
ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.
ಆಸ್ತಿ15 . ನಮ್ಮ ತಂದೆಯವರಿಗೆ ಅವರ ಪ್ರಥಮ ಸಂಬಳವು 1938 ಜನೆವರಿ ಮೊದಲ ತಾರೀಕಿನಂದು ಬಂದಿತು, ಒಟ್ಟು ರೂಪಾಯಿ 18 /- ( ಅವರ ಸ್ಕೇಲ್ 18-½-28. ) ಅದನ್ನು ಅವರು ಒಯ್ದು ಅವರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಆಸ್ತಿ15 . ನಮ್ಮ ತಂದೆಯವರಿಗೆ ಅವರ ಪ್ರಥಮ ಸಂಬಳವು 1938 ಜನೆವರಿ ಮೊದಲ ತಾರೀಕಿನಂದು ಬಂದಿತು, ಒಟ್ಟು ರೂಪಾಯಿ 18 /- ( ಅವರ ಸ್ಕೇಲ್ 18-½-28. ) ಅದನ್ನು ಅವರು ಒಯ್ದು ಅವರ

ಆತ್ಮೀಯರೆ ನಮಸ್ಕಾರಗಳು…ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಗೆ ಪದೋನ್ನತಿ ಹೊಂದಿ ತವರು ಜಿಲ್ಲೆ ನನ್ನೂರು, ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಮ್ಮೆ ಸೇವೆ ಮಾಡುವ ಅವಕಾಶ ಲಭಿಸಿರುವುದು ನನಗೆ ಖುಷಿ ತಂದಿದೆ.ತವರು ನೆಲ ಕೊಪ್ಪಳ ಜಿಲ್ಲೆಯ

ಕೊಪ್ಪಳ: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಭೂಗೊಳಶಾಸ್ತ್ರ ವಿದ್ಯಾರ್ಥಿಗಳಿಗೆ ಜೇನು ಸಾಕಾಣಿಕೆಯ ಮಹತ್ವ ಹಾಗೂ ಅದರ ಉಪಯೋಗಗಳ ಕುರಿತು ಸ್ಥಳೀಯ ಮಟ್ಟದಲ್ಲಿ ವಿಶೇಷ ಅರಿವುಗಾಗಿ ತಾಲ್ಲೂಕಿನ ಗಿಣಿಗೇರಿಯಲ್ಲಿನ ಜೇನು ಸಾಕಣಿಗೆ ಕೇಂದ್ರವಾದ ಸೋಮಶ್ವರ

ಹಿರಿಯರ ಮಾತುಗಳನ್ನುಕೇಳದೇ ಅಂಡಲೆಯುವಪುಂಡರು ನಾವು ನೋಡಯ್ಯ,ಮುಂದಾಲೋಚನೆ ಇಲ್ಲದಮಂದಮತಿಗಳು ನಾವಯ್ಯ,ಭದ್ರತೆ ಇರದೇ ಅಭದ್ರತೆಯನೆರಳಿನಲ್ಲೇ ಕಾಲವನು ನೂಕುತ್ತಜೀವನ ನಡೆಸುವವರು ನಾವಯ್ಯ ಎಂದ ಶಿವ ಶಿವಾ!

ಕೊಪ್ಪಳ : ಇಂದು ಮುದುಕರು ಅಂಗಳದಲ್ಲಿ ಇದ್ದಾರೆ. ಆದರೆ ಯುವಕರು ಮನೆಯಲ್ಲಿ ಮೊಬೈಲ್ ನಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಅವರು ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ

ಹುಡುಗರೆಯೌವನದ ಗಾಳಿ ತೀವ್ರವಾಗಿ ಬೀಸುವಾಗಮನಸ್ಸು ಚಂಚಲವಾಗುವುದು ಸಹಜವೇ ಸರಿಆದರೆ ಆ ಚಂಚಲತೆಯನ್ನೇ ಜೀವನವೆಂದು ಭ್ರಮಿಸಬೇಡಿ. ರಸ್ತೆಯ ಮೂಲೆಗಳಲ್ಲಿ ನಿಂತು ಹುಡುಗಿಯರನಗುವಿನ ನೆರಳನ್ನು ಹಿಂಬಾಲಿಸುವುದಕ್ಕಿಂತಗ್ರಂಥಾಲಯದ ಬಾಗಿಲು ತಟ್ಟಿರಿಅಲ್ಲಿ ನಗುವಿಗಿಂತಲೂ ಆಳವಾದ ಜ್ಞಾನ ಅಡಗಿದೆ. ಒಂದು ದಿನದ

ಕೊಪ್ಪಳ :ಶಬ್ದಗಳು ಜಗತ್ತನ್ನು ಆಳ್ವಿಕೆ ಮಾಡುತ್ತಿವೆ ಎಂದು ಡಾ. ಶಿವಬಸಪ್ಪ ಮಸ್ಕಿ ಅವರು ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರದಂದು ಕಾಲೇಜಿನ ಇಂಗ್ಲಿಷ್ ವಿಭಾಗದವತಿಯಿಂದ ಹಮ್ಮಿಕೊಂಡಿದ್ದ ಆಧುನಿಕ ಯುಗದಲ್ಲಿ ಸಂವಹನದ ಕೌಶಲ್ಯಗಳ

ಮಡಿಕೇರಿ : ಬೆಳಕು ಸಾಹಿತ್ಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ.) ವತಿಯಿಂದ ಕೊಡಗಿನ ಮರಗೋಡು ಹೊಸಕೇರಿ ಗ್ರಾಮದ ಕೊಂಪುಳಿ ಮನೆ ತನುಜಾ ಅವರಿಗೆ ಕ್ರೀಡೆ ಹಾಗೂ ಸಂಘಟನೆ ಕ್ಷೇತ್ರದಲ್ಲಿ ಹಾಗೂ ಗುಡ್ಡೆ ಹೊಸೂರಿನ

೧.ಜಗ ಸೃಷ್ಟಿಗೆಕಾರಣ, ಕರ್ತೃಳಾದ,ಜಗಜ್ಜನನಿ. ೨.ನವಮಾಸದನೋವು ಉಂಡರೂ ಮಗು,ಕಂಡ ಸಂತಸ. ೩.ಅಪ್ಪಟ ಚಿನ್ನಅಮ್ಮನ ಗುಣವಿದು,ಬಾಳಿನ ದೀಪ. ೪.ಕರುಣಾಮಯಿ,ತ್ಯಾಗಮಯಿಯು ತಾಯಿ,ಮಮತಾಮಯಿ.

ಗಂಗಾವತಿ: ಸ್ಥಳೀಯ ಬಂಜಾರ ಸಮುದಾಯದ ಮದುವೆ ಸಮಾರಂಭಕ್ಕೆ ಆಗಮಿಸಿದ ಗಾಯಕ ರಮೇಶ ಲಮಾಣಿಯವರಿಗೆ ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷರಾದ ಅಶೋಕ ಗುಡಿಕೋಟಿಯವರು ಸನ್ಮಾನಿಸಿ ಗೌರವಿಸಿದರು.ಅವರನ್ನು ಸಂಪರ್ಕಿಸಿ ತಮ್ಮ ಕುಟುಂಬ, ಉದ್ಯೋಗ, ಹವ್ಯಾಸ, ಊರು
Website Design and Development By ❤ Serverhug Web Solutions