ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸ್ವಾಮಿ ವಿವೇಕಾನಂದ

೧೨/೦೧/೧೮೬೩ ರಂದು
ಉದಯಿಸಿತ್ತೊಂದು ನಂದಾದೀಪ
ಅದು ಮಾನವ ರೂಪದ ಜ್ಞಾನದದೀಪ
ಮೊಳಗಿತು ಭಾರತಾಂಬೆಯ
ಸಂಸ್ಕೃತಿಯ ಝೇಂಕಾರ
ವಿಶ್ವಕ್ಕೆ ಸಾರಿದರು ಹಿಂದುಸ್ಥಾನದ ಚರಿತ್ರೆ ಸ್ವಾಮೀಜಿ ಧೈರ್ಯ ಸಹನೆ ತಾಳ್ಮೆ ಶಿಖರ ಹೆದರಲಿಲ್ಲ ನಿಂದಿಸಿ ಅವಮಾನ
ಅಪಹಾಸ್ಯಗೈದ ಅಂಗ್ಲರಿಗೆ
ಸ್ವಾಮಿಜಿ ಚಿತ್ತವಿತ್ತು ಗುರಿಸಾಧಿಸುವತ್ತ
ಇಂದು ಹಿತ್ತಲಿಗೆ ಹೋಗಲು ಹೆದರುವ ನಾವು
ಅಂದು ಕಾಣದ ದೇಶ ಅಮೇರಿಕಕ್ಕೆ ಹೊರಟರು
ಸ್ವಾಮೀಜಿ ಧೈರ್ಯ ಅದ್ಭುತ
ತಾಯಿ ಭುವನೇಶ್ವರಿಯ ಪ್ರೇಮದ ಪುತ್ರ ಸ್ವಾಮಿ ವಿವೇಕಾನಂದರ ಧೈರ್ಯ ಕಂಡು
ಕನ್ಯಾಕುಮಾರಿಯ ಬಂಡೆಯೂ
ಸುರಿಸಿತ್ತು ಆನಂದಬಾಷ್ವ
ಮನಕುಲ ಇರುವವರೆಗೂ ಮರೆಯದ ಮಾಣಿಕ್ಯ
ಈ ವೀರ ಧೀರ ಸನ್ಯಾಸಿ ಸ್ವಾಮಿ ವಿವೇಕಾನಂದ
ಹುಟ್ಟು ಹಬ್ಬದ ಶುಭಾಶಯಗಳು.

-ವಿ.ಶ್ರೀನಿವಾಸ,ವಾಣಿಗರಹಳ್ಳಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ