ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗಣತಂತ್ರ ವ್ಯವಸ್ಥೆ

ಭಾರತಾಂಬೆ ಮಡಿಲಲ್ಲಿ ಜನಿಸಿರುವಂತಹ ವೀರರೇ
ದೇಶಕ್ಕಾಗಿ ಪ್ರಾಣ ಕೊಟ್ಟ ಮಹಾನ್ ವೀರ ಶೂರರೇ
ಹಿಮಾಲಯದ ಪರ್ವತದಲ್ಲಿ ಧ್ವಜ ಹಾರಿಸಿದ ಧೀರರೇ
ಶಾಂತಿ ಮಂತ್ರದಿಂದ ಜಗಕೆ ಪರಿಚಯವಾದ ಮಹಾತ್ಮರೆ

ಸ್ವತಂತ್ರವನ್ನು ತಂದು ಕೊಟ್ಟ ನಿಮಗೆಲ್ಲರಿಗೂ ನಮ್ಮ ನಮನ
ನಿಮ್ಮನೆಲ್ಲಾ ನೆನಪಿಸಿಕೊಳ್ಳುತಿಹೆವು ಪ್ರತಿ ವರ್ಷ
1950 26 ಜನವರಿ ಭಾರತ ಸಂವಿಧಾನ ಜಾರಿಗೊಳಿಸಿದ ದಿನ
ನಿಮಗಾಗಿ ಹೃದಯ ಮಿಡಿಯುತ್ತಿತ್ತು ಆ ಒಂದು ಕ್ಷಣ

ಗಣತಂತ್ರ ವ್ಯವಸ್ಥೆಯಲ್ಲಿ ನಾವು ನೀವು ಸೇರುವ
ಜಾತಿ ಧರ್ಮ ಆಸ್ಪೃಶ್ಯತೆಯನ್ನ ತೊಲಗಿಸುವ
ವಿಶ್ವಶಾಂತಿ ಅಂಬೇಡ್ಕರ್ ನಿಮಗೊಂದು ನಮನ
ಸಂವಿಧಾನ ರಚನೆಯಲ್ಲಿ ನಿಮ್ಮ ಕೊಡುಗೆ ಅನನ್ಯ

ದೇಶಭಕ್ತರಾದ ನಾವು ಒಂದೇ ಮಾತರಂ ಹೇಳುವ
ನಮ್ಮ ಧ್ವಜಕ್ಕೆ ನಾವು ಗೌರವ ಸಲ್ಲಿಸುವ
ದೇಶದ ರಕ್ಷಣೆಗೆ ನಾವು ಕೈಜೋಡಿಸುವ
ಭ್ರಷ್ಟಾಚಾರ ಅಳಿಸುವ ಶಾಂತಿಯಿಂದ ಬಾಳುವ

-ಚಂದ್ರಶೇಖರಚಾರಿ ಎಂ
ಶಿಕ್ಷಕರು
ವಿಶ್ವ ಮಾನವ ಶಾಲೆ ಸೀಬಾರ ಗುತ್ತಿನಾಡು ಚಿತ್ರದುರ್ಗ
7892642593

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ