ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕವನ:ಮಿಡಿತ ಪ್ರತಿಬಿಂಬ

ಅಂದವಾದ ಅಕ್ಷಿಯ ಅರಗಿಣಿಯೇ!…
ಸುಂದರ ಮನಸ್ಸಿನ ತರಂಗಿಣಿಯೇ!!….
ಸಾಗರ ಸೇರುವ ಮನಸ್ಥಿತಿಯೇ!…
ನಯನ ಮನೋಹರ ನೇತ್ರಾವತಿಯೇ!!..
ಗಿರಿವನಗಳಲ್ಲಿ ನೆರೆತೊರೆಯಾಗಿ!….
ಜೀವರಾಶಿಗಳಿಗೆ ಆಸರೆಯಾಗಿ!!…
ಜನರ ಪಾಪಕಳೆಯುವ ಪವನೆಯಾಗಿ!..
ಭಕ್ತರು ಮುಳುಗಿಯೇಳುವರು ಮುಕ್ತಿಗಾಗಿ!!
ನಿನ್ನಯ ಕನಸುಗಳು ನೂರಾರು!..
ಅವಕಾಶಗಳು ಸಿಗಲಿ ಹಲವಾರು!!..
ಬೆಳೆಯುತ್ತ ನೀನು ಮೇಲೇರು!..
ನಡೆದ ಬಂದ ಹಾದಿ ಮರೆಯದಿರು!!
ಸಕಲ ಸಂಪತ್ತು ಇರಲಿ ಅನುದಿನ!..
ಮಾತಾಪಿತ್ರುಗಳ ಮಡಿಲೇ ನಿನ್ನ ಸೋಪಾನ!!..
ಆವರಿಸಿದೆ ನನ್ನ ತನುಮನದಾಳದ ತುಂಬಾ!…
ಅದುವೇ ನಿನ್ನ ನೆನಪುಗಳ ಮಿಡಿತದ ಪ್ರತಿಬಿಂಬಾ!!..

✍️ ಸುಭಾಷ್ಎಸ್ ಸಾಮಾಜಿಕ ಹೋರಾಟಗಾರ


ಅಂದವಾದ ಅಕ್ಷಿಯ ಅರಗಿಣಿಯೇ!…
ಸುಂದರ ಮನಸ್ಸಿನ ತರಂಗಿಣಿಯೇ!!….
ಸಾಗರ ಸೇರುವ ಮನಸ್ಥಿತಿಯೇ!…
ನಯನ ಮನೋಹರ ನೇತ್ರಾವತಿಯೇ!!..
ಗಿರಿವನಗಳಲ್ಲಿ ನೆರೆತೊರೆಯಾಗಿ!….
ಜೀವರಾಶಿಗಳಿಗೆ ಆಸರೆಯಾಗಿ!!…
ಜನರ ಪಾಪಕಳೆಯುವ ಪವನೆಯಾಗಿ!..
ಭಕ್ತರು ಮುಳುಗಿಯೇಳುವರು ಮುಕ್ತಿಗಾಗಿ!!
ನಿನ್ನಯ ಕನಸುಗಳು ನೂರಾರು!..
ಅವಕಾಶಗಳು ಸಿಗಲಿ ಹಲವಾರು!!..
ಬೆಳೆಯುತ್ತ ನೀನು ಮೇಲೇರು!..
ನಡೆದ ಬಂದ ಹಾದಿ ಮರೆಯದಿರು!!
ಸಕಲ ಸಂಪತ್ತು ಇರಲಿ ಅನುದಿನ!..
ಮಾತಾಪಿತ್ರುಗಳ ಮಡಿಲೇ ನಿನ್ನ ಸೋಪಾನ!!..
ಆವರಿಸಿದೆ ನನ್ನ ತನುಮನದಾಳದ ತುಂಬಾ!…
ಅದುವೇ ನಿನ್ನ ನೆನಪುಗಳ ಮಿಡಿತದ ಪ್ರತಿಬಿಂಬ!!..

✍️ ಸುಭಾಷ್ಎಸ್ ಸಾಮಾಜಿಕ ಹೋರಾಟಗಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ