ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

G H ಕೋಪ್ಪದ ಅವರ ಜನ್ಮದಿನದ ಶುಭಾಶಯ ಕೋರಿದ ಅಭಿಮಾನಿ ಬಳಗ

ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಮಾಜಿ ತಾಲೂಕು ಪಂಚಾಯತಿ ಸದಸ್ಯರು ಶ್ರೀ ಗುರುರಾಜ ಹಣಮಂತ ಕೋಪ್ಪದ ಅವರು ಸಮಾಜ ಸೇವಕರಾದ ಯುವಕರ ಸ್ಪೂರ್ತಿದಾಯಕ ಯಾರಿಗಾದರೂ ಏನೇ ಕಷ್ಟ ಬಂದರೂ ಅವರಿಗೆ ಸ್ಪಂದಿಸುವ ವ್ಯಕ್ತಿ ಹಾಗೂ ಅನ್ಯಾಯಕ್ಕೂಳಗಾದ ಸರ್ವಧರ್ಮದ ಸಮಾಜದ ಪರ ಹೋರಾಟಗಾರರು ಒಬ್ಬ ಯಶಸ್ವಿ ಜನ ಪ್ರತಿನಿಧಿಯಾಗಿ ಸದಾ ತನ್ನ ಜನರ ಶ್ರೇಯಾಅಭಿವೃಧಿಗೆ ಶ್ರಮಿಸುತ್ತಿರುವ ಯುವಕರ ಆಶಾಕಿರಣರಾದ ಶ್ರೀಗುರುರಾಜ ಹಣಮಂತ ಕೊಪ್ಪದ ಅವರ ಜನ್ಮದಿನದ ಸಂಭ್ರಮ ಈ ಶುಭದಿನದಂದು ನಂಬಿರುವ ದೈವ ದೇವರುಗಳ ಇನ್ನಷ್ಟು ರಾಷ್ಟ್ರ ಧರ್ಮ ಮತ್ತು ಜನರ ಸೇವೆ ಮಾಡುವಂತಹ ಆಯಸ್ಸು ಆರೋಗ್ಯ ನೀಡಿ ಹರಸಲಿ ಎಂದು ಪ್ರಾರ್ಥಿಸುವ ಹಿರೂರ ತಮದಡ್ಡಿ ಚೋಖಾವಿ ಬಳಗಾನೂರ ಗ್ರಾಮದ ಎಲ್ಲಾ ಗುರುಹಿಯರು ಹಾಗೂ ಯುವಕರು ಸೇರಿ ಜನ್ಮದಿನವನ್ನು ಆಚರಿಸಿದರು.
ವರದಿ ಉಸ್ಮಾನ ಬಾಗವಾನ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ