
ಕೃಷ್ಣ ಜನ್ಮಾಷ್ಠಮಿಯ ನಿಮಿತ್ಯ ಸಂಗೀತ ಕಾರ್ಯಕ್ರಮ
ಕೊಪ್ಪಳ : 04.09.2026 ರಂದು ಭಾಗ್ಯನಗರದ ಕೀರ್ತಿಕಾಲೋನಿಯ ಶಾಂತಗಿರಿ ಸಭಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ನಿಮಿತ್ಯ ಸಂಗೀತ ಕಾರ್ಯಕ್ರಮ ಜರುಗಿತು. ಆರಂಭದಲ್ಲಿ ಶ್ರೀ ಶಿವನಗೌಡ ಎಲ್. ಶಾಂತಗಿರಿಯವರು ಸಂಗೀತ ಸೇವೆಗೈದರು, ನಂತರ ಕುಕನೂರಿನ ವಿದ್ಯಾನಂದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ : 04.09.2026 ರಂದು ಭಾಗ್ಯನಗರದ ಕೀರ್ತಿಕಾಲೋನಿಯ ಶಾಂತಗಿರಿ ಸಭಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ನಿಮಿತ್ಯ ಸಂಗೀತ ಕಾರ್ಯಕ್ರಮ ಜರುಗಿತು. ಆರಂಭದಲ್ಲಿ ಶ್ರೀ ಶಿವನಗೌಡ ಎಲ್. ಶಾಂತಗಿರಿಯವರು ಸಂಗೀತ ಸೇವೆಗೈದರು, ನಂತರ ಕುಕನೂರಿನ ವಿದ್ಯಾನಂದ

ಡಣಾಪುರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ದೇವಿ ಕರಲಮ್ಮ ದೇವಿಯ ಕುಂಭೋತ್ಸವ ಅದ್ದೂರಿಯಾಗಿ ಜರುಗಿತು. ಬೆಳಿಗ್ಗೆ ಶ್ರೀ ಮಾರುತೇಶ್ವರ ದೇವರ ಪಲ್ಲಕ್ಕಿಯೊಂದಿಗೆ ಗಂಗಾಸ್ಥಳಕ್ಕೆ ಹೋಗಿ ನಂತರ ಗ್ರಾಮದಲ್ಲಿ ಕುಂಭ ಹೊತ್ತು ಗ್ರಾಮಸ್ಥರೊಂದಿಗೆ ಹೊರ

ಬಳ್ಳಾರಿ / ಕಂಪ್ಲಿ : ಪಟ್ಟಣದ ಷಾಮಿಯಾಚಂದ್ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಬಳ್ಳಾರಿ ಶಿಕ್ಷಣ ಇಲಾಖೆ, ಕುರುಗೋಡು ಕ್ಷೇತ್ರಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಸಹಯೋಗದಲ್ಲಿ ಕಂಪ್ಲಿ ವಲಯ 1ರ ವಲಯ ಮಟ್ಟದ ಪ್ರಾಥಮಿಕ ಶಾಲಾ

ಕೊಪ್ಪಳದ ಭಾಗ್ಯನಗರದಲ್ಲಿನತನ್ವಿ ಪಬ್ಲಿಕ್ ಶಾಲಾ ಆವರಣದಲ್ಲಿ ಧ್ವಜಾರೋಹಣ ಹಾಗೂ ಪುಟಾಣಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿದವು.ಕಾರ್ಯಕ್ರಮದ ನೇತೃತ್ವವನ್ನು ಶಾಲೆಯ ಸಂಸ್ಥಾಪಕರಾದ ಶ್ರೀ ಪ್ರಶಾಂತ್ ಡಂಗುರಮಠ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುರಡಿಯ ಭೀಮಜ್ಜ

ನಮ್ಮ ಭಾರತಕ್ಕೆ ಆಗಸ್ಟ್ 15 ಬರೀ ದಿನವಲ್ಲ. ಇದು ಕೋಟಿ ಕೋಟಿ ಸ್ವಾತಂತ್ರ್ಯ ಹೋರಾಟಗಾರರ ರಕ್ತದ ಕಣ ಕಣದಿಂದ ಹೋರಾಡಿ ಸ್ವಾತಂತ್ರ್ಯ ಪಡೆದ ದಿನ. ಇದು ಶೌರ್ಯ, ಶಾಂತಿ, ನ್ಯಾಯ, ಸತ್ಯ ಮತ್ತು ಅಹಿಂಸೆಯ

ಕೊಪ್ಪಳ ಬಸ್ ಸ್ಟಾಂಡ್ ಹತ್ತಿರ ಬೆಳಿಗ್ಗೆ ಸುಮಾರು ಒಂಬತ್ತು ಗಂಟೆಗೆ ಕೊಪ್ಪಳ -ಗದಗ ಹೆದ್ದಾರಿಯಲ್ಲಿ ವಾಹನಗಳು ಬಹಳ ನಿಧಾನವಾಗಿ ಸಾಲು ಸಾಲು ಆಗಿ ಚಲಿಸುತ್ತಿದ್ದವು. ಕೆಲವರು ಮುಂದೆ ಟ್ರಾಫಿಕ್ ಜಾಮ್ ಆಗಿರಬಹುದು ಎಂದುಕೊಂಡರು. ಇನ್ನೂ

ಯಲಬುರ್ಗಾ: ತಾಲೂಕಿನ ಸುಕ್ಷೇತ್ರವಾದ ಭಾವೈಕ್ಯತೆಯ ಗ್ರಾಮ ದಮ್ಮೂರಿನಲ್ಲಿ 2025-2026 ಸಾಲಿನ ಎಸ್.ಎಸ್ ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 80% ರಷ್ಟು ಮೇಲೆ ಪರ್ಸೆಂಟೇಜ್ ಮಾಡಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಶಿವಾನುಭವ ಸೇವಾ ಸಮಿತಿಯಿಂದ

” ಖಡ್ಗಕಿಂತ ಹರಿತವಾದದು ಲೇಖನಿ ” ಚಿಂತನಗೋಷ್ಠಿ ಕೊಪ್ಪಳ/ ಯಲಬುರ್ಗಾ: ಶಿಕ್ಷಣದಿಂದ ಉನ್ನತ ಸ್ಥಾನಮಾನದೊಂದಿಗೆ ಪ್ರಗತಿ ಸಾಧಿಸಲು ಸಾಧ್ಯವಾಗಿ, ಶಿಕ್ಷಣದಿಂದ ಶ್ರೇಷ್ಠ ವ್ಯಕ್ತಿಯಾಗಿ, ನಾಗರಿಕನಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ

ಕೊಪ್ಪಳ : ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಕಾಚಾಪುರ ಗ್ರಾಮದ ವಿಶೇಷಚೇತನ ಚೇತನ ಈರಣ್ಣ ಕುಂಬಾರ ಅವರಿಗೆ ಅಭಿನಂದನೆಗಳು. ಕೊಪ್ಪಳ ಜಿಲ್ಲೆಯ ಆನೆಗುಂದಿ ಸಮೀಪವಿರುವ, ಹನುಮಂತನ ಜನ್ಮಸ್ಥಳ ಆಂಜನಾದ್ರಿ ಬೆಟ್ಟವನ್ನು ಹತ್ತುವುದು ಸಾಮಾನ್ಯ ಜನರಿಗೇ

ಮೂಲವ್ಯಾಧಿಗೆ ಸಂಜೀವಿನಿ ಮೂಲಂಗಿ ತುರಿಮನೆಬಾಗಿಲ ತೋರಣಕೆ ಭತ್ತದ ತೆನೆಯ ಗರಿ ಪ್ರೀತಿಯ ಸಂಕೇತದ ಉಡುಗೊರೆ ಗುಲಾಬಿಸೇವಂತಿಯ ಹೂಕಡ್ಡಿ ಕ್ರಿಯಾಶೀಲತೆಯ ಕಂಬಿ ಭಾವನಾ ಲಹರಿ ಮೂಡಿದೆ ಚಿತ್ತಾರದಲ್ಲಿಹೊಂಬಿಸಲಲಿ ಹರಿದಿದೆ ಕಾವ್ಯಧಾರೆಯಿಲ್ಲಿ
Website Design and Development By ❤ Serverhug Web Solutions