ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಭಾವಬಂಧನ

ನೂರೆಂಟು ಅಲೋಚನೆಗಳ ಅರ್ಥವಾಗದ ಪದಗಳು
ಕಪಿಚೇಸ್ಟೆಯ ಮೌನದ ಮಾತುಗಳು
ಈ ಜೋಡಿಸದ ವಾಕ್ಯಕ್ಕೆ ಅರ್ಥವಾಗದ ತಾತ್ಪರ್ಯ
ಹುಡುಕಾಟದಲಿ ಮೌನದ ನಿಘಂಟಿನ ತಿರಳು

ಮನದ ಮಾತಿನ ಸುರಿಮಳೆಗೆ ಈ ಭಾವನೆಗಳ ಮೂಕ ಭಾಷೆಯೇ ಕಾರಣ
ಮುಸುಕಿದ ನೆನಪಲ್ಲಿ ಮತ್ತೆ ಆ ದಿನಗಳ ಅರಸುವ ಕ್ಷಣ
ಚಂದದ ನುಡಿಗಂಟಲಿ ಪದಗಳ ಸಮ್ಮಿಲನ, ಹುಡುಕುವ ಭವಾರ್ಥಕ್ಕೆ ಈ ಅಕ್ಷರಗಳ ಮಿಲನ

ಮುಗುಳುನಗೆಯ ಮನಕ್ಕೆ ಈ ನಗೆಯೇ ಸಡಗರ
ಕಂಪನದ ಕಣ್ಣಿಗೆ ನಿಮ್ಮಯ ಕನಸುಗಳ ಹಂದರ
ಮಾತಿನ ಸುರಿಮಳೆಗೆ ಪದಗಳ ಪಂಜರ
ಭಾವನೆಗೆ ನಿಲುಕದ ಭಾವಕ್ಕೆ ನಿಮ್ಮ ಈ ಪದಗಳೇ ಜೀವಾರ
-ಮಂಜುಳಾ ಜಾಗೀರದಾರ,ಲಕ್ಷ್ಮೇಶ್ವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ