
ಶ್ರೀ ಭೀಮಾಂಬಿಕಾದೇವಿ ಮಠದಲ್ಲಿ 384 ನೆ ಶಿವಾನುಭವ ಗೋಷ್ಠಿ
ಕೊಪ್ಪಳ/ ಯಲಬುರ್ಗಾ: ಯುಗಾದಿ ಅಮಾವಾಸ್ಯೆ ಚತುರ್ದಶಿ ನಿಮಿತ್ತವಾಗಿ ತಾಲೂಕಿನ ದಮ್ಮೂರ ಗ್ರಾಮದಲ್ಲಿ ಮಾ.17 ರಂದು 384 ನೇ ಶಿವಾನುಭವ ಗೋಷ್ಠಿ ಜರುಗಿತು. ಹರ ಮುನಿದರು ಗುರು ಕಾಯುವನು, ಗುರುಮುನಿದರೆ ಯಾರು ಕಾಯುವವರು..? ಎಂಬುದು ಪರಮ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ/ ಯಲಬುರ್ಗಾ: ಯುಗಾದಿ ಅಮಾವಾಸ್ಯೆ ಚತುರ್ದಶಿ ನಿಮಿತ್ತವಾಗಿ ತಾಲೂಕಿನ ದಮ್ಮೂರ ಗ್ರಾಮದಲ್ಲಿ ಮಾ.17 ರಂದು 384 ನೇ ಶಿವಾನುಭವ ಗೋಷ್ಠಿ ಜರುಗಿತು. ಹರ ಮುನಿದರು ಗುರು ಕಾಯುವನು, ಗುರುಮುನಿದರೆ ಯಾರು ಕಾಯುವವರು..? ಎಂಬುದು ಪರಮ

ಕೊಪ್ಪಳ : ಬಜೆಟ್ ಎಲ್ಲರಿಗೂ ಸ್ಫೂರ್ತಿ ಮತ್ತು ಪ್ರೇರಣೆ ನೀಡುತ್ತದೆ ಎಂದು ಇರಕಲ್ಲಗಡ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಎಚ್. ಎಂ. ಗುಡಿಹಿಂದಿನ ಅವರು ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ

ಕೊಪ್ಪಳ: ಮಹಿಳೆಯರು ಮಾನಸಿಕ ಪ್ರಭುದ್ಧತೆಯನ್ನು ಬೆಳೆಸಿಕೊಳ್ಳಬೇಕು ಎಂದುಕೊಪ್ಪಳದ ಶ್ರೀಶೈಲಾ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀ ಮತಿ ಬಾಲನಾಗಮ್ಮ ಅವರು ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಂಗಳವಾರದಂದು ಕಾಲೇಜಿನ

ಮಾರ್ಚ್ ಎಂಟು ಬಂತೆಂದರೆ ಇಡೀ ಜಗತ್ತಿನಾದ್ಯ0ತ ಮಹಿಳಾ ದಿನಾಚರಣೆಯ ಕುರಿತಾದ ಸ್ಲೋಗನ್ ಗಳು ಅಪಾರ. ಎಲ್ಲಿ ನೋಡಿದರಲ್ಲಿ ಹೆಣ್ಣು ಮಕ್ಕಳನ್ನು, ಅವರ ಅಸ್ಮಿತೆಯನ್ನು ಹೊಗಳುವ ಪರಿ ಅಪರಂಪಾರ.ಇಡೀ ತಿಂಗಳು ಮಹಿಳೆಯರನ್ನು ಅವರ ಕಾರ್ಯ ಚಟುವಟಿಕೆಗಳನ್ನು

ಕೊಪ್ಪಳ: ಗಂಗಾವತಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಅರಳಹಳ್ಳಿಯ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿರುಚಿ ಸಂಘ (ರಿ.) ಇವರ ಸಹಯೋಗದಲ್ಲಿ ಡಾ. ಪಂ. ಪುಟ್ಟರಾಜ ಗವಾಯಿಗಳ ಜನ್ಮ ದಿನದ ಅಂಗವಾಗಿ ಮಾಚ್೯-7

ಕೊಪ್ಪಳ : ಕ್ರೀಡೆಗಳ ಮೂಲಕ ವಿದ್ಯಾರ್ಥಿಗಳು ಬೆಳಕಿಗೆ ಬರಬೇಕು ಎಂದು ಭಾರತೀಯ ಪೆಂಕಾಕ್ ಸೀಲಾತ್ ಸಂಸ್ಥೆಯ ತಾಂತ್ರಿಕ ನಿರ್ದೇಶಕರಾದ ಅಬ್ದುಲ್ ರಜಾಕ್ ಅವರು ತಿಳಿಸಿದರು.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರದಂದು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ

ಬಣ್ಣ ಬಣ್ಣಗಳಲಿಮಿಂದೆದ್ದರು ಇಂದು,ಸಹೋದರರು ಇವರುಕೊಪ್ಪಳದ ಶಾಸಕರುಸಂಸದರು,ಜಿಲ್ಲಾ ಕೇಂದ್ರವೆಂಬಹಣೆಪಟ್ಟಿ, ಕೊಪ್ಪಳದ್ದು,ಸುರಕ್ಷಿತ ರಸ್ತೆಗಳಿಲ್ಲ,ಅನಾರೋಗ್ಯಕ್ಕೀಡಾದವರಿಗೆ,ಲೆಕ್ಕವೇ ಇಲ್ಲ,ಧೂಳುಮಯವಾಗಿದೆಕೊಪ್ಪಳವೆಲ್ಲಾ..ಬಲ್ಟೋಟ,ಕಾರ್ಖಾನೆಯ ಹೊಗೆ,ಮೇಲೆ ಬಿಸಿಲಿನ ಧಗೆಅಳಿವಿನ ಅಂಚಿನಲ್ಲಿದೆ,ಕೊಪ್ಪಳದ ಮಾನವ ಸಂಕುಲ..!ಬಣ್ಣಗಳಲಿಮಿಂದೆದ್ದರು, ನಮ್ಮ ಶಾಸಕರು, ಸಂಸದರು.ಇವರು ಅಪೂರ್ವ ಸಹೋದರರು….

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೆಣಸಗೇರಾ ಶ್ರೀ ಮಹರ್ಷಿ ವಾಲ್ಮೀಕಿ ಗ್ರಾಮೀಣ ವಿದ್ಯಾವರ್ಧಕ ಸಂಸ್ಥೆಯ ಅಡಿಯಲ್ಲಿ ಮಾನಸ ಗಂಗೋತ್ರಿ ಪೂರ್ವ ಪ್ರಾಥಮಿಕ ಶಾಲೆಯ ಏಳನೆಯ ವಾರ್ಷಿಕ ಸ್ನೇಹ ಸಮ್ಮೇಳನವು ದಿ. 28-2-2026 ರ ಶನಿವಾರ

ಕೊಪ್ಪಳ/ ಗಂಗಾವತಿ :ನಗರದ ಕನ್ನಡ ಜಾಗೃತಿ ಸಮಿತಿ ಭವನದಲ್ಲಿ ಮಾರ್ಚ 7 /3/20 ರಂದು ಮಧ್ಯಾಹ್ನ 2 ಗಂಟೆಗೆ ಪಂ. ಪುಟ್ಟರಾಜ ಗವಾಯಿಗಳ ಕವಿಗೋಷ್ಠಿ ನಡೆಯಲಿದೆ. ಚುಟುಕು ಸಾಹಿತ್ಯ ಪರಿಷತ್ತು ಗಂಗಾವತಿ ಹಾಗೂ ಅರಳಳ್ಳಿಯ

ಕೊಪ್ಪಳ : ಎಲ್ಲಾ ಧರ್ಮಗಳ ಸಾರ ಶಾಂತಿ ಮತ್ತು ಪ್ರೀತಿ ಆಗಿದೆ ಎಂದು ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಪಕರಾದ ಸುಮಿತ್ರ ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರದಂದು ಆಂತರಿಕ ಗುಣಮಟ್ಟ ಭರವಸಾ
Website Design and Development By ❤ Serverhug Web Solutions