ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಬ್ ​​ಇನ್ಸ್​​ಸ್ಪೆಕ್ಟರ್​​ನ ರಿವಾಲ್ವರ್​ ಕದ್ದು ಮರಕೋತಿಯಾಡಿದ ಕಳ್ಳ ಕೊನೆಗೂ ಅರೆಸ್ಟ್​!

ಕಲಬುರಗಿ:ಬಂಧಿಸಲು ಬಂದಿದ್ದ ಪಿಎಸ್​ಐನ ರಿವಾಲ್ವರ್​ ಕದ್ದು ಕಳ್ಳ ಮರವೇರಿ ಕುಳಿತ ಘಟನೆ ಅಫಜಲಪುರದಲ್ಲಿ ನಡೆದಿದೆ.
ಅಂತರ ರಾಜ್ಯ ಕುಖ್ಯಾತ ಕಳ್ಳ ಖಾಜಪ್ಪ ಗಾಯಕವಾಡನನ್ನು ಪಿಎಸ್ಐ ಭೀಮರಾಯ್ ಬಂಕಲಿ ಬಂಧಿಸಲು ಬಂದಿದ್ದರು ಆದರೆ ಈ ವೇಳೆ ಕಳ್ಳ ಅವರ ಸರ್ವಿಸ್ ರಿವಾಲ್ವರ್ ಕಸಿದು ಪರಾರಿಯಾಗಿದ್ದ ಕಳ್ಳ ಮರವೇರಿ ಕುಳಿತಿದ್ದನು.
ಖಾಜಪ್ಪ ಗಾಯಕವಾಡ ಬಳೂರ್ಗಿ ಮೂಲದವನಾಗಿದ್ದು,ಈತನ ಮೇಲೆ ಬೆಂಗಳೂರು, ಕಲಬುರಗಿ ಸೇರಿದಂತೆ ವಿವಿಧ ಕಡೆ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿತ್ತು ನಿನ್ನೆ ಬೆಳಗ್ಗೆ ಬಂಧಿಸಲು ಬಂದ ಪಿಎಸ್​ಐನ ರಿವಾಲ್ವರನ್ನೇ ಕಸಿದು ಕಾಲ್ಕಿತ್ತಿದ್ದನು ಬಳಿಕ ಬಳೂರ್ಗಿ ಗ್ರಾಮದ ಮರವೊಂದನ್ನು ಏರಿ ಕುಳಿತ್ತಿದ್ದನು.ಖಾಜಪ್ಪ ಅಫಜಲಪುರದಿಂದ ಸುಮಾರು 6 ಕಿ.ಮೀಟರ್ ದೂರದಲ್ಲಿ ಇರುವ ಮರ ಏರಿ ಕುಳಿತಿದ್ದನು ಈತನನನ್ನು ಮರದಿಂದ ಕೆಳಗಿಳಿಸಲು ಎಸ್ ಪಿ ಇಶಾ ಪಂತ್ ಸೇರಿ ಹಲವು ಪೊಲೀಸರು ಹರ ಸಾಹಸ ಪಟ್ಟರು ಕೊನೆಗೂ ಸರ್ಕಸ್​ ಮಾಡಿ ಕಳ್ಳನನ್ನು ಮರದಿಂದ ಕೆಳಗಿಳಿಸಿ ಬಂಧಿಸಲಾಗಿದೆ.
ವರದಿ-ಅಪ್ಪಾರಾಯ ಬಡಿಗೇರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ