ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹನಿಗವನಗಳು

ಮೌನವಾಗಿರು ಮನವೇ.. ಸಮಯ ನಿನ್ನ ಬೆನ್ನ ಹಿಂದೆಯೇ ಇದೆ.
ಇಂದಲ್ಲ ನಾಳೆ ನಿನ್ನೊಟ್ಟಿಗೆ ಬರುವುದು.
ಸಮಯವ ಸಾದಿಸು ನಿನ್ನ ದಾರಿಯೆಡೆಗೆ ನೀ.. ನಡೆ.
ಇದು ಸ್ವಾರ್ಥ ಪ್ರಪಂಚ ಇದ್ದಾಗ ಇರುವರು ನಿನ್ನೊಟ್ಟಿಗೆ
ಇಲ್ಲದಾಗ ಮಧ್ಯದಲ್ಲೇ ಕೈ ಬಿಡುವವರು.
ಬದುಕು ಜಟಕಾ ಬಂಡಿ…

ಬದುಕಬೇಕು ನೀನು ನೀನ್ನೊಳಗಿನ ಆತ್ಮವಾ ನಂಬಿ
ಬದುಕಬೇಕು ನೀನು ನಿನ್ನೊಳಗಿನ ಪ್ರತಿಭೆಯ ನಂಬಿ
ಯಾರಿಗೂ ಯಾರು ಇಲ್ಲ
ಎಲ್ಲವೂ ಇರುವುದು ನಿನ್ನೊಳಗೆ ಎಲ್ಲ.
ಸಾವಧಾನವಾಗಿ ನಡೆ
ಗೆಲುವು ನಿನ್ನದೇ…
ಬದುಕು ಜಟಕಾ ಬಂಡಿ…

ಜಾತ್ರೆ. …
ಕೆಲವರಿಗೆ… ದೇವರ ದರ್ಶನ ಮಾಡಿ ಮೋಜು ಮಸ್ತಿ ಮಾಡೋ ಸ್ಥಳವಾದರೆ ಇನ್ನೂ ಕೆಲವರಿಗೆ ಅದು ಒಂದು ಹೊತ್ತಿನ ಊಟದ ಬುತ್ತಿ ಯಾಗಿರುತ್ತದೆ..
ಇದೆ ಜೀವನ
ಜೀವನ ನಾವು ಅಂದುಕೊಂಡತ್ತೆ ಇಲ್ಲ
ಸೂತ್ರದಾರಿಯ ಆಡಿಸಿದಂತೆ ಆಡುವ ಪಾತ್ರಧಾರಿಗಳು ನಾವು ಅಷ್ಟೇ.
ಬದುಕು ಜಟಕಾ ಬಂಡಿ…

✍️ ನಾಗರಾಜ ದೇವಳಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ