ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹಾಲುಮತ ಸಮಾಜದ ವತಿಯಿಂದ ಕನಕದಾಸ ಜಯಂತಿ ಆಚರಣೆ

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಿಣಜಗಿ ಗ್ರಾಮದ ಹಾಲುಮತ ಸಮಾಜದ ಎಲ್ಲಾ ಗುರು ಹಿರಿಯರು ಹಾಗೂ ಯುವಕರು ಸಮಸ್ತ ಮಿಣಜಗಿ ಗ್ರಾಮದ ಸರ್ವ ಸಮಾಜದ ಭಕ್ತರು ಸೇರಿ ಜಟಿಂಗೇಶ್ವರ ದೇವಸ್ಥಾನದಲ್ಲಿ ಕನಕದಾಸ ಜಯಂತೋತ್ಸವದ ನಿಮಿತ್ಯವಾಗ ಚನ್ನಮ್ಮ ಸರ್ಕಲ್ ನಲ್ಲಿ ಪೂಜೆಗೈದು ನಂತರ ಕನಕದಾಸ ಸರ್ಕಲ್ ಲ್ಲಿ ಸಮಸ್ತ ಪೂಜ್ಯ ಗುರುವೃಂದದ ಸಂಯುಕ್ತ ಆಶ್ರಯದಲ್ಲಿ ಶ್ರೀ ಡಾ. ಸೋಮಶೇಖರಯ್ಯ ಹಿರೇಮಠ್ ಮಿಣಜಿಗಿ ಇವರ ದಿವ್ಯ ಸಾನಿಧ್ಯದಲ್ಲಿ ಕನಕದಾಸರ ಜಯಂತೋತ್ಸವವನ್ನು ಸಕಲ ಮಂಗಳ ವಾದ್ಯದೊಂದಿಗೆ ಸ ಕನಕದಾಸರ ಜಯಂತೋತ್ಸವ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಜಿ ಎಮ್ ಪಾಟೀಲ್,ಎಮ್ ಬಿ ಅಕ್ಕಿ,ಬೀರಪ್ಪ,ನಿಂಗಪ್ಪ ಮಂಗ್ಯಾಳ,ಆರ್.ಎಸ್.ಪೂಜಾರಿ,ನಾಗಪ್ಪ.ನಿಂ.ಮಂಗ್ಯಾಳ,ನಡಗೇರಪ್ಪ.ಭೀ.ಅಗಸಬಾಳ,ಈರಣ್ಣ.ಶಿ. ಬಾವೂರ,ತಿಪ್ಪಣ್ಣ ನಿಂ ಪೂಜಾರಿ,
ಮಾಳಿಂಗರಾಯ.ಪ.ಗುಂಡಕನಾಳ,
ಭೀಮಣ್ಣ.ಜ.ಪೂಜಾರಿ,
ಸೋಮಣ್ಣ.ಅ.ಗುಂಡಕನಾಳ,
ಶಿವಣ್ಣ.ಹ.ಪೂಜಾರಿ,
ಟಿ.ಎಸ್.ಪೂಜಾರಿ,
ರಮೇಶ.ಸಿ.ನಾಯ್ಕೋಡಿ,
ರೇವಣಸಿದ್ದ.ದ್ಯಾ.ಪೂಜಾರಿ,
ಮುದಕಣ್ಣ.ಸಿ.ಗುಂಡಕನಾಳ,
ಪರಮಣ್ಣ.ಎಸ್.ಪೂಜಾರಿ,ತಿಪ್ಪಣ್ಣ ಮಂಗ್ಯಾಳ, ಬಸವರಾಜ ಗುಂಡಕನಾಳ ಭಾಗವಹಿಸಿದ್ದರು.
ವರದಿ:ಉಸ್ಮಾನ ಬಾಗವಾನ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ