
ಹಲ್ಲು ದೇಹದಲ್ಲಿ ಬಲವಾದ ಮೂಳೆ : ಡಾ. ಸವಿತ
ಕೊಪ್ಪಳ : ನಮ್ಮ ದೇಹದಲ್ಲಿ ಬಲವಾದ ಮತ್ತು ಶಕ್ತಿಶಾಲಿಯಾದ ಮೂಳೆ ಹಲ್ಲು. ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು ಎಂದು ಹಿರೇ ಸಿಂದೋಗಿಯ ಸರಕಾರಿ ಸಮುದಾಯ ಅರೋಗ್ಯ ಕೇಂದ್ರದ ದಂತ ವೈದ್ಯ ಡಾ. ಸವಿತ ಅವರು ಹೇಳಿದರು.ಕೊಪ್ಪಳ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ : ನಮ್ಮ ದೇಹದಲ್ಲಿ ಬಲವಾದ ಮತ್ತು ಶಕ್ತಿಶಾಲಿಯಾದ ಮೂಳೆ ಹಲ್ಲು. ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು ಎಂದು ಹಿರೇ ಸಿಂದೋಗಿಯ ಸರಕಾರಿ ಸಮುದಾಯ ಅರೋಗ್ಯ ಕೇಂದ್ರದ ದಂತ ವೈದ್ಯ ಡಾ. ಸವಿತ ಅವರು ಹೇಳಿದರು.ಕೊಪ್ಪಳ

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನಹುಲಿಹೈದರ ಅರಮನೆಯಲ್ಲಿ ಶ್ರೀ ಹಿರೇದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ ಜಿಲ್ಲಾ ಆಯುಷ್ ಇಲಾಖೆ ಹಾಗೂ ಶ್ರೀ ಶ್ರೀ ಶ್ರೀ ಮಹರ್ಷಿ ವಾಲ್ಮೀಕಿ ಆರ್ ಸಿ ನಾಯಕ ಜನಸೇವೆ ಶೈಕ್ಷಣಿಕ ಟ್ರಸ್ಟ್

(ಮಾತೃಭಾಷಾ ಶಿಕ್ಷಣದ ನಿರ್ಲಕ್ಷ್ಯ ಮತ್ತು ಅದರ ಮನೋವೈಜ್ಞಾನಿಕ ಪರಿಣಾಮಗಳು) “ಭಾಷೆ ಎಂಬುದು ಕೇವಲ ಸಂವಹನದ ಮಾಧ್ಯಮವಲ್ಲ; ಅದು ಒಂದು ಸಂಸ್ಕೃತಿಯ ಉಸಿರು, ಮಗುವಿನ ವ್ಯಕ್ತಿತ್ವದ ಅಡಿಪಾಯ.” ಇಂದು ನಮ್ಮ ಸುತ್ತಲೂ ಖಾಸಗಿ ಶಿಕ್ಷಣ ಸಂಸ್ಥೆಗಳ

ಆಹಾರ ಬಿಡುವುದು ಒಂದು ಕ್ರಮ, ಅರಿವ ಪಡೆಯುವುದು ಒಂದು ಸಿದ್ಧಿ ನೋಡಾlಕ್ರಮವಿದ್ದ ಕಡೆ ಸಿದ್ಧಿಯಿಲ್ಲದಿದ್ದರೆ ಅದು ಕೇವಲ ವಿಧಿ ಕೇಳಾ ತಂದೆlll ಶ್ರೀ ಸಂಗಮನಾಥ ll ಶರಣೆ : ಕುಮಾರಿ ರೂಪಾ ಬಿ. ನಾಟೀಕಾರ

ಕೊಪ್ಪಳ :ಡಾ. ಬಿ. ಆರ್ ಅಂಬೇಡ್ಕರ್ ಶೋಷಿತರ ಪರವಾಗಿ ದ್ವನಿ ಎತ್ತಿ ಹೋರಾಟ ಮಾಡಿ ನ್ಯಾಯ ದೊರಕಿಸಿಕೊಟ್ಟವರು ಎಂದು ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಅವರು ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ

ಕೊಪ್ಪಳ : ಉನ್ನತ ಸಾಧನೆ ಮಾಡಿದವರನ್ನು ಸ್ಫೂರ್ತಿ ಮತ್ತು ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ ಶ್ರೀ ಚೈತನ್ಯಾನಂದ ಸ್ವಾಮೀಜಿ ಅವರು ಹೇಳಿದರು.ತಾಲ್ಲೂಕಿನ ಗೊಂಡಬಾಳ ಗ್ರಾಮದಲ್ಲಿ ಮಂಗಳವಾರದಂದು ಕೊಪ್ಪಳದ ಸರಕಾರಿ ಪ್ರಥಮ

ಗಂಗಾವತಿ: ಕೊಪ್ಪಳ ತಾಲೂಕು 2ನೇ ಚುಟುಕು ಸಾಹಿತ್ಯ ಸಮ್ಮೇಳನವು ಬರುವ ಮೇ ತಿಂಗಳ ಕೊನೆವಾರದಲ್ಲಿ ಕೊಪ್ಪಳ ನಗರ ಅಥವಾ ಗ್ರಾಮೀಣ ಭಾಗದಲ್ಲಿ ನಡೆಸಲು ತೀರ್ಮಾನಿಸಿದ್ದು ಈ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಶಿಕ್ಷಕರು ಹಾಗೂ ಕವಿಗಳಾದ ಶ್ರೀನಿವಾಸ ಚಿತ್ರಗಾರ

ಪುಸ್ತಕದ ಶೀರ್ಷಿಕೆ : ಛಲ ಬಿಡದ ಸಾಧಕಿಯರುಕೃತಿಕಾರರು : ಶಿವನಗೌಡ ಪೊಲೀಸ್ ಪಾಟೀಲ್ ನವಲಹಳ್ಳಿ.ಪ್ರಕಾಶಕರು : ಅಭಿನವ ಪ್ರಕಾಶನ ನವಲಹಳ್ಳಿಪ್ರಕಟಣೆ: 2025. ಸಾಧನೆಗೆ ಪ್ರೇರೇಪಿಸುವ : ಛಲ ಬಿಡದ ಸಾಧಕಿಯರು ಲೇಖಕ, ಅಂಕಣಕಾರರು ಶಿವನಗೌಡ

ಕೊಪ್ಪಳದ ಪ್ರಸಿದ್ಧ ಕಾಲೇಜುಗಳಲ್ಲಿ ಒಂದಾದ ಶ್ರೀ ಗವಿಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ಈ ದಿನ, ಶಾಯಿರಿಗಳನ್ನು ಕುರಿತು ವಿದ್ಯಾರ್ಥಿಗಳ ಜೊತೆಗೆಉಪನ್ಯಾಸಕ ಶಿವಪ್ರಸಾದ್ ಹಾದಿಮನಿಯವರು ಮಾಹಿತಿಯನ್ನು ಹಂಚಿಕೊಂಡರು. ಈ ಸಂದರ್ಭಕ್ಕೆ ಸಾಕ್ಷಿಯಾಗಿ, ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ, ಪ್ರೊ.

ಕಾರಟಗಿ: ತಾಲೂಕಿನ ಸಿಂಗನಾಳ ಗ್ರಾಮದಲ್ಲಿ 27 ನೇ ವರ್ಷದ ದಿಗ್ವಿಜಯ ನವೋದಯ ಕೋಚಿಂಗ್ ತರಬೇತಿ ಕಾರ್ಯಕ್ರಮ ಹಾಗೂ ಕಟ್ಟಡಗಳ ಉದ್ಘಾಟನೆ ಪ್ರಾರಂಭೋತ್ಸವವನ್ನು, ಶಾಲಾ ಮಕ್ಕಳು ಪಾಲಕರು ಉದ್ಘಾಟನೆ ಮಾಡುವ ಮೂಲಕ 27ನೆಯ ವಾರ್ಷಿಕೋತ್ಸವವನ್ನು ಬಹಳ
Website Design and Development By ❤ Serverhug Web Solutions