ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಿಜಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವಕ್ಕಾಗಿ ಭರ್ಜರಿ ಸಿಧ್ದತೆ

ಕಲಬುರಗಿ:ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಾಳೆ ಜರುಗಲಿರುವ ನಿಜಶರಣ ಅಂಬಿಗರ ಚೌಡಯ್ಯನವರ 904ನೇ ಜಯಂತ್ಯೋತ್ಸವದ ತಯಾರಿಯನ್ನು ಅಂಬಿಗರ ಯುವ ಸೈನ್ಯ ಕಲಬುರಗಿಯಿಂದ ಭರ್ಜರಿಯಾಗಿ ನಡೆದಿದ್ದು.ಇಲ್ಲಿನ ಜಗತ್ ವೃತ್ತದಲ್ಲಿ ಅಂಬಿಗರ ಚೌಡಯ್ಯನವರು ದೋಣಿ ಸಾಗಿಸುತ್ತಿರುವ ಮಾದರಿಯಲ್ಲಿ ಪರದೆಯ ಮುಖಾಂತರ ತಯಾರಿಸಿದ ಕಲಾಕೃತಿಯು ನೋಡುಗರ ಮನಸೂರೆಗೊಳಿಸುತ್ತಿದೆ. ಇನ್ನೂ ಪರದೆಯಿಂದ ಮಾಡಿದ ಈ ಕಲಾಕೃತಿಯಲ್ಲಿ ನಡೆದಾಡುವ ದೇವರೇ ಎಂದು ಹೆಸರಾಗಿದ್ದ ಮಾತೇ ಮಾಣಿಕೇಶ್ವರಿ ಅಮ್ಮನವರ ಭಾವಚಿತ್ರವು ಎದ್ದು ಕಾಣುತ್ತಿದೆ,ಹಾಗೆಯೇ ಇನ್ನುಳಿದ ಭಾಗಗಳಲ್ಲಿ ಚೌಡಯ್ಯನವರ ಫೋಟೋ ಸೇರಿದಂತೆ ಅವರ ಕಿರು ಪರಿಚಯ ಮಾಡಿಕೊಡಲಾಗಿದೆ ಇನ್ನು ಕಳೆದ ಬಾರಿ ನಡೆದ 132 ನೆಯ ಅಂಬೇಡ್ಕರ್ ಜಯಂತೋತ್ಸವದ ಪ್ರಯುಕ್ತ ಇದೇ ರೀತಿಯಲ್ಲಿ ಪರದೆಯಿಂದಲೇ ನಿರ್ಮಿಸಿದ್ದ ಬುದ್ದ ವಿಹಾರದ ಮಾದರಿ ನೋಡುಗರಿಗೆ ಆಕರ್ಷಿಸಿತ್ತು ಒಟ್ಟಾರೆಯಾಗಿ ಒಂದಿಲ್ಲೊಂದು ಹೊಸತನ್ನು ಮಾಡುವುದರಿಂದ ಜನರಿಗೆ ಜಗತ್ ವೃತ್ತ ಕಣ್ಸೆಳೆಯುತ್ತಿದೆ.

ವರದಿ-ಅಪ್ಪಾರಾಯ ಬಡಿಗೇರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ