದಿ. 27 – 04-2026 ಸೋಮವಾರದಂದು ಮಾರಾಟಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒಂದು ದಿನದ ಬಂದ್ ಗೆ ಕರೆ ನೀಡಿದೆ. ಯಾವುದೇ

ಜೋಳದಲಿನ ಬಂಗಾರದ ಎಳೆಗಳುಜೊತೆಯಲಿ ಹೀರೆಕಾಯಿ ನಾರುಗಳುಕತ್ತರಿಸಿದ ಕೇಸರಿಯ ಕಿತ್ತಳೆ ಸಿಪ್ಪೆಗಳುಅಲ್ಲಲ್ಲಿ ಬೇಲಿಯ ಹೂಗಳ ಬೊಟ್ಟುಗಳುಅಲಂಕಾರದಲಿ ಗುಲಾಬಿ ಎಸಳುಗಳು ಪಳೆಯುಳಿಕೆಯ ಮಿಶ್ರಣದ ಹೂರಣವುಸೇರಿ ಮೂಡಿರುವ ಸುಲಲಿತ ಚಿತ್ತಾರವುನಿತ್ಯ ಓದುಗರಿಗೊಂದು ಕಾವ್ಯೋದಯವುನೋಡುವ ಮನಗಳಿಗೆ ನವ ಚೈತನ್ಯವುಆಸ್ವಾದಿಸುವ ಸುಮನಗಳಿಗೆ

ಕೊಪ್ಪಳ : ಕೊಪ್ಪಳ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಅವರು ಸತತವಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.ನಮ್ಮ ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಹರಿಕಾರರು, ಜನಪ್ರಿಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರಿಗೆ

ಕೊಪ್ಪಳ : ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕೌಶಲ್ಯಗಳನ್ನು ಕಲಿಯಿರಿ ಎಂದು ಯಲಬುರ್ಗಾ ಸರಕಾರಿ ಪದವಿ ಕಾಲೇಜಿನ ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕ ಡಾ. ಸುರೇಶ ಕುಮಾರ ಹೇಳಿದರು. ಕೊಪ್ಪಳ ತಾಲ್ಲೂಕಿನ ಗೊಂಡಬಾಳ ಗ್ರಾಮದಲ್ಲಿ ಮಂಗಳವಾರದಂದು ಕೊಪ್ಪಳದ

ಕೊಪ್ಪಳ/ ಕುಕನೂರ : ತಾಲೂಕಿನ ಭಟಪನಹಳ್ಳಿಯ ಶ್ರೀ ಭೀಮಾಂಬಿಕಾದೇವಿಯ ಪಂಚಕಳಸದ ರಥೋತ್ಸವ ಅದ್ದೂರಿಯಾಗಿ ಜರುಗಿತು.ಶ್ರೀ ಭೀಮಾಂಬಿಕಾದೇವಿಯ ಮಠದಲ್ಲಿ 29 ನೇ ಜಾತ್ರಾ ಮಹೋತ್ಸವ ಅಂಗವಾಗಿ ಪುರಾಣ ಕಾರ್ಯಕ್ರಮ ಸಾಗಿ ಬಂದವು. ಪ್ರತಿದಿನ ಬೆಳಗಿನ ಜಾವ

ಯಲಬುರ್ಗಾ: ಪ್ರತಿ ವರ್ಷದ ಪದ್ದತಿಯಂತೆ ಈ ವರ್ಷವೂ ಶ್ರೀ ಮೊಗ್ಗಿ ಬಸವೇಶ್ವರನ ಪಂಚಕಳಸದ ರಥೋತ್ಸವ ಅದ್ದೂರಿಯಾಗಿ ಜರುಗಿತು. ಬೆಳಗಿನ ಜಾವ ಬಸವೇಶ್ವರನಿಗೆ ರುದ್ರಾಭೀಷೇಕ ಪೂಜಾ ವಿಧಾನಗಳು ಜರುಗಿ ಮಧ್ಯಾಹ್ನ 12.30 ಕ್ಕೆ ಸಾಮೂಹಿಕ ವಿವಾಹಗಳು

ಶಿಕ್ಷಣ ಪ್ರೇಮಿ, ಸಮಾಜಮುಖಿ, ಸುರೇಶ ಮಾಸ್ಟರ್, ಎಂದೇ ಖ್ಯಾತಿಯಾದ, ಸುರೇಶ ಮಂಗಳೂರು. ಪ್ರತಿಭೆ ಯಾರೊಬ್ಬರ ಸ್ವತ್ತೂ ಅಲ್ಲ, ಎಲ್ಲರಲ್ಲಿಯೂ ಪ್ರತಿಭೆ ಇದ್ದೇ ಇರುತ್ತದೆ, ಅದರ ಪ್ರದರ್ಶನವಾದಾಗ ಮಾತ್ರ ಆ ವ್ಯಕ್ತಿಯ, ವ್ಯಕ್ತಿತ್ವದ ಪರಿಚಯವಾಗುತ್ತದೆ, ಅಂತಹ

ಕೊಪ್ಪಳ : ಎನ್. ಎಸ್. ಎಸ್ ವಿದ್ಯಾರ್ಥಿಗಳಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ ಇರಬೇಕು ಎಂದು ಭೂಗೋಳ ಶಾಸ್ತ್ರ ಉಪನ್ಯಾಸಕರಾದ ನಿಂಗಜ್ಜ ಸೋಂಪುರ ಅವರು ಹೇಳಿದರು.ಕೊಪ್ಪಳ ತಾಲೂಕಿನ ಗೊಂಡಬಾಳ ಗ್ರಾಮದಲ್ಲಿ ಸೋಮವಾರದಂದು ಕೊಪ್ಪಳದ ಸರಕಾರಿ ಪ್ರಥಮ

ಅಸಮಾನತೆಯ ವಿರುಧ್ಧಹೋರಾಡಿದ ಧೀರ,ಹನ್ನೆರಡನೇ ಶತಮಾನದ,ಪ್ರಮುಖ ವಚನಕಾರ,ಮೂರ್ತಿ ಪೂಜೆಯ ಖಂಡಿಸಿಇಷ್ಟ ಲಿಂಗವ ಪೂಜಿಸಿ,ಅನುಭವ ಮಂಟಪ ಸ್ಥಾಪಿಸಿಅನುಭಾವಿಗಳ ಸಂಘಟಿಸಿ,ಮೇಲು ಕೀಳೆಂಬ ಭಾವನೆ ತೊಲಗಿಸಿ, ಸರ್ವರನೂ ಪ್ರೀತಿಸಿಭಕ್ತಿ ಭಂಡಾರಿಯಾದ ಬಸವೇಶ್ವರ, ಧಾರ್ಮಿಕ, ಸಾಮಾಜಿಕಕ್ರಾಂತಿಯ ಹರಿಕಾರ,ವೈಚಾರಿಕ ಮನದ ಬಸವೇಶ್ವರವಿಶ್ವ ಮಾನವ,

ಚಿಟಗುಪ್ಪಾ: ” ನೀರು, ವಿದ್ಯುತ್ ಮತ್ತಿತರ ಮೂಲಭೂತ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಬೇಕು” ಎಂದು ಸಾಹಿತಿ, ಸಾಮಾಜಿಕ ಸೇವಕರು, ಹೋರಾಟಗಾರರಾದ ಸಂಗಮೇಶ ಎನ್ ಜವಾದಿ ರವರು ಹೇಳಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಗಮೇಶ ಎನ್ ಜವಾದಿ ರವರು,
Website Design and Development By ❤ Serverhug Web Solutions