
ಅರ್ಜಿ ಆಹ್ವಾನ
ಯಲಬುರ್ಗಾ: ತಾಲೂಕಿನ ಸುಕ್ಷೇತ್ರವಾದ ಭಾವೈಕ್ಯತೆಯ ಗ್ರಾಮ ದಮ್ಮೂರಿನಲ್ಲಿ 2025-2026 ಸಾಲಿನ ಎಸ್.ಎಸ್ ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 80% ರಷ್ಟು ಮೇಲೆ ಪರ್ಸೆಂಟೇಜ್ ಮಾಡಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಶಿವಾನುಭವ ಸೇವಾ ಸಮಿತಿಯಿಂದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಯಲಬುರ್ಗಾ: ತಾಲೂಕಿನ ಸುಕ್ಷೇತ್ರವಾದ ಭಾವೈಕ್ಯತೆಯ ಗ್ರಾಮ ದಮ್ಮೂರಿನಲ್ಲಿ 2025-2026 ಸಾಲಿನ ಎಸ್.ಎಸ್ ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 80% ರಷ್ಟು ಮೇಲೆ ಪರ್ಸೆಂಟೇಜ್ ಮಾಡಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಶಿವಾನುಭವ ಸೇವಾ ಸಮಿತಿಯಿಂದ

” ಖಡ್ಗಕಿಂತ ಹರಿತವಾದದು ಲೇಖನಿ ” ಚಿಂತನಗೋಷ್ಠಿ ಕೊಪ್ಪಳ/ ಯಲಬುರ್ಗಾ: ಶಿಕ್ಷಣದಿಂದ ಉನ್ನತ ಸ್ಥಾನಮಾನದೊಂದಿಗೆ ಪ್ರಗತಿ ಸಾಧಿಸಲು ಸಾಧ್ಯವಾಗಿ, ಶಿಕ್ಷಣದಿಂದ ಶ್ರೇಷ್ಠ ವ್ಯಕ್ತಿಯಾಗಿ, ನಾಗರಿಕನಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ

ಕೊಪ್ಪಳ : ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಕಾಚಾಪುರ ಗ್ರಾಮದ ವಿಶೇಷಚೇತನ ಚೇತನ ಈರಣ್ಣ ಕುಂಬಾರ ಅವರಿಗೆ ಅಭಿನಂದನೆಗಳು. ಕೊಪ್ಪಳ ಜಿಲ್ಲೆಯ ಆನೆಗುಂದಿ ಸಮೀಪವಿರುವ, ಹನುಮಂತನ ಜನ್ಮಸ್ಥಳ ಆಂಜನಾದ್ರಿ ಬೆಟ್ಟವನ್ನು ಹತ್ತುವುದು ಸಾಮಾನ್ಯ ಜನರಿಗೇ

ಮೂಲವ್ಯಾಧಿಗೆ ಸಂಜೀವಿನಿ ಮೂಲಂಗಿ ತುರಿಮನೆಬಾಗಿಲ ತೋರಣಕೆ ಭತ್ತದ ತೆನೆಯ ಗರಿ ಪ್ರೀತಿಯ ಸಂಕೇತದ ಉಡುಗೊರೆ ಗುಲಾಬಿಸೇವಂತಿಯ ಹೂಕಡ್ಡಿ ಕ್ರಿಯಾಶೀಲತೆಯ ಕಂಬಿ ಭಾವನಾ ಲಹರಿ ಮೂಡಿದೆ ಚಿತ್ತಾರದಲ್ಲಿಹೊಂಬಿಸಲಲಿ ಹರಿದಿದೆ ಕಾವ್ಯಧಾರೆಯಿಲ್ಲಿ

ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಆಚರಣೆಯಾದ ಕವಡೇಪೀರ ಅಲಾಯ್ ಬಿಲಾಯ್. ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಡಗರ ಸಂಭ್ರಮದಿಂದ ಹಿಂದೂ, ಮುಸ್ಲಿಂ ಭಾವೈಕ್ಯತೆಯಿಂದ ಸಡಗರದಿ ಕವಡೇ ಪೀರ

ಕನಕಗಿರಿ : ಶ್ರೀ ವೆಂಕಟೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯಲ್ಲಿ ಭಾರತದ ಸ್ಕೌಟ್ಸ್ ಮತ್ತು ಗೈಡ್ಸ್ ಕುರಿತು ಮಾಹಿತಿಯನ್ನು ನೀಡಲು ಕುಮಾರಿ ಸೌಜನ್ಯ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತುದಾರರು ನಮ್ಮ ಶಾಲೆಗೆ ಭೇಟಿ ನೀಡಿ

ಕನಕಗಿರಿ : ಶ್ರೀ ವೆಂಕಟೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಶಾಲೆಯ ಎಲ್ ಕೆ ಜಿ ಇಂದ 7ನೇ ತರಗತಿ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಂದ ಯೋಗ ಅಭ್ಯಾಸಗಳನ್ನು ಮಾಡಿಸುವುದರ

ಕೊಪ್ಪಳ : ಆಯುಷ್ ಇಲಾಖೆ ಕೊಪ್ಪಳ ಆಯುಷ್ಮಾನ್ ಆರೋಗ್ಯ ಮಂದಿರ ನಂದಿಹಳ್ಳಿ ಇವರ ನೇತೃತ್ವದಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಮೊರಾರ್ಜಿ ದೇಸಾಯಿ ವಸತಿ ಶಾಲೆ ಜಮಾಪುರನಲ್ಲಿ ವೃಕ್ಷಾಸನ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಈ

ಬಳ್ಳಿಯಲಿ ಅರಳಿ ಉದುರಿದ್ದ ಪಂಚದಳ ಪುಷ್ಪಗಳುಪಕ್ಕದಲಿ ತೂಗಿದ್ದ ಹಚ್ಚಹಸಿರ ಗರಿಯ ಕುಡಿಗಳುಜೊತೆಯಲಿ ಇಣುಕುತಿರುವ ಕೆಂಬಣ್ಣದ ಹೂಗಳು ಸೃಜನಶೀಲ ಜೋಡಣೆಯಲಿ ಒಟ್ಟು ಸೇರಿಸಲುರೂಪುಗೊಂಡಿತು ಸುಲಲಿತ ಚಿತ್ತಾರದ ಹೊನಲುಓದುಗ ಸುಮನಗಳಿಗೊಂದು ಕಾವ್ಯದಾ ಅಮಲು ಅರುಣೋದಯದಿ ಬರುತಿವೆ ಅಭಿಮಾನಿಗಳಲ್ಲಿಗೆಆಸ್ವಾದಿಸುತ

ಕಲಾವಿಧರ ಕೈ ಚಳಕಕ್ಕೂ ಮೀರಿದ ಅದ್ಭುತ ಕಲೆಯಾವುದೆ ಕಾಲಕ್ಕೂ ಯಾರೂ ಕಟ್ಟಲಾಗದು ಬೆಲೆಇದುವೇ ನಿಸರ್ಗ ಮಾತೆಯ ಸೃಷ್ಟಿಯ ಬಲೆಎಲ್ಲೆಡೆಯೂ ಪಸರಿಸಿ ಮನಸೆಳೆವುದು ಇದರ ಅಲೆ ಹಸಿರಲೆಯಲಿ ಕಂದು ಕೆಂಪಲಿ ಹಳದಿ ವರ್ಣಗಳ ಸೆಲೆಬಣ್ಣಿಸಲು ಅಸದಳ
Website Design and Development By ❤ Serverhug Web Solutions