ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬೋವಿ ವಡ್ಡರ ಸಮಾಜದ ನೂತನ ಪದಾಧಿಕಾರಿಗಳು ಆಯ್ಕೆ

ಯಾದಗಿರಿ:ಶಹಾಪುರ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಇಂದು ಬೋವಿ ವಡ್ಡರ ಸಮಾಜದ ಯುವ ಘಟಕದ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು.ತಾಲೂಕ ಅಧ್ಯಕ್ಷರಾಗಿ ಪರಶುರಾಮ ವಡ್ಡರ ಹಳಿಸಗರ,ಉಪಾಧ್ಯಕ್ಷರಾಗಿ ಯಂಕಪ್ಪ ರಂಗಂಪೇಟ,ಕಾರ್ಯದರ್ಶಿಯಾಗಿ ಹುಲಗೇಶ್ ಅಮಾಪುರ್ ಮತ್ತು ಖಜಾಂಚಿಯಾಗಿ ಪರಶುರಾಮ ರಾಜಾಪುರ ಆಯ್ಕೆ ಹಾಗೂ ಉಳಿದ 11 ಜನ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಸದಸ್ಯರಾದ ಆಂಜನೇಯ ದೊಡ್ಮನಿ,ಮೌನೇಶ್ ಕೊಳ್ಳುರ,ಪರಶುರಾಮ ಕಟ್ಟಿಮನಿ,ರಾಜು ಕಕ್ಕಸಗೇರಾ,ಬಸವರಾಜ ಶಾರದಹಳ್ಳಿ,ವಿಜಯಕುಮಾರ್ ಶಾರದಹಳ್ಳಿ, ಶರಣು ಬೋಳಾರಿ,ಗೌಡಪ್ಪ ಮನಗನಾಳ, ಬಸವರಾಜ ಮನಗನಾಳ,ಸಿದ್ರಾಮಪ್ಪ ನಾಯ್ಕಲ್, ಶರಣು ಕಂದಗಲ್ ಹಾಗೂ ಸಮಾಜದ ಹಿರಿಯ. ಮುಖಂಡರುಗಳು ಕಾರ್ಯಕ್ರಮ ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಬೋವಿ ವಡ್ಡರ ಸಮಾಜದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪರುಶುರಾಮ ವಡ್ಡರ ಅವರಿಗೆ ವಾಲ್ಮೀಕಿ ಸಮಾಜದ ಮುಖಂಡರು ಗೌರವಿಸಿ ಸನ್ಮಾನಿಸಿದರು ವಾಲ್ಮೀಕಿ ಸಮಾಜದ ಮುಖಂಡರಾದ ನಗರಸಭೆ ಮಾಜಿ ಅಧ್ಯಕ್ಷ ಹಣಮಂತ ಯಕ್ಷಿಂತಿ,ಸಂಗಪ್ಪ ನುಚಿನ್,ದೇವಣ್ಣ ಯಕ್ಷಿಂತಿ,ಚಂದ್ರಾಮ ಗಾಂಜಿ,ಏಕಲವ್ಯ ಶಾಲೆಯ ಮುಖ್ಯ ಗುರುಗಳು ತಿರುಪತಿ ಯಕ್ಷಿಂತಿ,ಶೇಖಪ್ಪ ಕಡಿಮನಿ,ಕಿಟ್ಟಪ್ಪ ದೊರಿ,ಮಹಿಬೂಬ ಸಾಬ್ ಹಳಿಸಗರ ಹಾಗೂ ಸಾಮಾಜದ ಮುಖಂಡರು ಮತ್ತು ಗೆಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ